Karnataka Election: ನಯಾಪೈಸೆ ಸಾಲಶೂಲವಿಲ್ಲದ ನಮ್ಮ ಜನಪ್ರತಿನಿಧಿಗಳು
ಬೆಂಗಳೂರು ಮಾರ್ಚ್ 27: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ದಿನಾಂಕ ಘೋಷಣೆಯಾಗುವುದೊಂದೆ ಬಾಕಿ ಇದೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗೆ ಸಜ್ಜಾಗಿದ್ದು, ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ಗಾಗಿ ಕಾಯುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, 2018 ರ ಚುನಾವಣೆಯಲ್ಲಿ ಗೆದ್ದ ಶಾಸಕರಲ್ಲಿ 97 ಪ್ರತಿಶತದಷ್ಟು ಜನರು ಕೋಟ್ಯಾಧಿಪತಿಗಳು ಆಗಿದ್ದಾರೆ. ಈ ಪೈಕಿ ಕೆಲವರು ಸಾಲವನ್ನೇ ಮಾಡಿಲ್ಲ. ಆ ಜನಪ್ರತಿನಿಧಿಗಳು ಯಾರು? ಅವರ ವಿವರ ಈ ಕೆಳಗಿನಂತಿದೆ.
2018ರ ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಕುಡಚಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ್ 1,08,60,392 ರೂ. ಆಸ್ತಿಯನ್ನು ಹೊಂದಿದ್ದಾರೆ. ಆದರೆ ಅವರು ಯಾವುದೇ ಸಾಲವನ್ನು ಮಾಡಿಲ್ಲ. ಅದೇ ರೀತಿ ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಯಕುಮಾರ ಪಾಟೀಲ್ 9,57,73,303 ರೂ. ಆಸ್ತಿಯನ್ನು ಹೊಂದಿದ್ದರೆ, ಯಾವುದೇ ಸಾಲವಿರುವುದಾಗಿ ದಾಖಲಿಸಿಲ್ಲ. ಹೀಗೆ ಕೆಲವರು ಸಾಲವನ್ನೇ ಹೊಂದಿರದ ಜನಪ್ರತಿನಿಧಿಗಳ ಪಟ್ಟಿ ಇಲ್ಲಿದೆ.

| ಸಂಖ್ಯೆ | ಕ್ಷೇತ್ರದ ಹೆಸರು | ಹೆಸರು | ಪಕ್ಷದ ಹೆಸರು | ಆಸ್ತಿ | ಸಾಲರಹಿತ |
| 1 | ಕುಡಚಿ | ಪಿ.ರಾಜೀವ್ | ಬಿಜೆಪಿ | 1,08,60,392 | 0 |
| 2 | ಬೆಳಗಾವಿ ದಕ್ಷಿಣ | ಅಭಯಕುಮಾರ ಪಾಟೀಲ್ | ಬಿಜೆಪಿ | 9,57,73,303 | 0 |
| 3 | ಮುಧೋಳ | ಗೋವಿಂದ ಮಕ್ತಪ್ಪ ಕಾರಜೋಳ | ಬಿಜೆಪಿ | 2,08,35,222 | 0 |
| 4 | ಜಮಖಂಡಿ | ಸಿದ್ದು ಬಿ ನ್ಯಾಮಗೌಡ | INC | 9,73,42,544 | 0 |
| 5 | ಇಂಡಿ> | ಯಶವಂತರಾಯಗೌಡ ಪಾಟೀಲ್ | INC | 90,75,288 | 0 |
| 6 | ಶೋರಾಪುರ | ನರಸಿಂಹನಾಯಕ್ | ಬಿಜೆಪಿ | 8,45,90,840 | 0 |
| 7 | ಸಿಂಧನೂರು | ವೆಂಕಟರಾವ್ ನಾಡಗೌಡ | ಜೆಡಿ(ಎಸ್) | 6,18,69,813 | 0 |
| 8 | ಯಲಬುರ್ಗಾ | ಹಾಲಪ್ಪ ಆಚಾರ್ | ಬಿಜೆಪಿ | 4,08,40,811 | 0 |
| 9 | ಸಿರ್ಸಿ | ಹೆಗಡೆ ವಿಶ್ವೇಶ್ವರ್ | ಬಿಜೆಪಿ | 7,46,18,553 | 0 |
| 10 | ಹಂಗಲ್ | ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ | ಬಿಜೆಪಿ | 4,00,94,000 | 0 |
| 11 | ಕೂಡ್ಲಿಗಿ | ಎನ್ ವೈ ಗೋಪಾಲಕೃಷ್ಣ | ಬಿಜೆಪಿ | 4,65,42,876 | 0 |
| 12 | ಹೊಳಲ್ಕೆರೆ | ಎಂ ಚಂದ್ರಪ್ಪ | ಬಿಜೆಪಿ | 9,39,51,852 | 0 |
| 13 | ಚನ್ನಗಿರಿ | ಕೆ ಮಾಡಾಳು ವಿರೂಪಾಕ್ಷಪ್ಪ | ಬಿಜೆಪಿ | 5,73,05,811 | 0 |
| 14 | ತುಮಕೂರು ಗ್ರಾಮಾಂತರ | ಗೌರಿಶಂಕರಸ್ವಾಮಿ ಡಿ ಸಿ | ಜೆಡಿ(ಎಸ್) | 1,86,49,437 | 0 |
| 15 | ಕೋಲಾರ | ಕೆ ಶ್ರೀನಿವಾಸಗೌಡ | ಜೆಡಿ(ಎಸ್) | 8,85,53,676 | 0 |
| 16 | ಪುಲಕೇಶಿನಗರ | ಆರ್. ಅಖಂಡ ಶ್ರೀನಿವಾಸ್ ಮೂರ್ತಿ | INC | 20,16,95,000 | 0 |
| 17 | ರಾಜಾಜಿ ನಗರ | ಎಸ್ ಸುರೇಶ್ ಕುಮಾರ್ | ಬಿಜೆಪಿ | 3,58,41,660 | 0 |
| 18 | ಆನೇಕಲ್ | ಬಿ.ಶಿವಣ್ಣ | INC | 21,01,37,849 | 0 |
| 19 | ಅರಕಲಗೂಡು | ಎ ಟಿ ರಾಮಸ್ವಾಮಿ | ಜೆಡಿ(ಎಸ್) | 4,08,11,816 | 0 |
| 20 | ಮಂಗಳೂರು | ಯು ಟಿ ಅಬ್ದುಲ್ ಖಾದರ್ ಅಲಿ ಫರೀದ್ | INC | 2,47,16,913 | 0 |
| 21 | ಕೃಷ್ಣರಾಜ | ಎಸ್ ಎ ರಾಮದಾಸ್ | ಬಿಜೆಪಿ | 39,69,351 | 0 |
| 22 | ಟಿ ನರಸೀಪುರ | ಅಶ್ವಿನ್ ಕುಮಾರ್.ಎಂ | ಜೆಡಿ(ಎಸ್) | 88,79,846 | 0 |
| 23 | ಕೊಳ್ಳೇಗಾಲ | ಎನ್ ಮಹೇಶ್ | ಬಿಎಸ್ಪಿ | 75,66,426 | 0 |
-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
ಸರ್ಕಾರ ಸಾಲದ ಮೇಲೆ ನಡೆಯುತ್ತಿದೆ ಎಂಬುದು ಸುಳ್ಳು: ವಿರೋಧ ಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು -
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ











Click it and Unblock the Notifications