ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ರಮೇಶ್ ವಿಶ್ವನಾಥ್ ಕತ್ತಿ (ಬಿಜೆಪಿ) ಒಟ್ಟು ಮತ 438081
ಹಾಲಿ ಕಣದಲ್ಲಿರುವವರು:
ಬಿಜೆಪಿ: ರಮೇಶ್ ಕತ್ತಿ, ಕಾಂಗ್ರೆಸ್: ಪ್ರಕಾಶ್ ಹುಕ್ಕೇರಿ, ಜೆಡಿಎಸ್: ಶ್ರೀಮಂತ ಪಾಟೀಲ್
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಚಿಕ್ಕೋಡಿ ಕ್ಷೇತ್ರವೂ ಒಂದು. ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ವಿವರ: 1) ನಿಪ್ಪಾಣಿ -ಶಶಿಕಲಾ ಜೊಲ್ಲೆ (ಬಿಜೆಪಿ), 2) ಚಿಕ್ಕೋಡಿ-ಸದಲಗ: ಪ್ರಕಾಶ್ ಬಾಬಣ್ಣ ಹುಕ್ಕೇರಿ (ಕಾಂಗ್ರೆಸ್) 3) ಅಥಣಿ - ಲಕ್ಷ್ಮಣ ಸವದಿ (ಬಿಜೆಪಿ), 4) ಕಾಗವಾಡ - ಭರಮಗೌಡ ಎಚ್ ಕಾಗೆ (ಬಿಜೆಪಿ), 5) ಕುಡಚಿ - ಪಿ ರಾಜೀವ್ (ಬಿಎಸ್ಸಾರ್ ಕಾಂಗ್ರೆಸ್), 6) ರಾಯಭಾಗ - ಐಹೊಳೆ ದುರ್ಯೋಧನ (ಬಿಜೆಪಿ), 7) ಹುಕ್ಕೇರಿ - ಉಮೇಶ್ ಕತ್ತಿ (ಬಿಜೆಪಿ), ಮತ್ತು 8) ಯಮಕನಮರಡಿ - ಲಕ್ಷ್ಮಣರಾವ್ ಜಾರಕಿಹೊಳಿ (ಕಾಂಗ್ರೆಸ್).

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1962: ವಿಎಲ್ ಪಾಟೀಲ್ (ಕಾಂಗ್ರೆಸ್)
1967: ಬಿ ಶಂಕರಾನಂದ (ಕಾಂಗ್ರೆಸ್)
1971: ಬಿ ಶಂಕರಾನಂದ (ಕಾಂಗ್ರೆಸ್)
[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಕರ್ನಾಟಕ ರಾಜ್ಯ ಉದಯವಾದಾಗ
1977: ಬಿ ಶಂಕರಾನಂದ (ಕಾಂಗ್ರೆಸ್)
1980: ಬಿ ಶಂಕರಾನಂದ (ಕಾಂಗ್ರೆಸ್)
1984: ಬಿ ಶಂಕರಾನಂದ (ಕಾಂಗ್ರೆಸ್)
1989: ಬಿ ಶಂಕರಾನಂದ (ಕಾಂಗ್ರೆಸ್)
1991: ಬಿ ಶಂಕರಾನಂದ (ಕಾಂಗ್ರೆಸ್)
1996: ರತ್ನಮಾಲಾ ಧರೇಶ್ವರ ಸವಣೂರು (ಜೆಡಿಎಸ್)
1998: ಜಿಗಜಿಣಗಿ ರಮೇಶ್ ಚಂದ್ರಪ್ಪ (ಲೋಕಶಕ್ತಿ)
1999: ಜಿಗಜಿಣಗಿ ರಮೇಶ್ ಚಂದ್ರಪ್ಪ (ಜೆಡಿಎಸ್)
2004: ಜಿಗಜಿಣಗಿ ರಮೇಶ್ ಚಂದ್ರಪ್ಪ (ಬಿಜೆಪಿ)
2009: ವಿ ರಮೇಶ್ ಕತ್ತಿ (ಬಿಜೆಪಿ)
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications