ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ವೀರಪ್ಪ ಮೊಯ್ಲಿ
ಚಿಕ್ಕಬಳ್ಳಾಪುರ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಬಚ್ಚೇಗೌಡ, ಕಾಂಗ್ರೆಸ್: ವೀರಪ್ಪ ಮೊಯ್ಲಿ, ಜೆಡಿಎಸ್: ಹೆಚ್.ಡಿ.ಕುಮಾರಸ್ವಾಮಿ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ:
ಗೌರಿಬಿದನೂರು- ಶಿವಶಂಕರ ರೆಡ್ಡಿ ಎನ್ಎಚ್ (ಕಾಂಗ್ರೆಸ್), ಬಾಗೇಪಲ್ಲಿ - ಚಿನ್ನಕಾಯಲಪಲ್ಲಿ ಎಸ್ಎನ್ ಸುಬ್ಬಾರೆಡ್ಡಿ (ಸ್ವತಂತ್ರ), ಚಿಕ್ಕಬಳ್ಳಾಪುರ- ಡಾ. ಕೆ ಸುಧಾಕರ್ (ಕಾಂಗ್ರೆಸ್), ಯಲಹಂಕ- ಎಸ್ಆರ್ ವಿಶ್ವನಾಥ್ (ಬಿಜೆಪಿ), ಹೊಸಕೋಟೆ - ಎಂಟಿಬಿ ನಾಗರಾಜ್ (ಕಾಂಗ್ರೆಸ್), ದೇವನಹಳ್ಳಿ- ಪಿಳ್ಳ ಮುನಿಶಾಮಪ್ಪ (ಜೆಡಿಎಸ್), ದೊಡ್ಡಬಳ್ಳಾಪುರ - ವೆಂಕಟರಾಮಯ್ಯ ಟಿ (ಕಾಂಗ್ರೆಸ್), ನೆಲಮಂಗಲ - ಡಾ ಕೆ ಶ್ರೀನಿವಾಸ ಮೂರ್ತಿ (ಜೆಡಿಎಸ್).

ಕನ್ನಂಬಾಡಿ ಅಣೆಕಟ್ಟೆ ನಿರ್ಮಾತೃ ಸರ್ ಎಂ ವಿಶ್ವೇಶ್ವರಯ್ಯ ಅವರ ತಾಯ್ನಾಡಿನಲ್ಲೇ ನೀರಿಗೆ ಬರ. ಯಾವುದೇ ಪ್ರಮುಖ ಕೈಗಾರಿಕೆಗಳು ಕ್ಷೇತ್ರದಲ್ಲಿ ಇಲ್ಲ. ಬಲಜಿಗರು: 2.10 ಲಕ್ಷ, ಒಕ್ಕಲಿಗರು: 2.80 ಲಕ್ಷ, ಕುರುಬರು ಮತ್ತು ನಾಯಕರು: 3.20 ಲಕ್ಷ, ಹಿಂದುಳಿದ ವರ್ಗ/ ಪಂಗಡ: 1.8 ಲಕ್ಷ, ಲಿಂಗಾಯತರು ಮತ್ತು ನೇಕಾರರು: 1.6 ಲಕ್ಷ, ಗೊಲ್ಲರು: 80 ಸಾವಿರ, ಬೋವಿಗಳು: 70 ಸಾವಿರ, ಇತರೆ: 2 ಲಕ್ಷ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಕರ್ನಾಟಕ ರಾಜ್ಯ ಉದಯವಾದಾಗ
1977: ಎಂವಿ ಕೃಷ್ಣಪ್ಪ (ಕಾಂಗ್ರೆಸ್)
1980: ಎಸ್ಎನ್ ಪ್ರಸನ್ನಕುಮಾರ್ (ಕಾಂಗ್ರೆಸ್)
1984: ವಿ ಕೃಷ್ಣರಾವ್ (ಕಾಂಗ್ರೆಸ್)
1989: ವಿ ಕೃಷ್ಣರಾವ್ (ಕಾಂಗ್ರೆಸ್)
1991: ವಿ ಕೃಷ್ಣರಾವ್ (ಕಾಂಗ್ರೆಸ್)
1996: ಆರ್ ಎಲ್ ಜಾಲಪ್ಪ (ಜೆಡಿಎಸ್)
1998: ಆರ್ ಎಲ್ ಜಾಲಪ್ಪ (ಕಾಂಗ್ರೆಸ್)
1999: ಆರ್ ಎಲ್ ಜಾಲಪ್ಪ (ಕಾಂಗ್ರೆಸ್)
2004: ಆರ್ ಎಲ್ ಜಾಲಪ್ಪ (ಕಾಂಗ್ರೆಸ್)
2009: ಎಂ ವೀರಪ್ಪಮೊಯ್ಲಿ (ಕಾಂಗ್ರೆಸ್)
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications