ಸಿಇಟಿ ಫಲಿತಾಂಶ ಆಗಸ್ಟ್ 21ರಂದು ಪ್ರಕಟ

ಬೆಂಗಳೂರು,

ಆ.
19:
ನಾಳೆ
ಪ್ರಕಟವಾಗಬೇಕಿದ್ದ
ಸಿಇಟಿ
ಫಲಿತಾಂಶವನ್ನು
ಒಂದು
ದಿನ
ಮುಂದೂಡಲಾಗಿದೆ.
ತಾಂತ್ರಿಕ
ಕಾರಣಗಳಿಂದಾಗಿ‌
ಗುರುವಾರ
ಪ್ರಕಟವಾಗಬೇಕಾಗಿದ್ದ
ಸಿಇಟಿ
ಪರೀಕ್ಷೆಯ
ಫಲಿತಾಂಶವನ್ನು
ಶುಕ್ರವಾರ
(ಆಗಸ್ಟ್
21)
ಪ್ರಕಟಿಸಲಾಗುವುದು
ಎಂದು
ಡಿಸಿಎಂ
ಡಾ.ಸಿ.ಎನ್.
ಅಶ್ವಥ್
ನಾರಾಯಣ
ತಿಳಿಸಿದರು.

Recommended Video

      ಪ್ಲಾಸ್ಮಾ ದಾನ ನೀಡಿ ಮಾದರಿಯಾದ ಶಾಸಕ ಡಾ.ರಂಗನಾಥ್ | Oneindia Kannada
      id="toptextpromo">
      id='are-slot-1'
      class='oiad
      oi-axt
      oiadv'>

      ಕರ್ನಾಟಕ

      ಪರೀಕ್ಷಾ
      ಪ್ರಾಧಿಕಾರ
      (ಕೆಇಎ),
      ಶುಕ್ರವಾರ
      ಮಧ್ಯಾಹ್ನ
      12.30ಕ್ಕೆ
      ಫಲಿತಾಂಶವನ್ನು
      ಸಾರ್ವಜನಿಕರಿಗೆ
      ಲಭ್ಯವಾಗುವಂತೆ
      ಪ್ರಕಟ
      ಮಾಡಲಿದೆ
      ಎಂದು
      ಅವರು
      ತಿಳಿಸಿದರು.
      ನಾಡಿದ್ದು
      ಬೆಳಿಗ್ಗೆ
      11
      ಗಂಟೆಗೆ
      ಫಲಿತಾಂಶ
      ಸೇರಿದಂತೆ
      ಇನ್ನಿತರ
      ವಿವರಗಳನ್ನು
      ಉನ್ನತ
      ಶಿಕ್ಷಣ
      ಸಚಿವರೂ
      ಆಗಿರುವ
      ಡಿಸಿಎಂ
      ಡಾ.
      ಅಶ್ವಥ್
      ನಾರಾಯಣ
      ಕೊಡಲಿದ್ದಾರೆ.
      ಕೊರೊನಾ
      ವೈರಸ್
      ಸವಾಲಿನ
      ಮಧ್ಯೆ
      ಸಿಇಟಿ
      ಪರೀಕ್ಷೆಯನ್ನು
      ನಡೆಸಲಾಗಿತ್ತು.
      ಕೊರೊನಾ
      ವೈರಸ್
      ಪಾಸಿಟಿವ್
      ಇರುವ
      ವಿದ್ಯಾರ್ಥಿಗಳಿಗೂ
      ಪರೀಕ್ಷೆ
      ಬರೆಯಲು
      ಅವಕಾಶ
      ಮಾಡಿಕೊಡಲಾಗಿತ್ತು.
      href="http://karresults.nic.in/"
      target="_blank">ವೆಬ್‌ಸೈಟ್‌
      ನಲ್ಲಿಯೂ
      ಫಲಿತಾಂಶ
      ನೋಡಬಹುದಾಗಿದೆ

      id='are-slot-2'
      class='oiad
      oi-axt
      oiadv'>

      ಶೇ. 90 ಕ್ಕಿಂತ ಹೆಚ್ಚು ಹಾಜರಾತಿ

      ಶೇ. 90 ಕ್ಕಿಂತ ಹೆಚ್ಚು ಹಾಜರಾತಿ

      ರಾಜ್ಯದ 497 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಕೋವಿಡ್ ಪಾಸಿಟೀವ್ ಇದ್ದ 63 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1,94,419 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅವರ ಪೈಕಿ ಭೌತವಿಜ್ಞಾನ ವಿಷಯವನ್ನು ಶೇ. 90.23ರಷ್ಟು ಅಂದರೆ 1,75,4428 ವಿದ್ಯಾರ್ಥಿಗಳು ಹಾಜರಾಗಿದ್ದರು. ರಸಾಯನಶಾಸ್ತ್ರ ವಿಷಯದಲ್ಲಿ 1,75,337 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೋವಿಡ್ ಆತಂಕದ ನಡುವೆಯೂ ಈ ವರ್ಷ ಹೆಚ್ಚಿನ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು.

      ಸೀಟು ಹಂಚಿಕೆ

      ಸೀಟು ಹಂಚಿಕೆ

      ಕಳೆದ ವರ್ಷದಂತೆಯೆ ಈ ಸಲವೂ ಶುಲ್ಕ ಪ್ರಮಾಣ ಮತ್ತು ಸೀಟು ಹಂಚಿಕೆ ಅನುಪಾತವನ್ನು ಮುಂದುವರಿಯುತ್ತದೆ. ಎಂಜಿನಿಯರಿಂಗ್ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಕಾಮೆಡ್-ಕೆ, ಕರ್ನಾಟಕ ಅನುದಾನ ರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ ಹಾಗೂ ರಾಜ್ಯ ಮತೀಯ ಅಲ್ಪಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘಗಳು ಒಪ್ಪಿಕೊಂಡಿವೆ.

      ʼಕೋವಿಡ್‌ ಮತ್ತು ನೆರೆ ಕಾರಣಕ್ಕೆ ಶುಲ್ಕ ಹೆಚ್ಚಳ ಮಾಡುತ್ತಿಲ್ಲ. ಜತೆಗೆ ಕಳೆದ ವರ್ಷದ ಸೀಟು ಹಂಚಿಕೆ ಪ್ರಮಾಣದಲ್ಲಿಯೇ ಈ ವರ್ಷ ಕೂಡ ಸೀಟು ಹಂಚಿಕೆ ಮಾಡುತ್ತಿದ್ದು, ಇದಕ್ಕೆ ಎಲ್ಲ ಸಂಘಗಳ ಪ್ರತಿನಿಧಿಗಳೂ ಒಪ್ಪಿಗೆ ಸೂಚಿಸಿದರು ಎಂದು ಅವರು ತಿಳಿಸಿದರು.

      ಕನ್ನಡಿಗರಿಗೆ ಪರೀಕ್ಷೆ

      ಕನ್ನಡಿಗರಿಗೆ ಪರೀಕ್ಷೆ

      ಹೊರನಾಡು ಮತ್ತು ಗಡಿ ಕನ್ನಡಿಗ ವಿದ್ಯಾರ್ಥಿಗಳಿಗೆ ರಾಜ್ಯದ ಆರು ಕಡೆಗಳಲ್ಲಿ ಪ್ರತ್ಯೇಕವಾಗಿ ಕನ್ನಡ ಪರೀಕ್ಷೆ ನಡೆಸಲಾಗಿತ್ತು. ಮಂಗಳೂರು, ಬೆಂಗಳೂರು, ವಿಜಯಪುರ, ಬಳ್ಳಾರಿ, ಬೆಳಗಾವಿ, ಬೀದರ್ ಜಿಲ್ಲಾ ಕೇಂದ್ರಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

      ಸಹಾಯವಾಣಿ ಸಹಾಯ

      ಸಹಾಯವಾಣಿ ಸಹಾಯ

      ಸಿಇಟಿ ಸಹಾಯವಾಣಿಗೆ ಸುಮಾರು 200ಕ್ಕೂ ಹೆಚ್ಚು ಕರೆಗಳು ಬಂದಿದ್ದವು. ಅದರಲ್ಲಿ 10ರಿಂದ 15 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಮನವಿ ಮಾಡಿದ್ದರು. ಪರೀಕ್ಷಾ ಪ್ರಾಧಿಕಾರ ಅವರಿಗೆ ನೆರವಾಗಿತ್ತು. ಇನ್ನು ಕೆಲ ವಿದ್ಯಾರ್ಥಿಗಳು ಅಪ್ಲಿಕೇಷನ್ ಸಂಖ್ಯೆ ಮತ್ತು ಯೂಸರ್ ಐಡಿ ಮತ್ತಿತರ ಸಮಸ್ಯೆ ಗಳಿಗೆ ಕರೆ ಮಾಡಿದ್ದು ಅವರಿಗೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಹಾಯ ಮಾಡಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+