ವಿಜಯಪುರ ಗುಮ್ಮಟ ನಗರಿ & ತುಮಕೂರು ಕಲ್ಪತರು ನಾಡು, ಹಾಗಾದರೆ ನಿಮ್ಮ ಊರಿಗೆ ಇರುವ ಬಿರುದು... Karnataka Rajyotsava
ಕನ್ನಡ ನಾಡಿನ ಎಲ್ಲಾ ಕನ್ನಡಿಗರಿಗೂ ಹಾಗೂ ಕನ್ನಡ ನೆಲದಿಂದ ವಲಸೆ ಹೋಗಿ ಸಾಧನೆ ಮಾಡಿ ಕನ್ನಡ ನಾಡಿಗೆ ಹೆಮ್ಮೆ ತಂದಿರುವ ಎಲ್ಲಾ 7 ಕೋಟಿ ಕನ್ನಡಿಗರಿಗೂ ಹೆಮ್ಮೆಯ ದಿನವಾದ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. ನಾವು ಕನ್ನಡಿಗರು, ಸಾವಿರಾರು ವರ್ಷಗಳ ಇತಿಹಾಸ ನಮಗೆ ಇದೆ. ಭಾರತ ದೇಶದಲ್ಲಿ ಕನ್ನಡಿಗರಿಗೆ ದೊಡ್ಡ ಸ್ಥಾನಮಾನ ಇದ್ದು, ಒಂದೊಂದು ಜಿಲ್ಲೆ ಕೂಡ ಒಂದೊಂದು ವಿಚಾರಕ್ಕೆ ಫೇಮಸ್ ಆಗಿದೆ. ವಿಜಯಪುರ ಗುಮ್ಮಟ ನಗರಿ & ತುಮಕೂರು ಕಲ್ಪತರು ನಾಡು, ಹಾಗಾದರೆ ನಿಮ್ಮ ಊರಿಗೆ ಇರುವ ಬಿರುದು ಯಾವುದು? ಬನ್ನಿ ತಿಳಿಯಿರಿ...
ಕನ್ನಡದ ನೆಲ ವೀರರ ನಾಡು... ಕನ್ನಡ ನಾಡಿಗೆ 5000 ವರ್ಷಗಳ ಬೃಹತ್ ಇತಿಹಾಸ ಇದೆ. ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತರಾಗಿ ಬಾಳಿದ್ದವರು ಕನ್ನಡಿಗರು. ಹೀಗೆ ಕನ್ನಡ ಭಾಷೆಗೆ ಜಗತ್ತಿನ ಮೂಲೆ ಮೂಲೆಯಲ್ಲೂ ದೊಡ್ಡ ಹೆಸರು ಇದೆ. ಕರ್ನಾಟಕ ರಾಜ್ಯ ಸಂಪತ್ಭರಿತ ರಾಜ್ಯ ಮಾತ್ರವಲ್ಲ, ಕನ್ನಡಿಗರು ಕೂಡ ಉತ್ತಮ ಸಂಸ್ಕಾರ ಉಳ್ಳವರು ಕೂಡ ಆಗಿದ್ದಾರೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಒಂದೊಂದು ಜಿಲ್ಲೆ ಕೂಡ ಒಂದೊಂದು ವಿಶೇಷ ಗುಣವನ್ನು ಹೊಂದಿದ್ದು, ವಿಶೇಷ ಹೆಸರನ್ನು ಅಥವಾ ಬಿರುದು ಪಡೆದಿದೆ. ಈ ಬಗ್ಗೆ ಮಾಹಿತಿ ಮುಂದೆ ಇದೆ ಓದಿ...

ಕರ್ನಾಟಕದ ಯಾವ ಜಿಲ್ಲೆಗೆ ಯಾವ ಬಿರುದು?
1) ವಿಜಯಪುರ - ಗುಮ್ಮಟ ನಗರಿ
2) ಧಾರವಾಡ - ಪೇಡಾ ನಗರಿ
3) ಗದಗ - ಮುದ್ರಣ ನಗರಿ
4) ಗೋಕಾಕ - ಕರದಂಟು ನಗರಿ
5) ಬೆಳಗಾವಿ - ಕುಂದಾ ನಗರಿ
6) ಮಂಗಳೂರು - ಬಂದರು ನಗರಿ
7) ಮಡಿಕೇರಿ - ಮಂಜಿನ ನಗರಿ
8) ಬೆಂಗಳೂರು - ಉದ್ಯಾನ ನಗರಿ
9) ಹಾವೇರಿ - ಏಲಕ್ಕಿ ನಗರಿ
10) ಉಡುಪಿ - ಕೃಷ್ಣ ನಗರಿ
11) ದಾವಣಗೆರೆ - ಬೆಣ್ಣೆ ನಗರಿ
12) ಗಂಗಾವತಿ - ಭತ್ತದ ಕಣಜ
13) ಮೈಸೂರು - ಸಾಂಸ್ಕೃತಿಕ ನಗರಿ
14) ಬಾಗಲಕೋಟೆ - ಕೋಟೆ ನಾಡು
15) ಬಳ್ಳಾರಿ - ಗಣಿ ನಾಡು
16) ಚಿತ್ರದುರ್ಗ - ಕೋಟೆ ನಾಡು
17) ತುಮಕೂರು - ಕಲ್ಪತರು ನಾಡು
18) ಕೋಲಾರ - ಚಿನ್ನದ ನಾಡು
19) ಚನ್ನಪಟ್ಟಣ - ಬೊಂಬೆ ನಾಡು
20) ಮಂಡ್ಯ - ಸಕ್ಕರೆ ನಾಡು
21) ರಾಮನಗರ - ರೇಷ್ಮೆ ನಾಡು
22) ಚಿಕ್ಕಮಗಳೂರು - ಕಾಫಿ ನಾಡು
23) ಬಾದಾಮಿ - ಚಾಲುಕ್ಯರ ನಾಡು
24) ತಲಕಾಡು - ಗಂಗರ ನಾಡು
25) ರಾಯಚೂರು - ಬಿಸಿಲ ನಾಡು
26) ಶಿವಮೊಗ್ಗ - ಮಲೆನಾಡಿನ ಹೆಬ್ಬಾಗಿಲು
27) ಕಲಬುರಗಿ - ತೊಗರಿ ಕಣಜ
28) ಕಾರವಾರ - ಜಲಪಾತಗಳ ತವರೂರು
29) ಭದ್ರಾವತಿ - ಕೈಗಾರಿಕೆಗಳ ನಗರಿ
30) ಯಾದಗಿರಿ - ಗಿರಿಗಳ ನಾಡು
31) ಬೀದರ್ - ಸೂಫಿ ಸಂತರ ನಾಡು
32) ಬನವಾಸಿ - ಕದಂಬರ ನಾಡು
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications