ರಾಜ್ಯದ ಮೂವರು ಪೊಲೀಸರಿಗೆ ಕೇಂದ್ರ ಸರಕಾರದ ಪದಕ

ಬೆಂಗಳೂರು, ಜೂನ್ 20: ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ತರಬೇತುದಾರರಿಗೆ ಹಾಗೂ ಸಹಾಯಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ನೀಡುವ ಕೇಂದ್ರ ಗೃಹ ಸಚಿವರ ಅತ್ಯುತ್ತಮ ಸೇವಾ ಪದಕ ಗೌರವಕ್ಕೆ ರಾಜ್ಯದ ಮೂವರು ಪಾತ್ರರಾಗಿದ್ದಾರೆ.

2015-16ನೇ ಸಾಲಿನ ಗೌರವ ಇದಾಗಿದ್ದು, ಕೆಬಿ ಶಿವಪ್ರಸಾದ್ ರಾವ್ (ಒಳಾಂಗಣ)- ಪಿಟಿಎಸ್ ಚನ್ನಪಟ್ಟಣ, ಕೆಎಸ್ ಪಾಟೀಲ್, ಎಆರ್ ಎಸ್ ಐ, ಪಿಟಿಎಸ್ ಖಾನಾಪುರ (ಹೊರಾಂಗಣ) ಹಾಗೂ ಆರ್ ಸಿ ಮಹೇಶ್, ಎಪಿಸಿ, ಚನ್ನಪಟ್ಟಣ (ಹೊರಾಂಗಣ) ಈ ಮೂವರು ಆಯ್ಕೆಯಾಗಿದ್ದಾರೆ.

Karnataka police entitled medal for Excellence in Police Training

ಈ ಮೂವರು ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿ ಬರುವ ನವದೆಹಲಿಯ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ, 2014-15ರಿಂದ ಈ ಗೌರವ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+