ಕನ್ನಡಿಗರಿಗೆ 5000 ವರ್ಷಗಳ ಇತಿಹಾಸ, ನಿಮ್ಮ ನಿಮ್ಮ ಜಿಲ್ಲೆಗೆ ಇರುವ ಬಿರುದು ತಿಳಿಯಿರಿ! Karnataka History
ಕನ್ನಡ ನೆಲ ವೀರರ ನಾಡು... ಕನ್ನಡ ನಾಡು 5000 ವರ್ಷಗಳ ಬೃಹತ್ ಇತಿಹಾಸ ಹೊಂದಿದ್ದು, ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತರಾಗಿ ಬಾಳಿದ್ದವರು ನಮ್ಮ ಕನ್ನಡಿಗರು. ಹೀಗೆಲ್ಲಾ ಕನ್ನಡ ಭಾಷೆಗೆ ಜಗತ್ತಿನ ಮೂಲೆ, ಮೂಲೆಯಲ್ಲಿ ಕೂಡ ದೊಡ್ಡ ಹೆಸರು & ಹವಾ ಇದೆ. ಕರ್ನಾಟಕ ಸಂಪತ್ಭರಿತ ರಾಜ್ಯ ಮಾತ್ರವಲ್ಲ, ಕನ್ನಡಿಗರು ಕೂಡ ಉತ್ತಮ ಸಂಸ್ಕಾರ ಇರುವವರು. ಹಾಗೇ 7,00,00,000 ಕನ್ನಡಿಗರು ಕರ್ನಾಟಕದ ಇತಿಹಾಸ ಕೇಳುವುದಕ್ಕೆ ಕೂತರೆ ವರ್ಷಗಳೇ ಬೇಕು...
ಇಡೀ ಜಗತ್ತಿನ ಎಲ್ಲಾ ಭಾಷೆಗಳ ರಾಣಿ 'ಕನ್ನಡ', ಹೀಗಾಗಿ ಕನ್ನಡವನ್ನ ಜಗತ್ತಿನಾದ್ಯಂತ ಸುಂದರ ಭಾಷೆ ಅಂತಲೂ ಕರೆಯುತ್ತಾರೆ. ಹಾಗೇ ಕನ್ನಡ ಭಾಷೆಗೆ 5000 ವರ್ಷಗಳ ಇತಿಹಾಸ ಕೂಡ ಇದ್ದು, ಕರ್ನಾಟಕ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕನ್ನಡ ಭಾಷೆಯನ್ನು ಕೋಟಿ, ಕೋಟಿ ಜನರು ಕಲಿಯುತ್ತಿದ್ದಾರೆ ಹಾಗೂ ಬಳಸಲು ಪ್ರಾಂಭಿಸಿದ್ದಾರೆ. ಕನ್ನಡಿಗರು ಎಷ್ಟು ಶಾಂತಿ ಪ್ರಿಯರೋ, ಕನ್ನಡಿಗರನ್ನು ಕೆಣಕಿದರೆ ಸರಿಯಾದ ಉತ್ತರ ಸಿಗುವುದು ಕೂಡ ಗ್ಯಾರಂಟಿ. ಹಾಗಾದರೆ ಕರ್ನಾಟಕದ 31 ಜಿಲ್ಲೆಗಳಿಗೆ ಇರುವ ಬಿರುದು & ವಿಶೇಷ ಹೆಸರು ಏನು ಅನ್ನೋದನ್ನ ಮುಂದೆ ತಿಳಿಯೋಣ ಓದಿ...

ಕರ್ನಾಟಕದ ಯಾವ ಜಿಲ್ಲೆಗೆ ಯಾವ ಬಿರುದು?
1). ವಿಜಯಪುರ - ಗುಮ್ಮಟ ನಗರಿ
2). ಧಾರವಾಡ - ಪೇಡಾ ನಗರಿ
3). ಗದಗ - ಮುದ್ರಣ ನಗರಿ
4). ಗೋಕಾಕ - ಕರದಂಟು ನಗರಿ
5). ಬೆಳಗಾವಿ - ಕುಂದಾ ನಗರಿ
6). ಮಂಗಳೂರು - ಬಂದರು ನಗರಿ
7). ಮಡಿಕೇರಿ - ಮಂಜಿನ ನಗರಿ
8). ಬೆಂಗಳೂರು - ಉದ್ಯಾನ ನಗರಿ
9). ಹಾವೇರಿ - ಏಲಕ್ಕಿ ನಗರಿ
10). ಉಡುಪಿ - ಕೃಷ್ಣ ನಗರಿ
11). ದಾವಣಗೆರೆ - ಬೆಣ್ಣೆ ನಗರಿ
12). ಗಂಗಾವತಿ - ಭತ್ತದ ಕಣಜ
13). ಮೈಸೂರು - ಸಾಂಸ್ಕೃತಿಕ ನಗರಿ
14). ಬಾಗಲಕೋಟೆ - ಕೋಟೆ ನಾಡು
15). ಬಳ್ಳಾರಿ - ಗಣಿ ನಾಡು
16). ಚಿತ್ರದುರ್ಗ - ಕೋಟೆ ನಾಡು
17). ತುಮಕೂರು - ಕಲ್ಪತರು ನಾಡು
18). ಕೋಲಾರ - ಚಿನ್ನದ ನಾಡು
19). ಚನ್ನಪಟ್ಟಣ - ಬೊಂಬೆ ನಾಡು
20). ಮಂಡ್ಯ - ಸಕ್ಕರೆ ನಾಡು
21). ರಾಮನಗರ - ರೇಷ್ಮೆ ನಾಡು
22). ಚಿಕ್ಕಮಗಳೂರು - ಕಾಫಿ ನಾಡು
23). ಬಾದಾಮಿ - ಚಾಲುಕ್ಯರ ನಾಡು
24). ತಲಕಾಡು - ಗಂಗರ ನಾಡು
25). ರಾಯಚೂರು - ಬಿಸಿಲ ನಾಡು
26). ಶಿವಮೊಗ್ಗ - ಮಲೆನಾಡಿನ ಹೆಬ್ಬಾಗಿಲು
27). ಕಲಬುರಗಿ - ತೊಗರಿ ಕಣಜ
28). ಕಾರವಾರ - ಜಲಪಾತಗಳ ತವರೂರು
29). ಭದ್ರಾವತಿ - ಕೈಗಾರಿಕೆಗಳ ನಗರಿ
30). ಯಾದಗಿರಿ - ಗಿರಿಗಳ ನಾಡು
31). ಬೀದರ್ - ಸೂಫಿ ಸಂತರ ನಾಡು
32). ಬನವಾಸಿ - ಕದಂಬರ ನಾಡು
ಕನ್ನಡ ರಾಜ್ಯೋತ್ಸವದ ಸಂಭ್ರಮ...
ಅಂದಹಾಗೆ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಒಂದೇ ರೀತಿಯಾಗಿ ಇಲ್ಲ. ದಕ್ಷಿಣ ಭಾಗದಲ್ಲಿ ಒಂದು ರೀತಿ ವಾತಾವರಣ ಇದ್ದರೆ ಉತ್ತರ ಕರ್ನಾಟಕದಲ್ಲಿ ಬೇರೆ ರೀತಿ ವಾತಾವರಣ ಕಾಣಬಹುದು. ಇದರ ಜೊತೆಗೆ ಕರಾವಳಿ ಕರ್ನಾಟಕ & ಮಲೆನಾಡು ಭಾಗ ಹಸಿರಿನ ಸಿರಿಯನ್ನು ಪಸರಿಸುತ್ತದೆ. ಇದೇ ಕಾರಣಕ್ಕೆ ಕರ್ನಾಟಕದ ಒಂದೊಂದು ಜಿಲ್ಲೆಯೂ ಒಂದು ಬಿರುದು ಪಡೆದಿದೆ. ಇದೀಗ ನಿಮ್ಮ ಜಿಲ್ಲೆಗೆ ಯಾವ ಬಿರುದು ಇದೆ? ನಿಮ್ಮ ಜಿಲ್ಲೆಯನ್ನು ಯಾವ ವಿಶೇಷ ಹೆಸರಿನಿಂದ ಕರೆಯುತ್ತಾರೆ? ಎಂಬ ಮಾಹಿತಿ ಇಲ್ಲಿದೆ ತಿಳಿಯಿರಿ. ಹಾಗೇ ಕನ್ನಡಿಗರ ಪಾಲಿಗೆ ಹೆಮ್ಮೆಯ ದಿನವಾಗಿರುವ ನವೆಂಬರ್ 1 ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನಡೆಯಲಿ ಎಂಬುದೇ 7 ಕೋಟಿ ಕನ್ನಡಿಗರ ಆಶಯವಾಗಿದೆ.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications