ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಗೆ ಕರೆ ತಂದ ಶರಣಬಸಪ್ಪ ದರ್ಶನಾಪುರ
Recommended Video

BJP Former Minister, Sharanabasappa Darshanapur Joined Congress | Oneindia Kannada
ಯಾದಗಿರಿ, ಅಕ್ಟೋಬರ್ 4: ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಶಹಾಪುರ ತಾಲ್ಲೂಕಿನ ಹೊಸಕೇರ ಗ್ರಾಮದ ಪ್ರಮುಖ ಬಿಜೆಪಿ ಮುಖಂಡರನ್ನೂ ಕಾಂಗ್ರೆಸ್ ಗೆ ಕರೆ ತಂದಿದ್ದಾರೆ.

ಜಿಲ್ಲಾ ಪಂಚಾಯತ್ ಸದಸ್ಯರಾದ ಶರಣಮ್ಮ ನಾಗಪ್ಪ ಕೋಟೆ , ಹೈಯ್ಯಾಳಪ್ಪ ,ಬೀರಣ್ಣ ನೀಲಕಂಠ, ಅಲ್ಲದೆ ಹೊಸಕೇರ ಗ್ರಾಮದ ಹಲವಾರು ಜನ ಶರಣಬಸಪ್ಪಗೌಡ ದರ್ಶನಾಪುರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭ ಮಾತನಾಡಿದ ಶರಣಬಸಪ್ಪಗೌಡ ದರ್ಶನಾಪುರ, "ಬಿಜೆಪಿ ನಾಯಕರು ಕೇವಲ ಪ್ರಚಾರ ಮಾಡಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುವುದನ್ನು ಬಿಡಬೇಕು. ಇಲ್ಲದ್ದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ," ಎಂದು ಅಭಿಪ್ರಾಯಪಟ್ಟರು.












Click it and Unblock the Notifications