ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚುನಾವಣೆಗೂ ಮುನ್ನ ಎಚ್ಡಿಕೆಗೆ ದೇವೇಗೌಡರ ಕಿವಿಮಾತು
ಬಾಗಲಕೋಟೆ, ಆಗಸ್ಟ್ 22: ಕರ್ನಾಟಕ ವಿಧಾನಸಭೆ ಚುನಾವಣೆ 2018ಗೂ ಮುನ್ನ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ತಮ್ಮ ಪುತ್ರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕಿವಿಮಾತು ಹೇಳಿದ್ದಾರೆ.
ಸದ್ಯ
ಉತ್ತರ
ಕರ್ನಾಟಕ
ಪ್ರವಾಸದಲ್ಲಿರುವ
ದೇವೇಗೌಡರು
ವಿಜಯಪುರ,
ಬಾಗಲಕೋಟೆಯಲ್ಲಿ
ಕಾರ್ಯಕರ್ತರ
ಜತೆ
ಸಭೆ
ನಡೆಸಿದ್ದಾರೆ.
ಈ
ಬಾರಿ
ಉತ್ತರ
ಕರ್ನಾಟಕದ
ವಿಧಾನಸಭಾ
ಕ್ಷೇತ್ರವೊಂದರಿಂದ
ಕುಮಾರಸ್ವಾಮಿ
ಅವರು
ಸ್ಪರ್ಧಿಸಲಿ
ಎಂಬ
ಒತ್ತಡ
ಹೆಚ್ಚಾಗಿದೆ.
ಆದರೆ, ರಾಮನಗರ ಅಸೆಂಬ್ಲಿ ಕ್ಷೇತ್ರದಿಂದಲೆ ಸ್ಪರ್ಧಿಸುವಂತೆ ನಾನು ಸಲಹೆ ನೀಡಿದ್ದೇನೆ ಎಂದು ದೇವೇಗೌಡರು ಹೇಳಿದ್ದಾರೆ.
Comments
deve gowda hd kumaraswamy karnataka assembly elections 2018 district news ದೇವೇಗೌಡ ಎಚ್ ಡಿ ಕುಮಾರಸ್ವಾಮಿ ಕರ್ನಾಟಕ ವಿಧಾನಸಭೆ ಚುನಾವಣೆ 2018
English summary
JD(S) supremo H. D. Deve Gowda has said that he has advised his son and the former Chief Minister, H.D. Kumaraswamy, to contest only from Ramanagaram Assembly constituency.
Story first published: Tuesday, August 22, 2017, 8:41 [IST]