ಸಿದ್ದರಾಮಯ್ಯನವರೇ, ಕಾಂಗ್ರೆಸ್ ಕಟ್ಟಿದ್ದು ನೀವಲ್ಲ, ಕೊಲ್ಲಬೇಡಿ: ಪೂಜಾರಿ
ಬೆಂಗಳೂರು,
ಜೂನ್ 17: ಸಿದ್ದರಾಮಯ್ಯ ದುರಹಂಕಾರಿ, ಅವರಿಗೆ ಅಧಿಕಾರದ ಮದವೇರಿದೆ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದರು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತಮ್ಮ ಹಲವು ದಿನಗಳ ಅಸಮಾಧಾನವನ್ನು ಪೂಜಾರಿ ಹೊರಹಾಕಿದರು. id="toptextpromo"> id='are-slot-1' class='oiad oi-axt oiadv'>id='top-searched-articles'>
ಖಾಸಗಿ












Click it and Unblock the Notifications