ಯಾವ ವಾಹನ, ಯಾವ RTOಗೆ ಸೇರಿದ್ದು: ಇಲ್ಲಿದೆ ಫಿಂಗರ್ ಟಿಪ್ಸ್ ಮಾಹಿತಿ
ರಸ್ತೆ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ, ಅಡ್ಡಾದಿಡ್ಡಿಯಾಗಿ ಸಾಗುವ ವಾಹನಗಳು, ಯಾವ RTOಗೆ ಸೇರಿದ್ದು, ಯಾವ ಊರಿನದ್ದು ಎನ್ನುವ ಗೊಂದಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ.
ಕಳೆದ ಐದು ವರ್ಷಗಳಲ್ಲಿ ಸರಕಾರ, ಹಲವು ಪ್ರಾದೇಶಿಕ ಸಾರಿಗೆ ಕಚೇರಿಯನ್ನು ತೆರೆದಿದೆ. ಕರ್ನಾಟಕ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 67 ಆರ್ಟಿಓ ಕಚೇರಿಗಳಿವೆ.
ಆರ್ ಟಿ ಓ ಕಚೇರಿಯಲ್ಲಿ ಭ್ರಷ್ಟಾಚಾರ, ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡದಿರುವುದು, ಅಧಿಕಾರಿಗಳ ಬೇಜವಾಬ್ದಾರಿ ಮುಂತಾದ ದೂರು-ಸಲಹೆಗಳ ಸ್ವೀಕಾರಕ್ಕಾಗಿ ಸಾರಿಗೆ ಇಲಾಖೆ ಸಹಾಯವಾಣಿಯನ್ನು ಫೆಬ್ರವರಿ ತಿಂಗಳಲ್ಲಿ ತೆರೆದಿರುವುದನ್ನು ಇಲ್ಲಿ ಜ್ಞಾಪಿಸುತ್ತಿದ್ದೇವೆ. ಸಹಾಯವಾಣಿ ಸಂಖ್ಯೆ- 080 25136500 ವಾಟ್ಸ್ ಆ್ಯಪ್ ನಂಬರ್-9449863459.

ರಾಜ್ಯದ ಒಟ್ಟು 67 ಆರ್ಟಿಓ ಕಚೇರಿ, ಸ್ಥಳ ಮತ್ತು ದೂರವಾಣಿ ಸಂಖ್ಯೆಯ ವಿವರ ಇಂತಿದೆ: (ಕರ್ನಾಟಕ ಪ್ರಾದೇಶಿಕ ಸಾರಿಗೆ ಕಚೇರಿಯ ವೆಬ್ಸೈಟ್ ಮಾಹಿತಿಯಂತೆ)
| RTO ಸಂಖ್ಯೆ | ಸ್ಥಳ | ದೂರವಾಣಿ ಸಂಖ್ಯೆ |
| KA-01 | ಬೆಂಗಳೂರು ಸೆಂಟ್ರಲ್, ಕೋರಮಂಗಲ | 080 - 25533525 |
| KA-02 | ಬೆಂಗಳೂರು ಪಶ್ಚಿಮ, ರಾಜಾಜಿನಗರ | 080 - 23324388 |
| KA-03 | ಬೆಂಗಳೂರು ಪೂರ್ವ, ಇಂದಿರಾನಗರ | 080 - 25253726 |
| KA-04 | ಬೆಂಗಳೂರು ಉತ್ತರ, ಯಶವಂತಪುರ | 080 - 23376039 |
| KA-05 | ಬೆಂಗಳೂರು ದಕ್ಷಿಣ, ಜಯನಗರ | 080 - 26630989 |
| KA-06 | ತುಮಕೂರು | 0816 - 2278473 |
| KA-07 | ಕೋಲಾರ | 08152 - 222039 |
| KA-08 | ಕೆಜಿಎಫ್ (ಕೋಲಾರ ಜಿಲ್ಲೆ) | 08153 - 260214 |
| KA-09 | ಮೈಸೂರು | 0821 - 2330364 |
| KA-10 | ಚಾಮರಾಜನಗರ | 08226 -722444 |
| KA-11 | ಮಂಡ್ಯ | 08232 - 220031 |
| KA-12 | ಮಡಿಕೇರಿ (ಕೊಡಗು ಜಿಲ್ಲೆ) | 08272 - 225785 |
| KA-13 | ಹಾಸನ | 08172 - 240660 |
| KA-14 | ಶಿವಮೊಗ್ಗ | 08182 - 222209 |
| KA-15 | ಸಾಗರ (ಶಿವಮೊಗ್ಗ ಜಿಲ್ಲೆ) | 08183 - 226276 |
| KA-16 | ಚಿತ್ರದುರ್ಗ | 08194 - 230457 |
| KA-17 | ದಾವಣಗೆರೆ | 08912 - 259848 |
| KA-18 | ಚಿಕ್ಕಮಗಳೂರು | 08262 - 235426 |
| KA-19 | ಮಂಗಳೂರು | 0824 - 2423476 |
| KA-20 | ಉಡುಪಿ | 0820 - 2521437 |
| KA-21 | ಪುತ್ತೂರು (ದಕ್ಷಿಣಕನ್ನಡ ಜಿಲ್ಲೆ) | 08251 - 230729 |
| KA-23 | ಚಿಕ್ಕೋಡಿ | 08338 - 272241 |
| KA-24 | ಬೈಲಹೊಂಗಲ (ಬೆಳಗಾವಿ ಜಿಲ್ಲೆ) | 08288 - 233288 |
| KA-25 | ಹುಬ್ಬಳ್ಳಿ - ಧಾರವಾಡ | 0836 - 2322220 |
| KA-26 | ಗದಗ | 08372 - 237078 |
| KA-27 | ಹಾವೇರಿ | 08375 - 232299 |
| KA-28 | ಬಿಜಾಪುರ | 08352 - 276218 |
| KA-29 | ಬಾಗಲಕೋಟೆ | 08354 - 235912 |
| KA-30 | ಕಾರವಾರ | 08382 - 226364 |
| KA-31 | ಶಿರಸಿ (ಉತ್ತರಕನ್ನಡ ಜಿಲ್ಲೆ) | 08384 - 226711 |
| KA-32 | ಕಲಬುರಗಿ | 08472 - 248805 |
| KA-33 | ಯಾದಗಿರಿ | 08473 - 252580 |
| KA-34 | ಬಳ್ಳಾರಿ | 08392 - 240048 |
| KA-35 | ಹೊಸಪೇಟೆ (ಬಳ್ಳಾರಿ ಜಿಲ್ಲೆ) | 08394 - 230766 |
| KA-36 | ರಾಯಚೂರು | 08532 - 223329 |
| KA-37 | ಕೊಪ್ಪಳ | 08539 - 220829 |
| KA-38 | ಬೀದರ್ | 08484 - 226361 |
| KA-39 | ಭಾಲ್ಕಿ (ಬೀದರ್ ಜಿಲ್ಲೆ) | 08484 - 262582 |
| KA-40 | ಚಿಕ್ಕಬಳ್ಳಾಪುರ | 08156 - 263053 |
| KA-41 | ಜ್ಞಾನಭಾರತಿ (ಬೆಂಗಳೂರು) | 080 - 22718765 |
| KA-42 | ರಾಮನಗರ | 080 - 7201062 |
| KA-43 | ದೇವನಹಳ್ಳಿ (ಬೆಂಗಳೂರು) | 080 - 27681999 |
| KA-44 | ತಿಪಟೂರು (ತುಮಕೂರು ಜಿಲ್ಲೆ) | 08134 - 254799 |
| KA-45 | ಹುಣಸೂರು (ಮೈಸೂರು ಜಿಲ್ಲೆ) | 0822 - 2252699 |
| KA-46 | ಸಕಲೇಶಪುರ (ಹಾಸನ ಜಿಲ್ಲೆ) | 08173 - 230746 |
| KA-47 | ಹೊನ್ನಾವರ (ಉತ್ತರಕನ್ನಡ ಜಿಲ್ಲೆ) | 08387 - 236536 |
| KA-48 | ಜಮಖಂಡಿ (ಬಾಗಲಕೋಟೆ ಜಿಲ್ಲೆ) | 08353 - 221094 |
| KA-49 | ಗೋಕಾಕ (ಬೆಳಗಾವಿ ಜಿಲ್ಲೆ) | 08332 - 224727 |
| KA-50 | ಯಲಹಂಕ (ಬೆಂಗಳೂರು) | 080 - 28561366 |
| KA-51 | ಇಲೆಕ್ಟ್ರಾನಿಕ್ ಸಿಟಿ (ಬೆಂಗಳೂರು) | 080 - 25735533 |
| KA-52 | ನೆಲಮಂಗಲ (ಬೆಂಗಳೂರು) | 080 - 27726886 |
| KA-53 | ಕೆ ಆರ್ ಪುರಂ (ಬೆಂಗಳೂರು) | 080 - 25617959 |
| KA-54 | ನಾಗಮಂಗಲ (ಮಂಡ್ಯ ಜಿಲ್ಲೆ) | 08234-285598 |
| KA-55 | ಮೈಸೂರು ಪೂರ್ವ | 0821 - 2330364 |
| KA-56 | ಬಸವಕಲ್ಯಾಣ (ಬೀದರ್ ಜಿಲ್ಲೆ) | 8481-256996 |
| KA-57 | ಶಾಂತಿನಗರ (ಬೆಂಗಳೂರು) | 072045 47665 |
| KA-58 | - | |
| KA-59 | ಚಂದಾಪುರ (ಬೆಂಗಳೂರು) | 080-27827265 |
| KA-60 | - | |
| KA-61 | ಮಾರತಹಳ್ಳಿ (ಬೆಂಗಳೂರು) (ಇನ್ನೂ ಆರಂಭವಾಗಬೇಕಿದೆ) | 079966 36363 |
| KA-62 | ಸುರತ್ಕಲ್ (ದಕ್ಷಿಣಕನ್ನಡ ಜಿಲ್ಲೆ) (ಇನ್ನೂ ಆರಂಭವಾಗಬೇಕಿದೆ) | - |
| KA-63 | ಉಣಕಲ್ (ಹುಬ್ಬಳ್ಳಿ - ಧಾರವಾಡ) | - |
| KA-64 | ಮಧುಗಿರಿ (ತುಮಕೂರು ಜಿಲ್ಲೆ) | 81372-84222 |
| KA-65 | ದಾಂಡೇಲಿ (ಉತ್ತರಕನ್ನಡ ಜಿಲ್ಲೆ) | 08284-230916 |
| KA-66 | ತರೀಕೆರೆ (ಚಿಕ್ಕಮಗಳೂರು ಜಿಲ್ಲೆ) | - |
| KA-70 | ಬಂಟ್ವಾಳ (ದಕ್ಷಿಣಕನ್ನಡ ಜಿಲ್ಲೆ) | - |
More From
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications