ಕೋಲಾರದ ನಾಗರಿಕರಿಗೆ ಸಿಹಿಸುದ್ದಿ ನೀಡಿದ ರೈಲ್ವೆ ಇಲಾಖೆ
ಬೆ೦ಗಳೂರು, ನವೆಂಬರ್, 20: ಕೋಲಾರದಿಂದ ರಾಜಧಾನಿ ಬೆಂಗಳೂರಿಗೆ ಆಗಮಿಸುವವರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ಅನೇfಕ ದಿನಗಳ ಬೇಡಿಕೆಯನ್ನು ರೈಲ್ವೆ ಇಲಾಖೆ ಪೂರೈಸಿದೆ.
ಬೆ೦ಗಳೂರು- ಚಿಕ್ಕಬಳ್ಳಾಪುರ ಪ್ಯಾಸೆ೦ಜರ್ ರೈಲನ್ನು ಪ್ರಯಾಣಿಕರ ರೈಲು ಇನ್ನು ಮುಂದೆ ಕೋಲಾರದವರೆಗೆ ಸಂಚರಿಸಲಿದೆ. ನವೆಂಬರ್ 20ರಿ೦ದ ಪ್ರತಿದಿನ ಸ೦ಜೆ 6.10ಕ್ಕೆ ಬೆ೦ಗಳೂರಿನಿ೦ದ ಹೊರಡುವ ರೈಲು ರಾತ್ರಿ 9 ಗ೦ಟೆಗೆ ಕೋಲಾರ ತಲುಪಲಿದೆ. ಹಾಗೆಯೇ, ಬೆಳಗ್ಗೆ 6ಕ್ಕೆ ಕೋಲಾರದಿ೦ದ ಹೊರಡುವ ರೈಲು ಚಿಕ್ಕಬಳ್ಳಾಪುರ ಮಾಗ೯ವಾಗಿ ಬೆಳಗ್ಗೆ 9.45ಕ್ಕೆ ಬೆ೦ಗಳೂರು ಮಹಾನಗರ ತಲುಪಲಿದೆ.[ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬದಲು]
ಇಕ್ಕಟ್ಟಿಗೆ
ಸಿಲುಕಿದ
ಕೋಲಾರದ
ಟೊಮೆಟೋ
ಬೆಳೆಗಾರ
ನಿರಂತರ
ಮಳೆ
ಕೋಲಾರದ
ಟೊಮೆಟೋ
ಬೆಳಗಾರರನ್ನು
ಸಂಕಷ್ಟಕ್ಕೆ
ತಂದು
ನಿಲ್ಲಿಸಿದೆ.
ಧಾರಣೆಯಲ್ಲಿ
ಏರಿಕೆ
ಕಂಡಿದ್ದು
ಕೆಜಿ
ಟೊಮೆಟೋ
60
ರು.
ಗೆ
ತಲುಪಿದೆ.
ಮ
ಆದರೆ
ಇಳುವರಿ
ಇಲ್ಲ.[30
ಸೆಕೆಂಡ್
ನಲ್ಲಿ
ತತ್ಕಾಲ್
ಟಿಕೆಟ್
ಬುಕ್ಕಿಂಗ್
ಹೇಗೆ?]
ಮಾರುಕಟ್ಟೆಗೆ ಬರುತ್ತಿರುವ ಟೊಮೆಟೋ ದಲ್ಲಿ ಭಾರೀ ಇಳಿಕೆಯಾಗಿದೆ. ಮಳೆ ಆವಾಂತರವೇ ದರ ಏರಿಕೆಗೆ ಕಾರಣವಾಗಿದ್ದರೂ ಕೋಲಾರದ ರೈತರ ಜಮೀನಿಗೆ ನೀರು ನುಗ್ಗಿದ್ದು ಕೈ ಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ