ವಿಧಾನಸಭೆ ಚುನಾವಣೆ, 15 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ

ಬೆಂಗಳೂರು, ಅಕ್ಟೋಬರ್ 16 : 2018ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕರ್ನಾಟಕ ಕಾಂಗ್ರೆಸ್ ಮಹತ್ವದ ಬದಲಾವಣೆ ಮಾಡಿದೆ. 15 ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ.

ಸೋಮವಾರ ಎಐಸಿಸಿ ಈ ಕುರಿತು ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಕಳೆದ ವಾರ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ಇಂದು ನೂತನ ಅಧ್ಯಕ್ಷರ ಪಟ್ಟಿ ಬಿಡುಗಡೆಯಾಗಿದೆ.

AICC revamps Karnataka Congress unit, 15 district president changed

* ಚಿಕ್ಕೋಡಿ - ಲಕ್ಷ್ಮಣ್ ಚಿಂಗಾಲೆ
* ಬೆಳಗಾವಿ - ವಿನಯ್ ನಾಗಲಗಟ್ಟಿ
* ಬಳ್ಳಾರಿ ನಗರ - ರಫೀಕ್
* ದಕ್ಷಿಣ ಕನ್ನಡ - ಕೆ.ಹರೀಶ್ ಕುಮಾರ್
* ಕಲಬುರಗಿ - ಜಗದೇವ ಗುತ್ತೇದಾರ್
* ಹಾವೇರಿ - ಸಯ್ಯದ್ ಅಜಮ್ ಖಾದ್ರಿ
* ಕೊಡಗು - ಎಂ.ಬಿ.ಶಿವಮುದ್ದಪ್ಪ
* ಉಡುಪಿ - ಜನಾರ್ದನ್ ತೋನ್ಸೆ
* ರಾಮನಗರ - ಎಸ್.ಗಂಗಾಧರ್
* ಬೆಂಗಳೂರು ಉತ್ತರ - ಎಂ.ರಾಜ್ ಕುಮಾರ್
* ಬೆಂಗಳೂರು ಕೇಂದ್ರ - ಜಿ.ಶೇಖರ್
* ಬೆಂಗಳೂರು ದಕ್ಷಿಣ - ಜಿ.ಕೃಷ್ಣಪ್ಪ
* ಹುಬ್ಬಳ್ಳಿ ನಗರ - ಅಲ್ತಾಫ್ ಹಲ್ಲೂರು
* ಬೀದರ್ - ಬಸವರಾಜ್
* ಚಿಕ್ಕಬಳ್ಳಾಪುರ - ಜಿ.ಕೇಶವರೆಡ್ಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+