ರಾಜ್ಯದ 21 ಹೆಮ್ಮೆಯ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ
ಬೆಂಗಳೂರು, ಆಗಸ್ಟ್ 14: ಈ ಬಾರಿಯ 71ನೇ ರಾಷ್ಟ್ರಪತಿ ಪದಕ ಗೌರವಕ್ಕೆ ರಾಜ್ಯದ 21 ಪೊಲೀಸರು ಪಾತ್ರರಾಗಿದ್ದಾರೆ. ಗಣನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಮಯದಲ್ಲಿ ನೀಡುವ ಪದಕಗಳಲ್ಲಿ ಶೌರ್ಯ ಪ್ರಶಸ್ತಿ, ವಿಶಿಷ್ಟ ಸೇವಾಪದಕ, ಚಕ್ರ ಪ್ರಶಸ್ತಿ ಹಾಗೂ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿ ಸೇರಿವೆ.
ರಾಜ್ಯದಿಂದ ಐಜಿಪಿ ಮಾಲಿನಿ ಕೃಷ್ಣಮೂರ್ತಿ, ಡಿವೈಎಸ್ಪಿ ರಾಜೇಂದ್ರ ಕುಮಾರ್, ಬೆಂಗಳೂರಿನ ಸಿಐಡಿ ವಿಭಾಗದ ಸಬ್ ಇನ್ಸ್ ಪೆಕ್ಟರ್ ಮುನಿ ಹನುಮಯ್ಯ ಅವರಿಗೆ ವಿಶಿಷ್ಟ ಸೇವೆ ಸಲ್ಲಿಸಿದ್ದಕ್ಕೆ ಪ್ರಶಸ್ತಿ ಪದಕ ಲಭಿಸಿದೆ.

President's Police Medal for Distinguished Service (PPMDS) ಪೈಕಿ ಮೂರು ಹಾಗೂ Police Medal for Meritorious Service (PMMS) ವಿಭಾಗದಲ್ಲಿ 18 ಮಂದಿಗೆ ಪ್ರಶಸ್ತಿ ಲಭಿಸಿದೆ. President's Police Medal for Gallantry (PPMG) ಹಾಗೂ Police Medal for Gallantry (PMG)ಮತ್ತು ಗಡಿ ಭದ್ರತಾ ಪಡೆ ವಿಭಾಗದಲ್ಲಿ ರಾಜ್ಯದವರಿಗೆ ಪ್ರಶಸ್ತಿ ಸಿಕ್ಕಿಲ್ಲ.

ವಿಶಿಷ್ಟ ಸೇವಾ ಪದಕ :
1. ಶ್ರೀಮತಿ ಮಾಲಿನಿ ಕೃಷ್ಣಮೂರ್ತಿ, ಐಜಿಪಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ (ಪಶ್ಚಿಮ), ಬೆಂಗಳೂರು ನಗರ.
2. ಎ.ಬಿ ರಾಜೇಂದ್ರ ಕುಮಾರ್, ಡಿಎಸ್ ಪಿ,ನೆಲಮಂಗಲ ಉಪವಿಭಾಗ ಬೆಂಗಳೂರು ಜಿಲ್ಲೆ.
3. ಮುನಿಹನುಮಯ್ಯ, ಪಿಎಸ್ ಐ,ಸಿಐಡಿ, ಬೆಂಗಳೂರು.

ಶ್ಲಾಘನೀಯ ಸೇವಾ ಪದಕ
1. ರಾಜೇಂದ್ರ ಪ್ರಸಾದ್, ಕೊಡಗು
2.ಬಸವರಾಜ ಜಿಲ್ಲೆ,ಕಲಬುರಗಿ
3.ಶಂಕರ್ ಕೆ ಮಾರಿಹಾಳ್, ಬೆಳಗಾವಿ
4. ಎ. ಆರ್ ಬಲರಾಮೇಗೌಡ, ಬೆಂಗಳೂರು
5.ಬಿ. ಕೆ ಉಮೇಶ್, ಬೆಂಗಳೂರು
6. ಸುಧೀರ್ ಎಂ ಹೆಗ್ಡೆ, ಮಂಗಳೂರು

7. ಬಸವರಾಜ್ ಆರ್ ಮಗದಮ್, ಬೆಂಗಳೂರು
8. ಮಹೇಶ್ ಬನಸೂರ್, ಕಲಬುರಗಿ
9. ಮಾರುತಿ ಎಸ್ ಜಿ, ಹುಬ್ಬಳ್ಳಿ
10. ಗಂಗಾಧರಾಸ, ಬೆಂಗಳೂರು
11. ಕೆ. ಎ ಶ್ರೀರಾಮ, ಬೆಂಗಳೂರು
12. ಎಂ ಬಾಬು, ಮೈಸೂರು
13. ಶರವಣ, ಮೈಸೂರು
14. ಎನ್. ಎಸ್ ಅಯ್ಯಂಗಾರ್ ರಾಜು, ಬೆಂಗಳೂರು
15. ಬಿ ನಾರಾಯಣ ರಾವ್, ಬೆಂಗಳೂರು
16. ಸುರೇಶ್ ಬಿ ಅಬ್ಬಿಗೇರಿ, ಕೊಪ್ಪಳ
17. ಕೆ ಅನಂತರಾವ್, ಕಲಬುರಗಿ
18. ಎ.ಎ ಮಿರ್ಜಿ, ಧಾರವಾಡ
-
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications