ದೂರವಾಗುತ್ತಿದೆ 3ನೇ ಅಲೆ ಆತಂಕ: ಇಳಿಕೆಯಾಗುವತ್ತ ಕೊರೊನಾ ಸಂಖ್ಯೆ
ಬೆಂಗಳೂರು, ಸೆಪ್ಟೆಂಬರ್ 14: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಇಂದೂ ಕೂಡ ಒಂದು ಸಾವಿರದ ಒಳಗಡೆ ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇಂದು 559 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 12 ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ. ಇನ್ನೂ ಪಾಸಿಟಿವಿಟಿ ರೇಟ್ ಶೇ.0.52ಗೆ ಇಳಿಕೆಯಾಗಿದೆ. 100 ಜನರಿಗೆ ಟೆಸ್ಟ್ ಮಾಡಿದರೆ ಒಬ್ಬರಿಗೆ ಪಾಸಿಟಿವ್ ಆಗುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,62,967ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಪೈಕಿ 29,09,656 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 12 ಜನರ ಸಾವು ಸಂಭವಿಸಿದೆ.
ಅದೇ ರೀತಿ ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ 37,529 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 15,754 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ವರದಿ ನೀಡಿದೆ.
ಬೆಂಗಳೂರು
ವರದಿ
ಬೆಂಗಳೂರಿನಲ್ಲಿ
ಇಂದು
ಒಂದೇ
ದಿನ
231
ಜನರಲ್ಲಿ
ಕೊವಿಡ್-19
ಸೋಂಕು
ಪತ್ತೆಯಾಗಿದೆ.
ಈ
ಮೂಲಕ
ಬೆಂಗಳೂರಿನಲ್ಲಿ
ಕೊರೊನಾ
ಪೀಡಿತರ
ಸಂಖ್ಯೆ
12,41,870ಕ್ಕೆ
ಏರಿಕೆಯಾಗಿದೆ.
12,41,870
ಸೋಂಕಿತರ
ಪೈಕಿ
12,18,673
ಜನರು
ಗುಣಮುಖರಾಗಿದ್ದಾರೆ.
ರಾಜ್ಯ
ರಾಜಧಾನಿಯಲ್ಲಿ
ಇಂದು
ಕೊರೊನಾ
ಸೋಂಕಿನಿಂದ
4
ಮಂದಿ
ಸಾವನ್ನಪ್ಪಿದ್ದಾರೆ.
ಇದೇ ವೇಳೆ ಬೆಂಗಳೂರು ನಗರದಲ್ಲಿ ಕೊರೊನಾದಿಂದ ಈವರೆಗೆ 16,060 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 7,136 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಜಿಲ್ಲಾವಾರು
ಕೊರೊನಾ
ಪ್ರಕರಣಗಳ
ವಿವರ
ಬಾಗಲಕೋಟೆ
0,
ಬಳ್ಳಾರಿ
2,
ಬೆಳಗಾವಿ
11,
ಬೆಂಗಳೂರು
ಗ್ರಾಮಾಂತರ
8,
ಬೆಂಗಳೂರು
ನಗರ
231,
ಬೀದರ್
1,
ಚಾಮರಾಜನಗರ
3,
ಚಿಕ್ಕಬಳ್ಳಾಪುರ
1,
ಚಿಕ್ಕಮಗಳೂರು
8,
ಚಿತ್ರದುರ್ಗ
2,
ದಕ್ಷಿಣ
ಕನ್ನಡ
87,
ದಾವಣಗೆರೆ
9,
ಧಾರವಾಡ
1,
ಗದಗ
0,
ಹಾಸನ
10,
ಹಾವೇರಿ
1,
ಕಲಬುರಗಿ
3,
ಕೊಡಗು
23,
ಕೋಲಾರ
9,
ಕೊಪ್ಪಳ
1,
ಮಂಡ್ಯ
10,
ಮೈಸೂರು
28,
ರಾಯಚೂರು
1,
ರಾಮನಗರ
0,
ಶಿವಮೊಗ್ಗ
8,
ತುಮಕೂರು
24,
ಉಡುಪಿ
57,
ಉತ್ತರ
ಕನ್ನಡ
18,
ವಿಜಯಪುರ
1,
ಯಾದಗಿರಿ
ಜಿಲ್ಲೆಯಲ್ಲಿ
1
ಕೋವಿಡ್
19
ಪ್ರಕರಣಗಳು
ದಾಖಲಾಗಿವೆ.
Recommended Video
ಕೊರೊನಾದಿಂದ
ಮೃತಪಟ್ಟವರ
ವಿವರ
ಬೆಂಗಳೂರು
ನಗರ
ಜಿಲ್ಲೆಯಲ್ಲಿ
ಕೊರೊನಾದಿಂದ
4
ಮಂದಿ
ಸಾವನ್ನಪ್ಪಿದ್ದಾರೆ.
ದಕ್ಷಿಣ
ಕನ್ನಡ
ಜಿಲ್ಲೆಯಲ್ಲಿ
ಕೋವಿಡ್-
19
ಸೋಂಕಿಗೆ
5
ಮಂದಿ
ಬಲಿಯಾಗಿದ್ದಾರೆ.
ಕೊಡಗು,
ಶಿವಮೊಗ್ಗ
ಹಾಗೂ
ಉತ್ತರ
ಕನ್ನಡ
ಜಿಲ್ಲೆಯಲ್ಲಿ
ಕೊರೊನಾದಿಂದ
ತಲಾ
1
ಮಂದಿ
ಮೃತಪಟ್ಟಿದ್ದಾರೆ.
ಕೋವಿಡ್
ಲಸಿಕೆ
ವಿವರ
ಭಾರತದ
ಕೋವಿಡ್-19
ಲಸಿಕೆ
ವ್ಯಾಪ್ತಿಯು
ಇಂದು
75.81
ಕೋಟಿ
(75,81,99,331)
ದಾಟಿದೆ.
ಮಂಗಳವಾರ
ಸಂಜೆ
7
ಗಂಟೆಯವರೆಗೆ
54
ಲಕ್ಷಕ್ಕೂ
ಹೆಚ್ಚು
(54,72,356)
ಲಸಿಕೆ
ಡೋಸ್ಗಳನ್ನು
ನೀಡಲಾಗಿದೆ
ಎಂದು
ಕೇಂದ್ರ
ಆರೋಗ್ಯ
ಸಚಿವಾಲಯ
ತಿಳಿಸಿದೆ.