ಕಲಬುರಗಿ: ಟ್ಯಾಂಕರ್ ಡಿಕ್ಕಿಯಾಗಿ ಕ್ರೂಷರ್ ನುಚ್ಚುನೂರು, 5 ಸಾವು

ಕಲಬುರಗಿ, ನವೆಂಬರ್ 21: ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ನ.21) ಬೆಳಗ್ಗೆ ಟ್ಯಾಂಕರ್ ಹಾಗೂ ಕ್ರೂಷರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ.

ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಲಬುರಗಿಯ ಅವರಾದ (ಬಿ) ಗ್ರಾಮದ ಬಳಿ ಈ ದರ್ಘಟನೆ ಸಂಭವಿಸಿದ್ದು, ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಷರ್ ನೋಡದ ಸ್ಥಿತಿಯಲ್ಲಿ ನುಚ್ಚುನೂರಾಗಿದೆ.

3 people dead and 6 injured in collision between a jeep and a tanker near Kalaburagi

ಮೃತರನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಬಾರ್ಸಿ ಗ್ರಾಮದ ಗಂಗಾಧರ(60), ಭೀಮಾಶಂಕರ(42), ಉಜ್ವಲ್ ಕುಮಾರ್(13), ಆನಂದ್(26) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ. ಈ ಬಗ್ಗೆ ಕಲಬುರಗಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+