146ರ ವಿಶ್ವದ ಹಿರಿಯಜ್ಜ ಘೋಟೋ ಇನ್ಮುಂದೆ ಗೋಡೆ ಮೇಲಿನ 'ಫೋಟೋ'
ಘೋಟೋ ಅವರ ಬಳಿ ಇಂಡೋನೇಷ್ಯಾದ ಒಂದು ಐಡಿ ಕಾರ್ಡ್ ಇದ್ದು, ಇದರಲ್ಲಿ ಅವರ ಜನ್ಮದಿನಾಂಕ ಡಿಸೆಂಬರ್ 31, 1870 ಎಂದು ನಮೂದಿಸಲಾಗಿದೆ.
ಜಕಾರ್ತಾ, ಮೇ 02 : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಇಂಡೋನೇಷ್ಯಾದ 146 ವರ್ಷದ ಹಿರಿಯಜ್ಜ ಎಮ್ಬಾ ಘೋಟೋ ಅವರು ಸೋಮವಾರ ವಯೋ ಸಹಜ ಸಮಸ್ಯೆಯಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ವಯೋ ಸಹಜದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಹಲವು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದರಿಂದ ಅಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದ ಘೋಟೋ ಮೇ 01ರಂದು ಇಂಡೋನೇಷ್ಯಾದ ಜಾವಾ ಎನ್ನುವ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ.

ಘೋಟೋ ಅವರ ಬಳಿ ಇಂಡೋನೇಷ್ಯಾದ ಒಂದು ಐಡಿ ಕಾರ್ಡ್ ಇದ್ದು, ಇದರಲ್ಲಿ ಅವರ ಜನ್ಮದಿನಾಂಕ ಡಿಸೆಂಬರ್ 31, 1870 ಎಂದು ನಮೂದಿಸಲಾಗಿದೆ.
ಘೋಟೋ ಅವರ ಸುದೀರ್ಘ ಜೀವನದ ಬಗ್ಗೆ ಕಳೆದ ವರ್ಷ ಪತ್ರಿಕೆಯೊಂದ ಸಂದರ್ಶನದಲ್ಲಿ, ತಾಳ್ಮೆ ನನ್ನನ್ನು ಇಷ್ಟು ವರ್ಷ ಬದುಕುವಂತೆ ಮಾಡಿದೆ. ನನ್ನನ್ನು ಪ್ರೀತಿಸುವ ಜನರು ನನ್ನನ್ನು ನೋಡಿಕೊಳ್ಳುತ್ತಿರುವುದರಿಂದ ಸುದೀರ್ಘ ಜೀವನ ನಡೆಸುತ್ತಿದ್ದೇನೆ ಎಂದಿದ್ದರು.
ಘೋಟೋ ಅವರಿಗಿಂತ ಹಿರಿಯರಾದ ವ್ಯಕ್ತಿಗಳೂ ಇದ್ದಾರೆ. ನೈಜೀರಿಯಾದ ಜೇಮ್ಸ್ ಒಲೊಫಿಂಟುಯಿ ಅವರಿಗೆ 171ವರ್ಷ ಹಾಗೂ ಇಥಿಯೋಪಿಯಾದ ದಖಾಬೂ ಎಬ್ಬಾ ಅವರಿಗೆ 163 ವರ್ಷ ವಯಸ್ಸು ಎಂದು ವರದಿಯಾಗಿದೆ. ಆದರೆ, ಅಧಿಕೃತವಾಗಿ ಇವರ ಜನ್ಮ ದಿನಾಂಕದ ಬಗ್ಗೆ ಪರಿಶೀಲನೆಯಾಗಿಲ್ಲ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications