Donald Trump: ಚೀನಾ ಅಧ್ಯಕ್ಷರ ಜೊತೆ ಡೊನಾಲ್ಡ್ ಟ್ರಂಪ್ ಚರ್ಚೆ, ಭೇಟಿಗೆ ಸಜ್ಜಾದ ವೇದಿಕೆ!
ಅಮೆರಿಕ ತನಗೆ ಹೇಗೆ ಬೇಕೋ ಅದೇ ರೀತಿಯಾಗಿ ಜಗತ್ತನ್ನು ಬಳಸಿಕೊಳ್ಳುವ ಕಲೆ ರೂಢಿಸಿಕೊಂಡಿದೆ. ಈ ಮಾತು ಪದೇ ಪದೇ ನಿಜವಾಗುತ್ತಿದ್ದು, ಇದೀಗ ತೆರಿಗೆ ಹೇರಿಕೆ ವಿಚಾರದಲ್ಲಿ ಕೂಡ ಅಮೆರಿಕದ ನಡೆ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈಗ ಅದೇ ತೆರಿಗೆ ಅಸ್ತ್ರವನ್ನು ತನ್ನ ಸ್ವಾರ್ಥಕ್ಕೆ ಬಳಸಿ, ಹೊಸ ಲಾಭ ಪಡೆಯಲು ಅಮೆರಿಕ ಮುಂದಾದಂತೆ ಕಾಣುತ್ತಿದೆ. ದಿಢೀರ್ ಚೀನಾ ಜೊತೆಗೆ ಮಾತುಕತೆ ಮಾಡಿ ಅಮೆರಿಕದ ಬೆಳೆಗಳಿಗೆ ಭರ್ಜರಿ ಬಂಪರ್ ಕೊಡಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಈಗ ಮುಂದೆ ಬಂದಿದ್ದಾರೆ.
ಭಾರತ ಎಂಬ ದೈತ್ಯ ದೇಶವನ್ನು ಎದುರು ಹಾಕಿಕೊಂಡು ಅಮೆರಿಕ ನೂರಾರು ಸಮಸ್ಯೆ ಸುಳಿಗೆ ಸಿಲುಕಿದೆ. ಭಾರತ ಇಲ್ಲದೆ ಅಮೆರಿಕ ನೆಮ್ಮದಿಯಾಗಿ ಜೀವನ ನಡೆಸಲು ಆಗಲ್ಲ ಅನ್ನೋದು ಮತ್ತೊಮ್ಮೆ ಇದೀಗ ಇಡೀ ಜಗತ್ತಿಗೇ ಗೊತ್ತಾಗಿದೆ. ಭಾರತ ಅಮೆರಿಕ ಸಂಬಂಧ ಇನ್ನೇನು ಟ್ರಂಪ್ ನಿರ್ಧಾರದಿಂದ ಹಾಳಾಗಿ ಹೋಯ್ತು ಅನ್ನುವಾಗ ಎರಡೂ ದೇಶಗಳ ನಡುವೆ ಮಹತ್ವದ ಮಾತುಕತೆ ನಡೆಯಬಹುದು ಅನ್ನೋ ನಿರೀಕ್ಷೆ ಇತ್ತು. ಹೀಗಿದ್ದಾಗ ದಿಢೀರ್ ಅಂತಾ ಡೊನಾಲ್ಡ್ ಟ್ರಂಪ್ ಆಡಳಿತ ಚೀನಾ ಜೊತೆಗೆ ಮಹತ್ವದ ಮೀಟಿಂಗ್ ಮಾಡಿ ಸಮಸ್ಯೆ ಸರಿ ಮಾಡಲು ಮುಂದಾಗಿರುವುದು ತಲ್ಲಣ ಎಬ್ಬಿಸಿದೆ.

ಚೀನಾ & ಅಮೆರಿಕ ನಡುವೆ ಒಪ್ಪಂದ?
ಅಂದಹಾಗೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಚೀನಾ ಅಧ್ಯಕ್ಷ ಜಿನ್ಪಿಂಗ್ & ಅವರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಇನ್ನು ಕೇವಲ 4 ವಾರ ಒಳಗೆ ಇಬ್ಬರ ನಡುವೆ ಮಹತ್ವದ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಈ ಮೂಲಕ ಅಮೆರಿಕದ ರೈತರಿಗೆ ಹೊಸ ಹುಮ್ಮಸ್ಸು ತರಿಸಲು ಇದೀಗ ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದಾದಂತೆ ಕಾಣುತ್ತಿದೆ. ಈ ನಡುವೆ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಅಮೆರಿಕ ವಿರುದ್ಧ ರೊಚ್ಚಿಗೆದ್ದಿವೆ. ಟ್ರಂಪ್ ಆ ಎಲ್ಲಾ ದೇಶಗಳ ಜೊತೆಗೆ ಮಾತುಕತೆ ನಡೆಸುತ್ತಾರಾ? ಎಂಬ ಚರ್ಚೆ ಶುರುವಾಗಿದೆ. ಹಾಗಾದರೆ ಭಾರತ & ಅಮೆರಿಕ ಅಧ್ಯಕ್ಷ ಟ್ರಂಪ್ ಮಾತುಕತೆ ಯಾವಾಗ?
ಭಾರತದ ಜೊತೆಗೆ ಶೀಘ್ರ ಚರ್ಚೆ
ಅಮೆರಿಕ ಜೊತೆ ಭಾರತ ಉತ್ತಮ ಸಂಬಂಧ ಇಟ್ಟುಕೊಂಡು ಬಂದಿದೆ. ಆದ್ರೆ ಟ್ರಂಪ್ ಬಂದ ನಂತರ ಕಿರಿಕ್ ಶುರುವಾಗಿದ್ದು, ಭಾರತ & ಅಮೆರಿಕ ಸಂಬಂಧ ಹಾಳಾಗಿ ಹೋಗ್ತಿದೆ. ಇದೇ ಕಾರಣಕ್ಕೆ ಚೀನಾ & ರಷ್ಯಾ ಜೊತೆ ಸಂಬಂಧ ಬೆಸೆಯಲು ನಮ್ಮ ಭಾರತ ಕೂಡ ಮುಂದಾಗಿತ್ತು. ಆದರೆ ಇದರಿಂದ ಹೆದರಿದ ಅಮೆರಿಕ ಈಗ ಭಾರತದ ಜೊತೆಯಲ್ಲಿ ತೆರಿಗೆ ಹೇರಿಕೆ ಸೇರಿ, ದ್ವಿಪಕ್ಷೀಯ ವ್ಯಾಪಾರ ಸಂಬಂಧ ಮಾತುಕತೆ ನಡೆಸಲು ಮುಂದಾಗುವ ನಿರೀಕ್ಷೆ ಇದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications