ಉಂಡ ಮನೆಗೆ ದ್ರೋಹ ಬಗೆಯುತ್ತಿದೆ ಪಾಪಿ ಪಾಕಿಸ್ತಾನ, ಆಘಾತದಲ್ಲಿ ಇರಾನ್... Israel And Iran
ಪಾಪಿ ಪಾಕಿಸ್ತಾನದ ಬುದ್ಧಿ ಹೇಗಂದ್ರೆ ಒಂದು ಬಿರಿಯಾನಿ ಕೊಟ್ಟರೆ ಇರಾನ್ ಕಡೆ, ಎರಡು ಬಿರಿಯಾನಿ ಕೊಟ್ರೆ ಅಮೆರಿಕ ಕಡೆ ಅನ್ನೋ ರೀತಿ ಡಬಲ್ ಗೇಮ್ ಆಡುತ್ತಿದೆ. ಪಾಪಿ ಪಾಕ್ ಈ ಜನ್ಮದಲ್ಲಿ ಒಳ್ಳೆಯ ಬುದ್ಧಿ ಕಲಿಯೋದಿಲ್ಲ, ಆ ದೇಶ ಸರ್ವನಾಶ ಆಗಿ ಹೋಗೋದೆ ಸರಿ ಅನ್ನೋ ಮಾತನ್ನ ಕೂಡ ಹೇಳುತ್ತಾರೆ ಭಾರತೀಯರು. ಹೀಗಿದ್ದಾಗಲೇ, ತಾನು ನಂಬಿ ಕೂತಿದ್ದ ಇರಾನ್ ದೇಶಕ್ಕೂ ಕೈಕೊಟ್ಟಿದೆ ಈ ನೀಜ ಬುದ್ಧಿಯ ಪಾಪಿ ಪಾಕಿಸ್ತಾನ.
ಇಸ್ರೇಲ್ ವಿರುದ್ಧ ಡೆಡ್ಲಿ ವಾರ್ ಮಾಡುತ್ತಿರುವ ಇರಾನ್ ಈಗ ನಂಬಿ ಕೂತಿರುವುದೇ ಪಾಪಿ ಪಾಕಿಸ್ತಾನ ದೇಶವನ್ನ. ನಮ್ಮ ಮೇಲೆ ಇಸ್ರೇಲ್ ನೇರವಾಗಿ ದಾಳಿ ಮಾಡಿ ವಿನಾಶ ಮಾಡಿ, ಸಮಸ್ಯೆ ಸೃಷ್ಟಿಸಿದರೆ ಪಾಕಿಸ್ತಾನ ಇಸ್ರೇಲ್ ಮೇಲೆ ನ್ಯೂಕ್ಲಿಯರ್ ಅಂದ್ರೆ ಪರಮಾಣು ದಾಳಿ ಮಾಡಲಿದೆ ಅಂತಾ ಎಚ್ಚರಿಕೆ ನೀಡಿತ್ತು ಇರಾನ್. ಆದರೆ ಇದೀಗ ಉಂಡ ಮನೆಗೆ ದ್ರೋಹ ಬಗೆಯುತ್ತಿದೆ ಪಾಪಿ ಪಾಕಿಸ್ತಾನ!

ಉಂಡ ಮನೆಗೆ ದ್ರೋಹ ಬಗೆದ ಪಾಕ್?
ಹೌದು, ಇರಾನ್ ಜೊತೆಗೆ ಸ್ನೇಹ ಮಾಡಿಕೊಂಡು ಸಂಕಷ್ಟದ ಸಮಯದಲ್ಲಿ ಸಹಾಯವನ್ನ ಮಾಡುವ ಮಾತು ಕೊಟ್ಟಿದ್ದ ಪಾಪಿ ಪಾಕಿಸ್ತಾನ ಈಗ ಪುಡಿಗಾಸಿಗೆ ಆಸೆಪಟ್ಟು ದ್ರೋಹವನ್ನೇ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇರಾನ್ಗೆ ಸಹಾಯ ಮಾಡುವ ಮಾತನ್ನು ಕೊಟ್ಟಿದ್ದ ಪಾಕಿಸ್ತಾನ ಈಗ ಅಮೆರಿಕ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ, ಇದೇ ಕಾರಣಕ್ಕೆ ಹಣದ ಸಹಾಯ ಕೂಡ ಪಾಕಿಸ್ತಾನ ಪಡೆಯಲಿದೆ ಎಂಬ ಆರೋಪವನ್ನು ಕೂಡ ಇದೀಗ ಮಾಡಲಾಗುತ್ತಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ & ಅಮೆರಿಕದ ಅಧಿಕಾರಿಗಳ ಮಧ್ಯೆ ಇದೀಗ ಮಹತ್ವದ ಸಭೆ ಆಯೋಜನೆ ಮಾಡಿರುವುದು ಹಲವು ಅನುಮಾನ ಸೃಷ್ಟಿಸಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications