North Korea: ವಿನಾಶಕಾರಿ ಅಸ್ತ್ರ ಹೊರ ತೆಗೆಯಲು ಸರ್ವಾಧಿಕಾರಿ ಕಿಮ್ ಸಿದ್ಧತೆ?
ಕಿಮ್ ಜಾಂಗ್ ಉನ್ ಹೆಸರು ಕೇಳಿದ್ರೆ ಸಾಕು ಹೊಟ್ಟೆಯಲ್ಲಿ ಇರುವ ಮಗು ಕೂಡ ಒಂದು ಕ್ಷಣ ಹೆದರಿ ಹೊಗುತ್ತದೆ ಅನ್ನೋ ಅತಿರೇಕದ ಮಾತುಗಳು ಇವೆ. ಯಾಕಂದ್ರೆ ಉತ್ತರ ಕೊರಿಯಾ ಸರ್ವಾಧಿಕಾರಿಯ ಕೋಪ & ತಾಪ ಅಷ್ಟು ಭಯಂಕರವಾಗಿ ಇರುತ್ತದೆ ಅನ್ನೋದು ಇದರ ಅರ್ಥ. ಅದರಲ್ಲೂ ಅಮೆರಿಕ ದೇಶದ ವಿರುದ್ಧ ಕಿಮ್ ಜಾಂಗ್ ಉನ್ ಭಾರಿ ದೊಡ್ಡ ಪ್ಲಾನ್ ಮಾಡಿರುವ ಮಾತುಗಳು ಕೇಳಿ ಬರ್ತಿವೆ. ಮತ್ತೊಂದು ಕಡೆ ಕಿಮ್ ಕಥೆ ಮುಗಿಸಲು ಶತ್ರುಗಳು ಸಿದ್ಧರಾಗಿದ್ದಾರೆ ಅನ್ನೋ ಮಾತು ಕೂಡ ಓಡಾಡ್ತ ಇದೆ. ಇಷ್ಟೆಲ್ಲದರ ನಡುವೆ, ವಿನಾಶಕಾರಿ ಅಸ್ತ್ರ ಹೊರ ತೆಗೆಯಲು ಸರ್ವಾಧಿಕಾರಿ ಕಿಮ್ ಸಿದ್ಧತೆ?
ಹೌದು, ಕಿಮ್ ಜಾಂಗ್ ಉನ್ ಬಳಿ ನೂರಾರು ವಿನಾಶಕಾರಿ ಅಸ್ತ್ರಗಳು ಇದ್ದು ಪದೇ ಪದೇ ಅವುಗಳನ್ನ ಇಟ್ಟುಕೊಂಡೇ ಹೆದರಿಸುವ ಪ್ರಯತ್ನ ಮಾಡ್ತಿದ್ದಾರೆ ಉತ್ತರ ಕೊರಿಯಾ ಸರ್ವಾಧಿಕಾರಿ ಅನ್ನೋ ಭಾರಿ ಗಂಭೀರ ಆರೋಪ ಇದೆ. ಹೀಗಿದ್ದಾಗ ಅಮೆರಿಕ ಕೂಡ ಉತ್ತರ ಕೊರಿಯಾ ದೇಶದ ಮಿಲಿಟರಿ ಮತ್ತು ಕಿಮ್ ಜಾಂಗ್ ಉನ್ ಮಾಡುವ ಕೆಲಸಗಳ ಮೇಲೆ ಕಣ್ಣಿಟ್ಟು ಕೂತಿದೆ. ಹೀಗಾಗಿ ಜಾಗತಿಕವಾಗಿ ಕೂಡ ಅಮೆರಿಕ & ಕಿಮ್ ಜಾಂಗ್ ಉನ್ ತಿಕ್ಕಾಟ ಭಾರಿ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಕಿಮ್ ಜಾಂಗ್ ಉನ್ ಮೇಲೆ ದಾಳಿಗೆ ಪ್ರಯತ್ನ ಮಾಡಲಾಗಿತ್ತು ಅನ್ನೋ ಭಾರಿ ಗಂಭೀರ ಆರೋಪ ಮಾಡಲಾಗಿತ್ತು. ಈಗ ಅದಕ್ಕೆಲ್ಲಾ ಉತ್ತರ ಕೊಡಲು ಕಿಮ್ ಸಿದ್ಧತೆ?

ವಾರ್ನಿಂಗ್ ಕೊಡಲು ಕಿಮ್ ಸಿದ್ಧತೆ?
ಬೇಡ ಅಂದ್ರೂ ಕೆಣಕುತ್ತಾ & ಸಣ್ಣ ವಿಷಯಕ್ಕೂ ಸರ್ವಾಧಿಕಾರಿ ವಿರುದ್ಧ ಮಾತನಾಡ್ತಾ ಅಮೆರಿಕ ಏನೋ ಎಡವಟ್ಟು ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಎಲ್ಲಾ ಆರೋಪಗಳ ನಡುವೆ ಇದೀಗ ಕಿಮ್ ಜಾಂಗ್ ಉನ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ಶತ್ರುಗಳಿಗೆ ನೇರ ಎಚ್ಚರಿಕೆ ರವಾನೆ ಮಾಡುವ ಸಲುವಾಗಿ ಭಯಾನಕ ಅಸ್ತ್ರಗಳ ರಾಶಿಯನ್ನೇ ಇದೀಗ ತೋರಿಸಲು ಸಜ್ಜಾಗಿದ್ದಾನೆ ಅನ್ನೋ ಸುದ್ದಿಯು ಈಗ ಹರಿದಾಡುತ್ತಿದೆ. ಅದರಲ್ಲೂ ಕೆಲವು ದಿನಗಳ ಹಿಂದಷ್ಟೇ ಕಿಮ್ ಜಾಂಗ್ ಉನ್ ತನ್ನ ಶಸ್ತ್ರಾಸ್ತ್ರಗಳ ಉತ್ಪಾದನಾ ಕಾರ್ಖಾನೆಗೆ ಭೇಟಿ ನೀಡಿ & ಕ್ಷಿಪಣಿ ಘಟಕಗಳಿಗೂ ಭೇಟಿ ನೀಡಿದ್ದಾನೆ ಎಂಬ ಸುದ್ದಿಯು ಈಗ ತಲ್ಲಣ ಎಬ್ಬಿಸಿದೆ.
3ನೇ ಮಹಾಯುದ್ಧ ನಡೆಯೋದು ಫಿಕ್ಸ್?
ಕಿಮ್ ಜಾಂಗ್ ಉನ್ ಪಟಾಲಂ ಬಳಿ ಮಿಸೈಲ್ಗಳು ಭಯಾನಕವಾಗಿವೆ ಈ ಕ್ಷಿಪಣಿ ಅಥವಾ ಮಿಸೈಲ್ಗಳು ಹೇಗಿವೆ ಅಂದ್ರೆ ಅಮೆರಿಕದ ಪ್ರಮುಖ ನಗರಗಳ ಮೇಲೆ ಕ್ಷಣಮಾತ್ರದಲ್ಲಿ ಅಟ್ಯಾಕ್ ಮಾಡುವ ಸಾಮರ್ಥ್ಯ ಇದೆ. ಹಾಗೆಯೇ, ಯುರೋಪ್ ದೇಶಗಳಿಗೂ ಹೊಸ ಕ್ಷಿಪಣಿಯಿಂದ ಭಯ ಶುರುವಾಗಿದೆ. ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ದೇಶಗಳ ಜೊತೆಗೆ ಯುರೋಪ್ ದೇಶಗಳನ್ನೂ ಟಾರ್ಗೆಟ್ ಮಾಡಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವ ಆರೋಪವು ಕೇಳಿಬರುತ್ತಿದೆ. ಇದು ಮತ್ತೊಂದು ಮಹಾಯುದ್ಧದ ಆತಂಕ ಹುಟ್ಟಿಸಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications