ವಾಷಿಂಗ್ಟನ್ನಲ್ಲಿ ಗುಂಡಿನ ಸದ್ದು: ಸುಳ್ಳು ಸುದ್ದಿ
ವಾಷಿಂಗ್ ಟನ್, ಜೂನ್, 30: ವಾಷಿಂಗ್ ಟನ್ ಹೊರವಲಯದ ವಾಯುನೆಲೆಯಲ್ಲಿ ಗುಂಡಿನ ಸದ್ದು ಕೇಳಿಬಂದ ಸುದ್ದಿ ಸುಳ್ಳು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ವಾಷಿಂಗ್ ಟನ್ ಹೊರವಲಯದ ಏರ್ ಪೋರ್ಸ್ ನ ಏರ್ ಬಸ್ ವೊಂದರಲ್ಲಿ ಗುಂಡಿನ ಸದ್ದಿ ಕೇಳಿ ಬಂದಿತ್ತು ಎಂದು ವರದಿಯಾಗಿತ್ತು. ಇದು ಉಗ್ರ ದಾಳಿಯ ಆತಂಕ ತಂದೊಡ್ಡಿತ್ತು. ಆಂಡ್ರೂಸ್ ಏರ್ ಬಸ್ ನಲ್ಲಿ ಬಂದೂಕುದಾರಿಯೊಬ್ಬ ಕಾಣಿಸಿಕೊಂಡಿದ್ದು ಅಡಗಿ ಕುಳಿತಿದ್ದಾನೆ ಎಂದು ಹೇಳಲಾಗಿತ್ತು.[ಅಮೆರಿಕ, ನೈಟ್ ಕ್ಲಬ್ ನಲ್ಲಿ ಗನ್ ಮ್ಯಾನಿನ ಮಾರಣಹೋಮ: 50 ಸಾವು]

ಎರಡು ಜನ ಸೈನಿಕರು ಗನ್ ಹಿಡಿದು ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಕಂಡು ಗೊಂದಲಕ್ಕೀಡಾದ ಸಿಬ್ಬಂದಿಯೊಬ್ಬರು ಉಗ್ರಗಾಮಿಗಳು ಇದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದು ಸುಳ್ಳು ಸುದ್ದಿ ಹರಡಲು ಕಾರಣವಾಯಿತು.[ಉಗ್ರರ ಕರಿನೆರಳು ಬೆಳಗಾವಿಯ ಮೇಲೂ ಬಿತ್ತೇ?]
ಕಳೆದ ಜೂನ್ 13ರಂದು ಅಮೆರಿಕಾದ ಫ್ಲೋರಿಡಾದ ಒರ್ಲಾಂಡೊದಲ್ಲಿರುವ ಸಲಿಂಗಕಾಮಿಗಳ ನೈಟ್ ಕ್ಲಬ್ ಮೇಲೆ ಮುಂಜಾನೆ ಶಸ್ತ್ರಧಾರಿಯೊಬ್ಬ ದಾಳಿ ನಡೆಸಿ 50 ಜನರನ್ನು ಹತ್ಯೆ ಮಾಡಿದ್ದ.
"All Clear" for the base with the exception of Malcolm Grow medical facility
— Joint Base Andrews (@JBA_NAFW) June 30, 2016
ನಂತರ ದಾಳಿ ನಡೆಸಿದ ಶಸ್ತ್ರಧಾರಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದರು. ಈತ ಅಮೆರಿಕಾದ ಫ್ಲೋರಿಡಾದ ಪೋರ್ಟ್ ಸೇಂಟ್ ಲೂಸಿಯದ ನಿವಾಸಿ 29 ವರ್ಷ ವಯಸ್ಸಿನ ಓಮರ್ ಮಾಟೀನ್ ಎಂದು ಗುರುತಿಸಲಾಗಿತ್ತು.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications