ನಾಸಾ ಪ್ರಕಟಿಸಲಿರುವ ಹೊಸ ಆವಿಷ್ಕಾರಕ್ಕೆ ಕಾದು ಕುಳಿತಿದೆ ಜಗತ್ತು
ಬುಧವಾರ ನಮ್ಮ ಸೌರಮಂಡಲದ ಹೊರತಾಗಿ ಇರುವ ಸೂರ್ಯನ ಸುತ್ತ ಇತರೆ ಗ್ರಹಗಳು ಸುತ್ತುತ್ತಿರುವ ವಿಷಯವನ್ನು ನಾಸಾ ಬಹಿರಂಗಪಡಿಸಲಿದೆ. ಇದು ನಾಸಾ ವೆಬ್ ಸೈಟ್ ಮತ್ತು ಏಜೆನ್ಸಿಯ ವೆಬ್ ಸೈಟಿನಲ್ಲಿ ನೇರವಾಗಿ ಪ್ರಸಾರವಾಗಲಿದೆ.
ವಾಷಿಂಗ್ಟನ್ ಡಿಸಿ, ಫೆಬ್ರವರಿ 22 : ಇಡೀ ವಿಶ್ವವೇ ಒಂದು ವಿಸ್ಮಯ. ಅದರಲ್ಲೂ ನಭೋಮಂಡಲ ಎಷ್ಟೋ ವಿಸ್ಮಯ, ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಅವನ್ನು ಆವಿಷ್ಕರಿಸುವ ವಿಜ್ಞಾನಿಗಳದ್ದು. ಇಂಥದೇ ಒಂದು ವಿಸ್ಮಯ ಇಂದು ಪ್ರಕಟವಾಗಲಿದೆ.
ನಕ್ಷತ್ರಗಳೆಂದರೆ ಸೂರ್ಯ. ಇದೇ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತಿರುತ್ತವೆ. ಭೂಮಿಯೆಂಬ ಗ್ರಹವೊಂದರಲ್ಲಿ ನಾವೆಲ್ಲ ಇದ್ದೇವೆ ಎಂಬ ಸಂಗತಿ ಚಿಕ್ಕಮಕ್ಕಳಿಗೂ ಗೊತ್ತಿರುವಂಥ ಸಂಗತಿ. ನಮ್ಮ ಸೌರಮಂಡಲದಾಚೆಯೂ ಇಂಥದೊಂದು ಗ್ರಹಮಂಡಲವಿದೆಯಾ ಎಂಬ ರಹಸ್ಯವನ್ನು ವಿಜ್ಞಾನಿಗಳಿಗೆ ಇಂದಿಗೂ ನಿಖರವಾಗಿ ಭೇದಿಸಲಾಗಿಲ್ಲ. [ವಾವ್.. ನೋಡಲೇಬೇಕು, ಉಪಗ್ರಹ ತೆಗೆದ ಭೂಮಿಯ ಅದ್ಭುತ ಚಿತ್ರ!]

ಆದರೆ, ಬುಧವಾರ ನಮ್ಮ ಸೌರಮಂಡಲದ ಹೊರತಾಗಿ ಇರುವ ಸೂರ್ಯನ ಸುತ್ತ ಇತರೆ ಗ್ರಹಗಳು ಸುತ್ತುತ್ತಿರುವ ವಿಷಯವನ್ನು ನಾಸಾ ಬಹಿರಂಗಪಡಿಸಲಿದೆ. ಇದು ನಾಸಾ ವೆಬ್ ಸೈಟ್ ಮತ್ತು ಏಜೆನ್ಸಿಯ ವೆಬ್ ಸೈಟಿನಲ್ಲಿ ನೇರವಾಗಿ ಪ್ರಸಾರವಾಗಲಿದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
ಮಾಧ್ಯಮದವರು ಮತ್ತು ಸಾರ್ವಜನಿಕರು ಈ ವಿದ್ಯಮಾನ ಕುರಿತಂತೆ #askNASA ಹ್ಯಾಶ್ ಟ್ಯಾಗ್ ಹಾಕಿ ಟ್ವಿಟ್ಟರ್ ನಲ್ಲಿ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಗುರುವಾರ ಮೂಡಣದಲ್ಲಿ ಸೂರ್ಯ ಮೂಡುವ ಹೊತ್ತಿಗೆ ಮತ್ತೊಂದು ಸೂರ್ಯನ ಸುತ್ತಲಿರುವ ರಹಸ್ಯ ಬಯಲಾಗಲಿದೆ. [13 Pics: ವರ್ಷದ ನಂತರ ಭೂಮಿಗೆ ಬಂದ ಗಗನಯಾತ್ರಿ]

ಇದನ್ನು ನಾಸಾ ಲೈವ್ ವಿಡಿಯೋ ಸ್ಟ್ರೀಮಿಂಗ್ ಮಾಡುತ್ತಿದ್ದು, ಇದನ್ನು ವೀಕ್ಷಿಸಬಯಸುವವರು ಇಲ್ಲಿ ಕ್ಲಿಕ್ಕಿಸಬಹುದು. ಆ ಸೌರಮಂಡಲದಲ್ಲಿ ಮತ್ತೊಂದು ಭೂಮಿ ಇರಬಹುದಾ? ಅಲ್ಲಿ ಜೀವ ಮೊಳಕೆ ಒಡೆದಿರಬಹುದಾ? ಇದ್ದರೂ ಮನುಷ್ಯರನ್ನು ಮೀರಿಸುವ ಜೀವಿಗಳಿರಬಹುದಾ?
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications