ಮಂಗಚೇಷ್ಟೆ : ಕೀನ್ಯಾದಲ್ಲಿ ಗಂಟೆಗಟ್ಟಲೆ ಪವರ್ ಕಟ್
ನೈರೋಬಿ, ಜೂನ್ 08: ಮಂಗವೊಂದು ಕಳ್ಳತನ ಮಾಡಿದ ಸುದ್ದಿ ಇತ್ತೀಚೆಗೆ ಓದಿರಬಹುದು. ಈಗ ಮಂಗನ ಕಾಟದಿಂದ ಕೀನ್ಯಾದ ಬಹುತೇಕ ಭಾಗಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾದ ವಿಚಿತ್ರ ಘಟನೆ ವರದಿಯಾಗಿದೆ.
ಮಂಗಚೇಷ್ಟೆಯ ಕಾರಣದಿಂದ ಇಡೀ ಕೀನ್ಯಾ ಮತ್ತೊಮ್ಮೆ ಕಗ್ಗತ್ತಲ ಖಂಡದ ಭಾಗ ಎನಿಸಿಕೊಂಡಿತು. ಈ ವಿದ್ಯುತ್ ಪೂರೈಕೆ ವ್ಯತ್ಯಯಕ್ಕೆ ಮಂಗಗಳ ಕಾಟವೇ ಕಾರಣ ಎಂದು ಕೀನ್ಯಾ ವಿದ್ಯುತ್ ಉತ್ಪಾದನಾ ಹಾಗೂ ಪೂರೈಕೆ ಸಂಸ್ಥೆ ಆರೋಪಿಸಿದೆ.[ಕಿಲಾಡಿ ಮಂಗ, ಆಭರಣ ಮಳಿಗೆಯಿಂದ ಹಣ ದೋಚಿತು!]

ಕೀನ್ಯಾ ಪವರ್ ಜನರೇಷನ್ ಕಂಪನಿ ಮಂಗಳವಾರ ಹೊರಡಿಸಿರುವ ಪ್ರಕಟಣೆಯಂತೆ ಇಲ್ಲಿನ ಗಿಟಾರು ಜಲವಿದ್ಯುತ್ ಕೇಂದ್ರದಲ್ಲಿರುವ ಗ್ರಿಡ್ನ ಉಪಕರಣ ಕೇಬಲ್ಗಳನ್ನು ಕಡಿದು ಕತ್ತರಿಸಿ ಹಾಕಿವೆ. ಜೊತೆಗೆ ಟ್ರಾನ್ಸ್ ಫಾರ್ಮರ್ ಮೇಲೆ ಹಾರಿ,ಟ್ರಿಪ್ ಆಗುವಂತೆ ಮಾಡಿವೆ. ಇದರ ಪರಿಣಾಮವಾಗಿ ಮಂಗಳವಾರದಂದು ಕೀನ್ಯಾದ ಹೆಚ್ಚಿನ ಭಾಗಗಳಿಗೆ ವಿದ್ಯುತ್ ಪೂರೈಕೆ ಇರಲಿಲ್ಲ.
ಮಂಗಾಟ ಎಂದರೆ ಯಾರು ನಂಬಲಿಲ್ಲ: ವಿದ್ಯುತ್ ಪೂರೈಕೆ ವ್ಯತ್ಯಯವಾದ ಬಳಿಕ ಗ್ರಾಹಕರು ದೂರು ನೀಡಲು ಕರೆ ಮಾಡಿದರು. ಆದರೆ, ವಿದ್ಯುತ್ ಪೂರೈಕೆ ತೊಂದರೆಗೆ ಮಂಗಗಳು ಕಾರಣ ಎಂದು ಹೇಳಿದರೆ ಯಾರು ನಂಬಲು ತಯಾರಿರಲಿಲ್ಲ. ಎಂದು ಸಂಸ್ಥೆ ನಿರ್ವಾಹಕ ಕೆನ್ಜೆನ್ ಹೇಳಿದ್ದಾರೆ.
Rogue monkey causes nationwide blackout in Kenya https://t.co/0ZS1FfnSeB pic.twitter.com/vHZYmm1ix7
— BBC India (@BBCIndia) June 8, 2016
ಮಂಗಾಟದ ಕಾರಣದಿಂದ 180 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಸ್ಥಗಿತ, ನಷ್ಟ ಉಂಟಾಗಿದೆ. ಇದರಿಂದಾಗಿ ಹೆಚ್ಚೂಕಡಿಮೆ ನಾಲ್ಕು ಗಂಟೆಗಳ ಕಾಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆದರೆ, ಇಷ್ಟೆಲ್ಲ ಅನರ್ಥಕ್ಕೆ ಕಾರಣವಾದ ಮಂಗಗಳು ಇನ್ನೂ ಬದುಕಿವೆಯೇ ಅಥವಾ ಎಲೆಕ್ಟ್ರಿಕ್ ಬೇಲಿ ಹಾರಲು ಹೋಗಿ ಪ್ರಾಣತೆತ್ತಿವೆಯೋ ಗೊತ್ತಿಲ್ಲ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications