ವಿಶ್ವದ ರಚನೆ ಕಾರಣ ಪತ್ತೆ ಹಚ್ಚಿದ ವಿಜ್ಞಾನಿಗಳು
ಜರುಸುಲೆಮ್, ಫೆಬ್ರವರಿ, 12: ಸಾವಿರಾರು ವರ್ಷಗಳ ಕುತೂಹಲಕ್ಕೆ ವಿಜ್ಞಾನಿಗಳು ತೆರೆ ಎಳೆದಿದ್ದಾರೆ. ವಿಶ್ವದ ರಚನೆಗೆ ಕಾರಣವಾಗಿದ್ದ ಗುರುತ್ವಾಕರ್ಷಣೆ ಅಲೆಯನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಇದನ್ನು ಐನ್ಸ್ಟೇನ್ ಸಿದ್ಧಾಂತಕ್ಕೆ ಸಿಕ್ಕ ಎರಡನೇ ಜಯ ಎಂದು ವಿಶ್ಲೇಷಣೆ ಮಾಡಬಹುದು. 1919ರಲ್ಲಿ ಪೂರ್ಣ ಸೂರ್ಯ ಗ್ರಹಣದ ಸಮಯದಲ್ಲಿ ಗುರುತ್ವ ಕ್ಷೇತ್ರದಲ್ಲಿ ಬೆಳಕು ಬಾಗುವುದನ್ನು ಆರ್ಥರ್ ಎಡ್ಡಿಂಗ್ಟನ್ ಜಗತ್ತಿನ ಮುಂದೆ ಇಟ್ಟಾಗ ಐನ್ಸ್ಟೇನ್ ಸಾಪೇಕ್ಷ ಸಿದ್ಧಾಂತಕ್ಕೆ ಮೊದಲ ಪುರಾವೆ ಸಿಕ್ಕಿತ್ತು. ಇದಾದ 100 ವರ್ಷಗಳ ನಂತರ ಗುರುತ್ವ ಅಲೆಗಳ ಇರುವಿಕೆ ಯ ಬಗ್ಗೆ ವಿಜ್ಞಾನಿಗಳು ಸ್ಪಷ್ಟ ನಿರ್ಣಯಕ್ಕೆ ಬಂದಿದ್ದಾರೆ.[ಅಪರೂಪದ ಕಪ್ಪುರಂಧ್ರ ಪತ್ತೆ ಮಾಡಿದ ಅಮೆರಿಕದ ವಿಜ್ಞಾನಿ]

ನೋಬೆಲ್ ವಿಜ್ಞಾನಿ ಐನ್ಸ್ಟೇನ್ ಈ ನಿಯಮವನ್ನು ಕೇವಲ ಒಂದು ಪೆನ್ ಮತ್ತು ಪೇಪರ್ ಮೂಲಕ ಹೇಳಿದ್ದರು. ಆದರೆ ಒಂದು ಸ್ಪಷ್ಟ ನಿರ್ಣಯಕ್ಕೆ ಬರಲು ನೂರು ವರ್ಷಗಳು ಬೇಕಾಯಿತು ಎಂದು ಜರುಸುಲೆಮ್ ಐನ್ಸ್ಟೇನ್ ಸಮಶೋಧನಾ ಘಟಕದ ರೋನಿ ಗ್ರೋಜ್ ಹೇಳುತ್ತಾರೆ. ಒಬ್ಬ ಮಾನವನ ಯೋಚನೆಗಳಿಗೆ ಸರಿಯಾದ ಉತ್ತರ ಕಂಡುಕೊಳ್ಳಲು ನೂರು ವರ್ಷಗಳೆ ಹಿಡಿದವು ಎಂದು ಹೇಳಿದ್ದಾರೆ.[ಮಂಗಳನ ಮೇಲೆ ರಷ್ಯಾ ಮಂಗಗಳ ಸವಾರಿ]
ಸಾಪೇಕ್ಷತಾ ವಾದ ಎಂದರೇನು?
ಸಾಪೇಕ್ಷ ಸಿದ್ಧಾಂತದ ಪ್ರಕಾರ ಬೆಳಕಿನ ವೇಗವನ್ನು ಸರಿಗಟ್ಟಲೆಂದು ನಾವು ಬೆನ್ನಿಗೆ ರಾಕೆಟ್ ಕಟ್ಟಿಕೊಂಡು ಧಾವಿಸಿದರೆ ಸಮಯವೇ ನಿಧಾನವಾಗುತ್ತದೆ; ನಮಗೆ ವಯಸ್ಸೇ ಆಗುವುದಿಲ್ಲ. ಮೂರು ಆಯಾಮಗಳ ದೇಹ ಕ್ರಮೇಣ ಎರಡು ಆಯಾಮಕ್ಕೆ ಬರುತ್ತ ನಾವು ನಮ್ಮದೇ ನೆರಳಂತಾಗುತ್ತ ಸಾಗುತ್ತೇವೆ. ಬೆಳಕಿನ ವೇಗವನ್ನೂ ಒಮ್ಮೆ ಮೀರಿದೆವೆಂದರೆ ಆಗ ನಡೆಯುವ ಘಟನೆಗಳು ನಮ್ಮ ಲೆಕ್ಕದಲ್ಲಿ ಇರುವುದಿಲ್ಲ. ಸಮಯ ಹಿಮ್ಮಖವವಾಗಿ ಚಲಿಸುತ್ತದೆ. ನಾವು ಶೂನ್ಯಕ್ಕಿಂತ ಹಗುರವಾಗುತ್ತೇವೆ. ಶೂನ್ಯಕ್ಕಿಂತ ತೆಳ್ಳಗಾಗುತ್ತೇವೆ. ಇವು ಐನ್ ಸ್ಟೇನ್ ಮಂಡಿಸಿದ ಸಾಪೇಕ್ಷತಾವಾದದ ಹೈಲೈಟ್ಸ್.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications