ಲಾಕ್ಡೌನ್: ಇಂಡೋನೇಷ್ಯಾದಲ್ಲಿ ಜನರು ಹೊರಬರದಂತೆ ದೆವ್ವಗಳ ಕಾವಲು
ಕೇಪುಹ್, ಏಪ್ರಿಲ್ 14: ಕೊರೊನಾ ವೈರಸ್ ಎನ್ನುವುದು ಇಡೀ ವಿಶ್ವಕ್ಕೆ ಹರಡಿರುವ ಪಿಡುಗಾಗಿದೆ.
ಅದನ್ನು ತೊಲಗಿಸಲು ಎಲ್ಲಾ ದೇಶಗಳು ಲಾಕ್ಡೌನ್ ಎನ್ನುವ ಅಸ್ತ್ರವನ್ನು ಬಳಸಿದೆ. ಆದರೆ ಪೊಲೀಸರ ಕಣ್ತಪ್ಪಿಸಿ ಓಡಾಡುವ ಜನರ ಕಣ್ಗಾವಲಿಗೆ ಭೂತಗಳು ರಸ್ತೆಗಿಳಿದಿವೆ.
ರಾತ್ರಿ ಹೊತ್ತು ಇಂಡೋನೇಷ್ಯಾದ ಕೇಪುಹ್ ಪ್ರದೇಶದಲ್ಲಿ ದೆವ್ವಗಳು ಕಾವಲು ಕಾಯುತ್ತವೆ.
ದೆವ್ವಗಳನ್ನು ನೋಡಿಯಾದರೂ ಜನರು ಮನೆಯಿಂದ ಹೊರಗೆ ಬರುವುದಿಲ್ಲ ಎಂಬ ಕಲ್ಪನೆಯನ್ನು ಅಲ್ಲಿಯ ಜನರೇ ಮಾಡಿದ್ದಾರೆ.

ಆ ಪ್ರದೇಶದ ಯುವಕರ ಸಂಘವೊಂದು ಪೊಲೀಸರ ಜೊತೆ ಸೇರಿ ಈ ಆಲೋಚನೆ ಮಾಡಿದ್ದು, ಜನರು ಸಾಮಾನ್ಯವಾಗಿ ಭೂತಗಳು ಎಂದರೆ ಭಯ ಇರುತ್ತದೆ. ಒಂದೆರೆಡು ದಿನ ಈ ರೀತಿ ಜನರನ್ನು ಭಯಪಡಿಸಿದರೆ ಬಳಿಕ ಅವರು ಮನೆಯಿಂದ ಹೊರಬರುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎನ್ನುವ ನಂಬಿಕೆ ಇದೆ ಎಂದು ಅಂಜರ್ ತಿಳಿಸಿದ್ದಾರೆ.
ಮೊದ ಮೊದಲು ದೆವ್ವಗಳ ರೀತಿ ಗೊಂಬೆಗಳನ್ನು ಮಾಡಿ ನಿಲ್ಲಿಸಲಾಗಿತ್ತು ಬಳಿಕ ಜನರು ಅದನ್ನು ತೆಗೆದುಕೊಂಡು ಹೋಗಿ ಇನ್ನಷ್ಟು ಮಂದಿಯನ್ನು ಹೆದರಿಸಲು ಬಳಕೆ ಮಾಡಿಕೊಂಡರು ಈಗ ಮನುಷ್ಯರೇ ಭೂತಗಳ ವೇಷ ಧರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ.
ಇಂಡೋನೇಷ್ಯಾದಲ್ಲಿ ಇದುವರೆಗೆ 4241 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.373 ಮಂದಿ ಮೃತಪಟ್ಟಿದ್ದಾರೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications