ಪೋರ್ಟೊ ರಿಕೊ ಪವರ್ ಗ್ರಿಡ್ ಮರು ನಿರ್ಮಾಣಕ್ಕೆ ಮುಂದಾದ ಎಲೊನ್ ಮಸ್ಕ್
ವಾಷಿಂಗ್ಟನ್, ಅಕ್ಟೋಬರ್ 8: ಮರಿಯಾ ಚಂಡಮಾರುತದಿಂದ ನೆಲಕಚ್ಚಿರುವ ಅಮೆರಿಕಾ ಆಡಳಿತಕ್ಕೆ ಒಳಪಟ್ಟ ಪೋರ್ಟೊ ರಿಕೊಗೆ ಎಲೊನ್ ಮಸ್ಕ್ ಸಹಾಯ ಹಸ್ತ ಚಾಚಿದ್ದಾರೆ.
ಪೋರ್ಟೊ ರಿಕೊದಲ್ಲಿ ನಾಶವಾಗಿರುವ ವಿದ್ಯುತ್ ವ್ಯವಸ್ಥೆಯನ್ನು ಸೋಲಾರ್ ತಂತ್ರಜ್ಞಾನದೊಂದಿದೆ ಮರು ನಿರ್ಮಾಣ ಮಾಡುವುದಾಗಿ ಟೆಸ್ಲಾ ಕಂಪನಿಯ ಸಿಇಒ ಎಲೊನ್ ಮಸ್ಕ್ ಹೇಳಿದ್ದಾರೆ. ಈ ಮೂಲಕ ವಿಜ್ಞಾನದ ನೂತನ ಆವಿಷ್ಕಾರಗಳಿಗೆ ಭಾರೀ ಹಣ ಹೂಡಿರುವ ಮಸ್ಕ್ ಕತ್ತಲೆಯಲ್ಲಿರುವ ಪೋರ್ಟ್ ರಿಕೋಗೆ ಸೌರ ವಿದ್ಯುತ್ ನೀಡಲು ಮುಂದಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಲೊನ್ ಮಸ್ಕ್, ತಮ್ಮ ತಂತ್ರಜ್ಞಾನ ಹಲವು ಸಣ್ಣ ಸಣ್ಣ ದ್ವೀಪಗಳಿಗೆ ವಿದ್ಯುತ್ ನೀಡಿದ್ದು, ಪೋರ್ಟೊ ರಿಕೋ ಜತೆಗೂ ಕೆಲಸ ಮಾಡಲು ಟೆಸ್ಲಾ ಕಂಪನಿ ಉತ್ಸುಕವಾಗಿದೆ ಎಂದು ಹೇಳಿದ್ದಾರೆ. ಟ್ವಿಟ್ಟಿಗರೊಬ್ಬರ ಹೇಳಿಕೆಗೆ ಪ್ರತಿಯಾಗಿ ಈ ಹೇಳಿಕೆಯನ್ನು ಅವರು ನೀಡಿದ್ದರು.
The Tesla team has done this for many smaller islands around the world, but there is no scalability limit, so it can be done for Puerto Rico too. Such a decision would be in the hands of the PR govt, PUC, any commercial stakeholders and, most importantly, the people of PR.
— Elon Musk (@elonmusk) October 5, 2017
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೋರ್ಟೊ ರಿಕೋ ಗವರ್ನರ್ ರಿಕಾರ್ಡೊ ರೊಸೆಲ್ಲೋ, "ಈ ಬಗ್ಗೆ ಮಾತುಕತೆ ನಡೆಸೋಣ," ಎಂದು ಎಲೊನ್ ಮಸ್ಕ್ ರನ್ನು ಆಹ್ವಾನಿಸಿದ್ದಾರೆ.
@elonMusk Let's talk. Do you want to show the world the power and scalability of your #TeslaTechnologies? PR could be that flagship project. https://t.co/McnHKwisqc
— Ricardo Rossello (@ricardorossello) October 6, 2017
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications