ಗೌರಿಗೆ ಕರ್ನಾಟಕ ಸರ್ಕಾರ ರಕ್ಷಣೆ ಏಕೆ ಕೊಟ್ಟಿರಲಿಲ್ಲ: ರವಿಶಂಕರ್ ಪ್ರಶ್ನೆ

ನವದೆಹಲಿ,

ಸೆಪ್ಟೆಂಬರ್
8:
ಪತ್ರಕರ್ತೆ
ಗೌರಿ
ಲಂಕೇಶ್
ಅವರ
ಹತ್ಯೆ
ಪ್ರಕರಣ
ದಿನಗಳೆದಂತೆ
ಹೆಚ್ಚೆಚ್ಚು
ರಾಜಕೀಯ
ಬಣ್ಣ
ಪಡೆದುಕೊಳ್ಳುತ್ತಿದೆ.
ಪ್ರಕರಣವೀಗ
ಬಿಜೆಪಿ
ಹಾಗೂ
ಕಾಂಗ್ರೆಸ್
ನಡುವಿನ
ಕಿತ್ತಾಟವನ್ನು
ತಾರಕಕ್ಕೆ
ಕೊಂಡೊಯ್ದಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಶುಕ್ರವಾರ,

ನವದೆಹಲಿಯಲ್ಲಿ
ಸುದ್ದಿಗೋಷ್ಠಿ
ನಡೆಸಿರುವ
ಕೇಂದ್ರ
ಕಾನೂನು
ಸಚಿವ
ರವಿಶಂಕರ್
ಪ್ರಸಾದ್
ಅವರು,
''ಗೌರಿ
ಲಂಕೇಶ್
ಅವರಿಗೆ
ನಕ್ಸಲೀಯರಿಂದ
ಬೆದರಿಕೆ
ಇ-ಮೇಲ್
ಹಾಗೂಕರೆಗಳು
ಬಂದಿದ್ದವೆಂಬುದು
ಪ್ರಾಥಮಿಕ
ತನಿಖೆಯಿಂದ
ಗೊತ್ತಾಗಿದೆ.
ಪರಿಸ್ಥಿತಿ
ಹೀಗಿದ್ದರೂ,
ಕರ್ನಾಟಕದಲ್ಲಿ
ಆಡಳಿತ
ನಡೆಸುತ್ತಿರುವ
ಕಾಂಗ್ರೆಸ್
ಸರ್ಕಾರ
ಅವರಿಗೆ
ಗೌರಿ
ಅವರಿಗೆ
ಏಕೆ
ರಕ್ಷಣೆ
ನೀಡಿರಲಿಲ್ಲ?''
ಎಂದು
ಪ್ರಶ್ನಿಸಿದರು.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+