ಬುರ್ಖಾ ಹೇಳಿಕೆ ನೀಡಿ ಟ್ವಿಟ್ಟರ್ ನಲ್ಲಿ ಡಿಗ್ಗಿ ಬೆತ್ತಲು!
ಭೋಪಾಲ್, ಸೆ.26: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಭಾಗವಹಿಸುವ ಮಹಿಳೆಯರಿಗಾಗಿ 10,000 ಬುರ್ಖಾಗಳನ್ನು ರಾಜ್ಯ ಬಿಜೆಪಿ ಖರೀದಿಸಿದೆ. ಇದಕ್ಕಾಗಿ 42 ಲಕ್ಷ ರೂ.ಗಳನ್ನು ರಿಯಲ್ ಎಸ್ಟೇಟ್ ಕಂಪನಿಯೊಂದು ಪಾವತಿ ಮಾಡಿದೆ ಎಂದು ದಿಗ್ವಿಜಯ್ ಸಿಂಗ್ ನೀಡಿದ್ದ ಹೇಳಿಕೆ ಈಗ ನಗೆಪಾಟಲಾಗಿದೆ.
ಇಂಧೋರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್, ಬುರ್ಖಾ ಖರೀದಿಸಿರುವ ಬಿಲ್ ಪ್ರದರ್ಶಿಸಿ, ಸ್ಥಳೀಯ ಟೈಲರ್ ವೊಬ್ಬರಿಗೆ ದಿಲೀಪ್ ಸಿಂಗ್ ಸೂರ್ಯವಂಶಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿ, ಬುರ್ಖಾ ಖರೀದಿಗಾಗಿ 42 ಲಕ್ಷ ಹಣ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಆದರೆ, ದಿಲೀಪ್ ಈ ಆರೋಪವನ್ನು ನಿರಾಕರಿಸಿದ್ದರು. ನಮ್ಮ ಕಂಪನಿ ಬುರ್ಖಾ ಖರೀದಿಸಲು ಯಾವ ಟೈಲರ್ ಗಳಿಗೂ ಹಣ ನೀಡಿಲ್ಲ. ಇದೊಂದು ನಕಲಿ ಬಿಲ್ ಎಂದು ಸ್ಪಷ್ಟನೆ ನೀಡಿದ್ದರು. ಬುರ್ಖಾ ಖರೀದಿಸಿದ್ದಾರೆ ಎಂದು ಆರೋಪಿಲಾದ ಜೀನತ್ ಟೈಲರ್ ಸಹ ಬುರ್ಖಾ ಮಾರಾಟ ಮಾಡಲಾಗಿದೆ ಎಂಬ ಆರೋಪ ತಳ್ಳಿ ಹಾಕಿದ್ದರು.
ಮದ್ಯಪ್ರದೇಶ ಬಿಜೆಪಿ ಘಟಕ ಸಹ ದಿಗ್ವಿಜಯ್ ಸಿಂಗ್ ಆರೋಪವನ್ನು ತಳ್ಳಿ ಹಾಕಿದೆ. ಕಾಂಗ್ರೆಸ್ ಕಳೆದ 50 ವರ್ಷಗಳಿಂದ ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಾ ಬಂದಿದೆ. ಈ ನಕಲಿ ಬಿಲ್ ಗಳನ್ನು ಸೃಷ್ಟಿಸಿ ವಿವಾದ ಹುಟ್ಟು ಹಾಕಿದೆ ಎಂದು ರಾಜ್ಯ ಬಿಜೆಪಿ ಘಟಕ ಟೀಕಿಸಿದೆ. ಸಾಮಾಜಿಕ ಜಾಲ ತಾಣ ಟ್ವೀಟರ್ ನಲ್ಲಿ ದಿಗ್ವಿಜಯ್ ಅವರ ಬುರ್ಖಾ ವಿವಾದದ ಬಗ್ಗೆ ನಗೆಬುಗ್ಗೆ ಚಿಮ್ಮಿದೆ.. ಸಂಗ್ರಹಿತ ಟ್ವೀಟ್ ನೋಡಿ ಓದಿ ಆನಂದಿಸಿ...
|
ಡಿಗ್ಗಿ ಹೇಳಿದ್ದು ಸುಳ್ಳು
ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಹೇಳಿದ್ದು ಸುಳ್ಳು ಎಂದು ಸ್ವತಃ ಟೈಲರ್ ಹೇಳಿಕೆ ನೀಡಿದ್ದಾರೆ
|
ಮತ್ತೊಂದು ಟ್ವಿಸ್ಟ್
ನರೇಂದ್ರ ಮೋದಿ ಹಿಂಬಾಲಕರ ಜತೆ ಶಿವರಾಜ್ ಸಿಂಗ್ ಚೌಹಾಣ್ ಅವರು ಕೂಡಾ ಬುರ್ಖಾ ಖರೀದಿ ಹಗರಣದಲ್ಲಿದ್ದಾರಂತೆ
|
ಹೀಗೊಂದು ಅಣಕು
ದಿಗ್ವಿಜಯ್ ಬುರ್ಖಾ ವಿವಾದದ ಬಗ್ಗೆ ಹಾಸ್ಯ
|
ಕೆಳಗೆ ಬಿದ್ದರು
ಜಟ್ಟಿ ಕೆಳಗೆ ಬಿದ್ದರು ಮೀಸೆ ಮಣ್ಣಾಗಲಿಲ್ಲ ಅಂದನಂತೆ
|
ಇನ್ನೊಂದು ಹಾಸ್ಯದ ಟ್ವೀಟ್
ಕಾಂಗ್ರೆಸ್ ಸಭೆಗಳಿಗೆ ಬುರ್ಖಾ ಖರೀದಿಸುವುದಿಲ್ಲ
|
ಡಿಗ್ಗಿ ಹೇಳಿದ್ದು ಸುಳ್ಳು
ಕಾಂಗ್ರೆಸ್ ಸುಳ್ಳು ಹೇಳುವುದು ಜನ್ಮಜಾತ ಕಲೆ
|
ಜೀವನ ಅವಧಿ ಹೆಚ್ಚಳ
ದಿಗ್ವಿಜಯ್ ಸಿಂಗ್ ತಮ್ಮ ಹಾಸ್ಯದ ಮೂಲಕ ಭಾರತೀಯರ ಜೀವಿತಾವಧಿ ಹೆಚ್ಚಿಸಿದ್ದಾರೆ.
|
ದಿಗ್ವಿಜಯ್ ಮಿಸ್ಸಿಂಗ್
ದಿಗ್ವಿಜಯ್ ಮಿಸ್ಸಿಂಗ್ ಅಂತೆ ಬುರ್ಖಾ ಹಾಕಿಕೊಂಡು ಪರಾರಿಯಂತೆ
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ












Click it and Unblock the Notifications