ಸನ್ನಿ ಲಿಯೋನ್ ಫ್ಯಾನ್ ರಾಧೇ ಮಾ ಬಗ್ಗೆ ಟ್ವೀಟ್ಸ್
ಬೆಂಗಳೂರು, ಆಗಸ್ಟ್ 07: ಸ್ವಯಂಘೋಷಿತ ದೇವ ಮಾನವರ ಸಾಲಿನಲ್ಲಿ ಸದ್ಯಕ್ಕೆ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ಹೆಸರು ರಾಧೇ ಮಾ.
ಬಿಲ್ಡರ್ ಬಾಬಾ ಹಾಗೂ ರಾಧೇ ಮಾ ಅವರಿಗೆ ನಾಸಿಕ್ ಕುಂಭಮೇಳದಿಂದ ನಿಷೇಧ ಹೇರಿರುವ ಸುದ್ದಿ ಹಬ್ಬುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ರಾಧೇ ಮಾ ಬಗ್ಗೆ ಚರ್ಚೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಪ್ರಮೋದ್ ಮಹಾಜನ್ ಅವರ ಪುತ್ರ ರಾಹುಲ್ ಮಹಾಜನ್ ಅವರು ರಾಧೇ ಮಾ ಅವರು ಮಿನಿಸ್ಕರ್ಟ್ ನಲ್ಲಿರುವ ಚಿತ್ರಗಳನ್ನು ಟ್ವೀಟ್ ಮಾಡಿ ಕಿಚ್ಚು ಎಬ್ಬಿಸಿದರು.[ಮಹಾಜನ್ ಟ್ವೀಟ್ಸ್: ರಾಧೇ ಮಾ ಇನ್ ಮಿನಿ ಸ್ಕರ್ಟ್]
ಭಕ್ತರು ಮುಜುಗರ ಅನುಭವಿಸುವಂಥ ಚಿತ್ರಗಳನ್ನು ನೋಡಿದರೆ ರಾಧೇ ಮಾ ಹೇಳಿಕೊಂಡಂತೆ ಆಕೆ ಮಾಜಿ ಪೋರ್ನ್ ಸ್ಟಾರ್, ನಟಿ ಸನ್ನಿ ಲಿಯೋನ್ ಫ್ಯಾನ್ ಎಂಬುದರಲ್ಲಿ ಸಂಶಯವೇ ಇಲ್ಲ ಬಿಡಿ ಎಂದು ಜನ ಆಡಿಕೊಂಡು ನಗುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ರಾಧೇ ಮಾ ಭಜನೆ ಆರಂಭವಾಗಿದೆ. ಏನೇನೆಲ್ಲ ಟ್ವೀಟ್ಸ್ ಬಂದಿದೆ ಮುಂದೆ ಓದಿ...

ರಾಧೇ ಮಾ -ಸದ್ಯಕ್ಕೆ ಸದ್ಯಕ್ಕೆ ಟ್ರೆಂಡಿಂಗ್
ಸ್ವಯಂಘೋಷಿತ ದೇವ ಮಾನವರ ಸಾಲಿನಲ್ಲಿ ಸದ್ಯಕ್ಕೆ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ಹೆಸರು ರಾಧೇ ಮಾ.
|
ರಾಧೇ ಮಾರನ್ನು ಇತರೆ ಸ್ವಾಮೀಜಿಗಳಿಗೆ ಹೋಲಿಕೆ
ರಾಧೇ ಮಾ ರನ್ನು ಇತರೆ ಸ್ವಾಮೀಜಿಗಳಿಗೆ ಹೋಲಿಕೆ ಮಾಡಿ ಟ್ವೀಟ್.
|
ಸನ್ನಿ ಲಿಯೋನ್ ನಾಚುವಂತೆ ಇದೆ ಚಿತ್ರಗಳು
ರಾಧೇ ಮಾ ಚಿತ್ರಗಳನ್ನು ನೋಡಿದರೆ ಸನ್ನಿ ಲಿಯೋನ್ ನಾಚಬೇಕು.
|
ರಾಧೇ ಮಾ ಚಿತ್ರಗಳ ಸರಣಿ ಇಲ್ಲಿದೆ
ರಾಧೇ ಮಾ ಚಿತ್ರಗಳ ಸರಣಿ ಇಲ್ಲಿದೆ, ನೋಡಿ ಆನಂದಿಸಿ 1 ಹಾಗೂ 8 ಚಿತ್ರ ನೋಡಲು ಮರೆಯದಿರಿ.
|
ಭಾರತದಲ್ಲಿ ಪೋರ್ನ್ ಸ್ವಾಮಿಗಳಿದ್ದಾರೆ
ಭಾರತದಲ್ಲಿ ಪೋರ್ನ್ ಸ್ವಾಮಿಗಳಿದ್ದಾರೆ, ಪೋರ್ನ್ ಸ್ಟಾರ್ ಗಳಿಲ್ಲ.
ರಾಧೇ ಮಾ ಪೂಜೆ ವಿಡಿಯೋ
ರಾಧೇ ಮಾ ಪೂಜೆ ವಿಡಿಯೋ ನೋಡಿ
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications