ಅರ್ನಬ್ ಗೋಸ್ವಾಮಿ ವಾಪಸ್ : ಟ್ವಿಟ್ಟರಲ್ಲಿ ಭರ್ಜರಿ ಹಾಸ್ಯೋತ್ಸವ
ಅರ್ನಬ್ ಗೋಸ್ವಾಮಿಯ ಹೊಸ ಚಾನೆಲ್ ರಿಪಬ್ಲಿಕ್ ಶನಿವಾರದಿಂದ (ಮೇ 6) ಪ್ರಸಾರ ಆರಂಭಿಸಿದೆ. ಅರ್ನಬ್ ಹಾಗೂ ಅವರ ಹೊಸ ಚಾನೆಲ್ ಬಗ್ಗೆ ಟ್ವಿಟ್ಟರ್ ನಲ್ಲಿ ಕೇಳಿಬರುತ್ತಿರುವ ಮಾತುಗಳ ಆಯ್ದು ಇಲ್ಲಿ ಕೊಡಲಾಗಿದೆ
ಬೆಂಗಳೂರು, ಮೇ 6: ಪತ್ರಿಕೆಯಲ್ಲಿ ಸ್ವಲ್ಪ ದಿನ ಬೈಲೈನ್ ಬರದಿದ್ದರೆ, ಮುಖ ಟಿವಿಯಲ್ಲಿ ಕಾಣದಿದ್ದರೆ, ಅಷ್ಟೇ ಯಾಕೆ ಒಂದಾರು ತಿಂಗಳು ವೃತ್ತಿಯಿಂದ ದೂರವಿದ್ದರೆ ಹೊಸ ಪಟ್ಟುಗಳು ಬಂದು ಬಿಟ್ಟಿರುತ್ತವೆ, ಜನ ಆ ವ್ಯಕ್ತಿಯ ಮುಖ, ಹೆಸರು ಮರೆತು ಹೋಗಿರ್ತಾರೆ. ಮುಖ್ಯವಾಗಿ ಬೇರೆ ವ್ಯಕ್ತಿ, ಸುದ್ದಿ, ಪತ್ರಿಕೆ ಅಥವಾ ಟಿವಿಗೆ ಹೊಂದಿಕೊಂಡು ಬಿಟ್ಟಿರ್ತಾರೆ.
ಇದಮಿತ್ಥಂ, ಇದು ಹೀಗೇ ವರ್ಕೌಟ್ ಆಗುತ್ತೆ ಅಂತ ಕರಾರುವಾಕ್ ಆಗಿ ಹೇಳುವುದಂತೂ ದೂರದ ಮಾತಾಯಿತು ಬಿಡಿ. ಆದರೆ ಈ ಮನುಷ್ಯನ ಬಗ್ಗೆ ಒಂದು ಬಗೆಯ ವಿಶ್ವಾಸ. ಏನ್ ಮಾತಾಡ್ತಾನೆ ಗುರೂ ಅಂತ ಆಶ್ಚರ್ಯ ಇತ್ತು. ಕೆಲ ತಿಂಗಳಿಂದ ತನ್ನ ಹೊಸ ಚಾನೆಲ್ ನ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಆ ವ್ಯಕ್ತಿ ಶನಿವಾರ (ಮೇ 6) ಹಿಂತಿರುಗಿದ್ದಾರೆ.[ಮೊದಲ ಪ್ರಸಾರದಲ್ಲೇ ಲಾಲೂ ವಿರುದ್ದ ಅರ್ನಬ್ ಸರ್ಜಿಕಲ್ ಸ್ಟ್ರೈಕ್]
ಆತನ ಹೆಸರು ಅರ್ನಬ್ ಗೋಸ್ವಾಮಿ. ಬರೀ ಪತ್ರಕರ್ತ ಎಂದು ಪರಿಚಯಿಸುವಷ್ಟು ಸಲೀಸಾದ ವ್ಯಕ್ತಿಯಲ್ಲ. ಏಕೆಂದರೆ ಆತ ಬ್ರ್ಯಾಂಡ್. ಫೈರ್ ಬ್ರ್ಯಾಂಡ್. ಚಾನೆಲ್ ನಡೆಸುವುದು ಅಂದರೆ ಜನರ ವಿಶ್ವಾಸವೂ ಉಳಿಸಿಕೊಳ್ಳಬೇಕು. ಕೆಲಸ ಮಾಡುವ ಪತ್ರಕರ್ತರ ಹೊಟ್ಟೆಯೂ ತುಂಬಬೇಕು. ಎರಡರ ಸವಾಲನ್ನೂ ತೆಗೆದುಕೊಂಡಿರುವ ಅರ್ನಬ್ ಗೋಸ್ವಾಮಿ ಬಗ್ಗೆ ಟ್ವಿಟ್ಟರ್ ನಲ್ಲಿ ಬಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಬಗ್ಗೆ ನಿಮ್ಮ ಗಮನಕ್ಕೂ ಇರಲಿ ಎಂದು ಇಲ್ಲಿ ಕೊಡ್ತಿದ್ದೀವಿ.
|
ಅಭಿಷೇಕ್ ಜೈನ್
ಫೋಟೋ 1-ಅರ್ನಬ್ ಅಭಿಮಾನಿಗಳು ಆತನಿಗಾಗಿ ಕಾಯುತ್ತಿರುವುದು
ಫೋಟೋ 2-ಅರ್ನಬ್ ಆಗಮನ
ಫೋಟೋ 3- ಅಂತಿಮ ತೀರ್ಮಾನ
|
ಅಭಿಷೇಕ್ ಚೌಹಾನ್
ಮೊದಲ ದಿನ ಮೊದಲ ಧಮಾಕಾ
ಹತ್ಯೆ ಆರೋಪಿ ಮೊಹ್ಮದ್ ಶಹಾಬುದ್ದೀನ್ ನಿಂದ ಲಾಲೂ ಪ್ರಸಾದ್ ಯಾದವ್ ಸೂಚನೆಗಳನ್ನು ಸ್ವೀಕರಿಸುತ್ತಿರುವುದು
|
ಕೃಷ್ಣಾ
ಬರ್ಕಾ ದತ್ ರಿಪಬ್ಲಿಕ್ ಟಿವಿ ನೋಡ್ತಿದ್ದಾರೆ.
|
ಧವಲ್ ಪಟೇಲ್
ರಾಷ್ಟ್ರೀಯತಾ ವಾದಿಗಳು ಅರ್ನಬ್ ಗೋಸ್ವಾಮಿ ಅವರಿಗೆ ಕವಚ ತೊಡಿಸಿ ಸ್ವಾಗತಿಸುತ್ತಿದ್ದಾರೆ ಎಂಬರ್ಥದ ಪೋಸ್ಟ್
|
ಭೈಯ್ಯಾಜಿ
ಲಾಲೂ ಪ್ರಸಾದ್ ರನ್ನು ಬಯಲು ಮಾಡಿದ ಅರ್ನಬ್ ರನ್ನು ಬಲಪಂಥೀಯರು ಸೆಲ್ಯೂಟ್ ಮಾಡಿ ಸ್ವಾಗತಿಸುತ್ತಾರೆ.
|
ದ ಮಸ್ಕಡಾಸ್
ಬರ್ಕಾ, ಬೋನಿ ಮತು ಕ್ಲೈಡ್ ಲಾಲೂ ಪ್ರಸಾದ್ ಜತೆ ಹೇಗಿದ್ದರು ನೋಡಿ. ಅರ್ನಬ್ ಮೊದಲ ಬಾಲ್ ನಲ್ಲೇ ಸಿಕ್ಸರ್ ಬಾರಿಸಿದ್ದಾರೆ. ಟಿಆರ್ ಪಿ ಬರುವುದರಲ್ಲಿ ಅನುಮಾನವೇ ಇಲ್ಲ
|
ಅಲಿಯಾಸ್ ಓಂಕಾರ್
ಲೌಡ್ ಸ್ಪೀಕರ್ ರಿಪೇರಿ ನಂತರ ವಾಪಸಾಗಿದೆ.
|
ಅನುಪಮ್ ಖೇರ್
ಪ್ರಿಯ ಅರ್ನಬ್ ನಿಮಗೂ ಹಾಗೂ ನಿಮ್ಮ ತಂಡಕ್ಕೂ ಒಳ್ಳೆದಾಗಲಿ. ಹೊಸ ಆರಂಭಕ್ಕೆ ಶುಭವಾಗಲಿ. ಜೈ ಹೋ
|
ರವಿ
ಈ ಫೋಟೋಗಳು ಅರ್ನಬ್ ಗೋಸ್ವಾಮಿ ಏನು ಅನ್ನೋದನ್ನು ತಿಳಿಸುತ್ತವೆ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications