ಚಿತ್ರಸುದ್ದಿ : ರಥಸಪ್ತಮಿಯಂದು ತಿರುಪತಿಯಲ್ಲಿ ಸ್ನಾನ
ಬೆಂಗಳೂರು, ಫೆ.7: ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯ ದಿನ ರಥಸಪ್ತಮಿಯಂದು ದೇಶದ ವಿವಿಧೆಡೆ ಸಂಭ್ರಮಾಚರಣೆಯನ್ನು ಕಾಣಲಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ಅಪಾರ ಮಹತ್ವ ನೀಡಿದ್ದಾರೆ. ಸೂರ್ಯದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ರಥಸಪ್ತಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಸೂರ್ಯೋಪಸನೆಯನ್ನು ಮಾಡಲಾಗುತ್ತದೆ.
ತಿರುಮಲ ತಿರುಪತಿ ದೇವಸ್ಥಾನಂ ನಲ್ಲಿ ವಿಶೇಷ ಪೂಜೆ ಜತೆಗೆ ಶ್ರೀಸೂರ್ಯ ಜಯಂತಿ ಅಂಗವಾಗಿ ಪವಿತ್ರ ಸ್ನಾನ ಕೈಗೊಳ್ಳಲಾಗಿದೆ. ಅಲಹಾಬಾದಿನಲ್ಲಿ ಗಂಗಾನದಿಯಲ್ಲಿ ಮಾಘ ಮಾಸದ ಪೂಜೆ ಜತೆ ವಿಶೇಷ ಪೂಜೆ ಸಲ್ಲಿಕೆಯಾಗಿದೆ.
ಉಳಿದಂತೆ ಚಿತ್ರಸುದ್ದಿಯಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು ಮಾಧುರಿ ದೀಕ್ಷಿತ್, ಲಾರಾ ದತ್, ಪ್ರೀತಿ ಜಿಂಟಾ, ಇಶಾ ಕೊಪ್ಪಿಕರ್ ಹಾಗೂ ಮಲೈಕಾ ಅರೋರಾ ಮನವಿ ಮಾಡಿಕೊಂಡಿದ್ದಾರೆ. ಕೊಚ್ಚಿಯಲ್ಲಿ ಶಿವ ದೇಗುಲದ ಪೂಜೆ ಚಿತ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ನಿಂತ ಟ್ರಕ್ ಸಾಲು, ಫರಿದಾಬಾದಿನ ಅಂತಾರಾಷ್ಟ್ರೀಯ ಕರಕುಶಲ ಹಬ್ಬ, ಚೀನಾದಲ್ಲಿನ ಹೊಸ ವರ್ಷ ಸಂಭ್ರಮ, ಮೆಕ್ಸಿಕೋದಲ್ಲಿನ Calacas Zingaro ಶೋ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ರಥಸಪ್ತಮಿಯಂದು ತಿರುಪತಿಯಲ್ಲಿ ಸ್ನಾನ
ತಿರುಮಲ ತಿರುಪತಿ ದೇವಸ್ಥಾನಂ ನಲ್ಲಿ ವಿಶೇಷ ಪೂಜೆ ಜತೆಗೆ ಶ್ರೀಸೂರ್ಯ ಜಯಂತಿ ಅಂಗವಾಗಿ ಪವಿತ್ರ ಸ್ನಾನ ಕೈಗೊಳ್ಳಲಾಗಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ನಿಂತ ಟ್ರಕ್ ಸಾಲು
ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿರುವ ಸಲಾಮಾಬಾದ್ ಟ್ರೇಡ್ ಸೆಂಟ್ ನ ಮುಂದೆ ಸಾಲಾಗಿ ನಿಂತಿರುವ ಪಾಕಿಸ್ತಾನಿ ಟ್ರ ಕ್ ಗಳು, ಭಾರತೀಯ ಟ್ರಕ್ ಚಾಲಕರ ಬಂಧನದ ಹಿನ್ನೆಲೆಯಲ್ಲಿ ಉರಿ ಪ್ರದೇಶವನ್ನು ಈ ಟ್ರಕ್ ದಾಟಲು ಬಿಟ್ಟಿಲ್ಲ.

ಚೀನಾದಲ್ಲಿನ ಹೊಸ ವರ್ಷ ಸಂಭ್ರಮ
ಚೀನಾದ ಹುನ್ನಾನ್ ಪ್ರದೇಶದ ಛಂಗ್ಶಾ ದಲ್ಲಿ ಪ್ರವಾಸಿಗರಿಂದ ಬೆಳಗಿರುವ ಕಂದೀಲುಗಳು

ಕೊಚ್ಚಿಯಲ್ಲಿ ಶಿವ ದೇಗುಲದ ಪೂಜೆ ಚಿತ್ರ
ಕೊಚ್ಚಿ: ಎರ್ನಾಕುಲಂನ ಶಿವ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಕೆ

ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು ಮಾಧುರಿ ದೀಕ್ಷಿತ್
ಲೀಲಾವತಿ ಆಸ್ಪತ್ರೆ ಆಯೋಜಿಸಿದ ಫ್ಯಾಷನ್ ಶೋನಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು ಮಾಧುರಿ ದೀಕ್ಷಿತ್, ಲಾರಾ ದತ್, ಪ್ರೀತಿ ಜಿಂಟಾ, ಇಶಾ ಕೊಪ್ಪಿಕರ್ ಹಾಗೂ ಮಲೈಕಾ ಅರೋರಾ ಮನವಿ ಮಾಡಿಕೊಂಡಿದ್ದಾರೆ.

ಮೆಕ್ಸಿಕೋದಲ್ಲಿನ Calacas Zingaro ಶೋ
ಮೆಕ್ಸಿಕೋದ ಕಲಾವಿದ Guadalupe Posada ಅವರ ಕೃತಿ ಆಧಾರ ಮೇಲೆ ನಡೆಯುವ Calacas Zingaro ಶೋನಲ್ಲಿ ಕಲಾವಿದರೊಬ್ಬರು ಕಾಣಿಸಿಕೊಂಡಿದ್ದು ಹೀಗೆ (Xinhua/Alejandro Ayala/IANS)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications