ರಾಜಸ್ತಾನ ಸೋಲಾರ್ ಪಾರ್ಕ್ ನಲ್ಲಿ ಯೂನಿಟ್ ವಿದ್ಯುತ್ ಗೆ ಜಸ್ಟ್ ರು.2.62
ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಸಾಧನೆಯೊಂದು ಆಗಿದೆ. ಒಂದು ಯೂನಿಟ್ ವಿದ್ಯುತ್ ಉತ್ಪಾದನೆಗೆ ರಾಜಸ್ತಾನದ ಭದ್ಲಾದಲ್ಲಿ ಮೂರು ರುಪಾಯಿಗೂ ಕಡಿಮೆ ವೆಚ್ಚ ತಗುಲುತ್ತದೆ. ಈ ಸಾಧನೆ ಬಗ್ಗೆ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ
ನವದೆಹಲಿ, ಮೇ 10: ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮತ್ತಷ್ಟು ಅಗ್ಗವಾಗಲಿದೆ. ರಾಜಸ್ತಾನದ ಭದ್ಲಾದಲ್ಲಿ 250 ಮೆಗವಾಟ್ ಸಾಮರ್ಥ್ಯದ ಸೌರವಿದ್ಯುತ್ ಕೇಂದ್ರ ಆರಂಭಿಸಿದ್ದು, ಯೂನಿಟ್ ಗೆ ರು. 2.75 ತಗುಲುತ್ತದೆ ಅಂದಾಜಿಸಲಾಗಿದೆ. ಕಲ್ಲಿದ್ದಲು ಮೂಲಕ ಉತ್ಪಾದನೆ ಆಗುವ ವಿದ್ಯುತ್ ಗಿಂತ ಇದು ತೀರಾ ಕಡಿಮೆ. ಎನ್ ಟಿಪಿಸಿ ಲಿಮಿಟೆಡ್ ಕಲ್ಲಿದ್ದಲು ಮೂಲಕ ಉತ್ಪಾದನೆ ಮಾಡುವ ವಿದ್ಯುತ್ ಯೂನಿಟ್ ಗೆ ರು. 3.20 ಆಗುತ್ತದೆ.
ಸರಕಾರಿ ಸ್ವಾಮ್ಯದ ಸೋಲಾರ್ ಎನರ್ಜಿ ಕಾರ್ಪೋರೇಷನ್ ಆಫ್ ಇಂಡಿಯಾ (ಎಸ್ ಇಸಿಐ) 750 ಮೆಗಾವಾಟ್ ಸಾಮರ್ಥ್ಯದ ಸೌರವಿದ್ಯುತ್ ನ ಎರಡು ಪಾರ್ಕ್ ಗಳನ್ನು ನಡೆಸುತ್ತಿದ್ದು, ಈ ಪೈಕಿ 250 ಮೆಗವಾಟ್ ಗೆ ಅದಾನಿ ರಿನೀವಬಲ್ ಎನರ್ಜಿ ಪಾರ್ಕ್ ಪ್ರತಿ ಯೂನಿಟ್ ಗೆ ರು. 3.01 ಬಿಡ್ ದರ ನಿಗದಿ ಮಾಡಿದೆ.['ಒಂದು ವರ್ಷದಲ್ಲಿ ತುಮಕೂರು ಸೌರ ವಿದ್ಯುತ್ ಘಟಕ ಪೂರ್ಣ']
Another milestone towards PM @narendramodi's vision of clean affordable power for all: Bhadla Solar Park achieves tariff of Rs. 2.62/unit
— Piyush Goyal (@PiyushGoyal) May 9, 2017
ಮೊದಲಿಗೆ ಯೂನಿಟ್ ಗೆ ರು. 3.01 ಬೇಸ್ ಪ್ರೈಸ್ ಸಾಧಿಸಿದ್ದೇವೆ. ಹದಿನಾಲ್ಕು ಬಿಡ್ಡರ್ಸ್ ನ 250 ಮೆಗವಾಟ್ ಸಾಮರ್ಥ್ಯಕ್ಕೆ ಅಂತಿಮಗೊಳಿಸಲಾಗಿದೆ. ಈಗಾಗಲೇ ಯೂನಿಟ್ ಗೆ ರು. 2.75ಕ್ಕಿಂತ ಕಡಿಮೆಗೆ ಬೆಲೆ ಬಂದಾಗಿದೆ. ಅಂತಿಮವಾಗಿ ಬೆಲೆ ಎಲ್ಲಿಗೆ ನಿಲ್ಲುತ್ತದೆ ಅಂತ ನೋಡಬೇಕು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ಕಾವೇರಿ ನದಿ ಕಾಲುವೆಗಳ ಮೇಲೆ ಸೌರ ಫಲಕ ಸ್ಥಾಪನೆ]

ಈ ಮಧ್ಯೆ ಸಚಿವ ಪಿಯೂಶ್ ಗೋಯಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, ನರೇಂದ್ರ ಮೋದಿ ಅವರ ಗುರಿಯೆಡೆಗೆ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ. ಭದ್ಲಾ ಸೋಲಾರ್ ಪಾರ್ಕ್ ನಲ್ಲಿ ಒಂದು ಯೂನಿಟ್ ವಿದ್ಯುತ್ ಉತ್ಪಾದನೆ ರು.2.62ಕ್ಕೆ ತಗುಲುತ್ತದೆ ಎಂದು ಹೇಳಿದ್ದಾರೆ.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ












Click it and Unblock the Notifications