ಶೂ ಪಾಲೀಶ್ ಮಾಡುವವನ ಪ್ರತಿಭೆಗೆ ಒಲಿದು ಬಂದ ಸ್ಟಾರ್ ಗಿರಿ
ಅಗಾದ ಪ್ರತಿಭೆ ಮತ್ತು ಕೊಂಚವೇ ಅದೃಷ್ಟ ಇವೆರಡು ಇದ್ದರೆ ಸಾಕು, ಸಾಮಾನ್ಯ ವ್ಯಕ್ತಿ ಸ್ಟಾರ್ ಆಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಸನಿ ಹಿಂದೂಸ್ತಾನಿ.
ಸನಿ ಹಿಂದೂಸ್ತಾನಿ ಎಂಬ ಯುವಕ ಪಂಜಾಬ್ ನ ಭಟಿಂಡಾ ನಲ್ಲಿ ಶೂ ಪಾಲೀಶ್ ಮಾಡುತ್ತಿದ್ದ. ಆದರೆ ಆತನಲ್ಲಿನ ಪ್ರತಿಭಟನೆ ಆತನನ್ನು ಖ್ಯಾತಿಯ ಶಿಖರಕ್ಕೇರಿಸಿದೆ. ಆತ ಈಗ ಲಕ್ಷಾದೀಶ ಕೆಲವೇ ದಿನಗಳಲ್ಲಿ ಕೋಟ್ಯಾಧೀಶನೂ ಆಗಲಿದ್ದಾನೆ.
ಸನಿ ಹಿಂದೂಸ್ತಾನಿ ಇಂಡಿಯನ್ ಐಡಲ್ ಎಂಬ ಭಾರತದ ಪ್ರಖ್ಯಾತ ಹಾಡಿನ ಶೋ ಅನ್ನು ಗೆದ್ದಿದ್ದಾನೆ. ಬಡ ಬೂಟ್ ಪಾಲೀಶರ್ ದ್ವನಿಗೆ ಭಾರತ ಮನಸೋತಿದೆ. ಸಂಗೀತದ ಪಾಠ ಕಲಿಯದೇ ಕೇವಲ ಆಸಕ್ತಿಯಿಂದ ಹಾಡಲು ಪ್ರಾರಂಭಿಸಿದ್ದ ಸನಿ ಇಂದು ಬಹುದೊಡ್ಡ ಸಂಗೀತ ಸ್ಪರ್ಧೆಯನ್ನು ಗೆದ್ದಿದ್ದಾನೆ.

ಬೂಟ್ ಪಾಲೀಶ್ ಮಾಡುತ್ತಿದ್ದ ಸನಿ ಹಿಂದೂಸ್ತಾನಿ ಗೆ ಬಹುಮಾನವಾಗಿ 25 ಲಕ್ಷ ರೂಪಾಯಿಗಳನ್ನು ಚಾನೆಲ್ ನೀಡಿದೆ. ಹಲವು ಸಿನಿಮಾಗಳಿಗೆ ಹಾಡುವ ಅವಕಾಶಗಳು ಈಗಾಗಲೇ ಸನಿ ಬಾಗಿಲಿಗೆ ಬಂದಿವೆ. ರಸ್ತೆ ಬದಿಯಲ್ಲಿ ಬೂಟ್ ಪಾಲೀಶ್ ಮಾಡುತ್ತಿದ್ದ ಸನಿ ಈಗ ಬಾಲಿವುಡ್ ಹಿನ್ನೆಲೆ ಗಾಯಕನಾಗಿದ್ದಾನೆ.
ಅತ್ಯಂತ ಬಡ ಕುಟುಂಬದ ಸನಿ ತಾಯಿ ಬದುಕಲು ಬಲೂನ್ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ ಇಲ್ಲದಾಗ ಭಿಕ್ಷೆ ಬೇಡಿ ಅನ್ನ ಸಂಪಾದನೆ ಮಾಡುತ್ತಿದ್ದರು. ಇದೆಲ್ಲವನ್ನೂ ಆತ ಇಂಡಿಯನ್ ಐಡಲ್ ಆಡಿಶನ್ ಗೆ ಬಂದಾಗ ಹೇಳಿದ್ದ. ಆಗಲೇ ಈತ ತನ್ನ ಹಾಡು ಆತನ ಹೋರಾಟಮಯ ಬದುಕಿನಿಂದಾಗಿ ಜಡ್ಜ್ಗಳನ್ನು ಹಾಗೂ ಉದ್ಯಮಿ ಆನಂದ್ ಮಹೀಂದ್ರಾ ಅವರನ್ನೂ ಸೆಳೆದಿದ್ದ. ಆನಂದ್ ಮಹೀಂದ್ರಾ ಸನಿ ಬಗ್ಗೆ ಟ್ವೀಟ್ ಮಾಡಿದ್ದರು.
ಇದೀಗ ಸನಿ ಬಹುದೊಡ್ಡ ಹಾಡುಗಾರಿಕೆ ಸ್ಪರ್ಧೆಯನ್ನು ಗೆದ್ದು 25 ಲಕ್ಷ ನಗದು ಗೆದ್ದಿದ್ದಾನೆ. ಜೊತೆಗೆ ಹಲವು ಅವಕಾಶಗಳು ಆತನ ಬಾಗಿಲು ಮುಂದೆ ಬಂದಿವೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್












Click it and Unblock the Notifications