OMG! ದೈವಿಕ ಸೆಕ್ಸ್, ಅಲ್ಲಾ ಮಾ ಸೋಫಿಯಾ ಆವಿಷ್ಕಾರ
ನಟನೆಗಿಂತ ಹೆಚ್ಚು ಮೈಮಾಟ, ಕಿತ್ತಾಟದಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದ ಬ್ರಿಟನ್ ಮೂಲದ ನಟಿ ಸೋಫಿಯಾ ಹಯಾತ್ ಅವರ ಹೊಸ ಅವತಾರ ಕಂಡರೆ ಬೆಚ್ಚು ಬೀಳುತ್ತೀರಿ, ಅಲ್ಲಾ ಮಾ ಅವತಾರದಲ್ಲಿ ನೀಡಿರುವ ಬೋಧನೆ ಇಲ್ಲಿದೆ
ಬೆಂಗಳೂರು, ಮೇ 17: ನಟನೆಗಿಂತ ಹೆಚ್ಚು ಮೈಮಾಟ, ಕಿತ್ತಾಟದಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದ ಬ್ರಿಟನ್ ಮೂಲದ ನಟಿ ಸೋಫಿಯಾ ಹಯಾತ್ ಅವರ ಹೊಸ ಅವತಾರ ಕಂಡರೆ ಬೆಚ್ಚು ಬೀಳುತ್ತೀರಿ, ಅಲ್ಲಾ ಮಾ ಅವತಾರದಲ್ಲಿ ನೀಡಿರುವ ಬೋಧನೆ ಇಲ್ಲಿದೆ
ಒಂದು ಕಾಲದಲ್ಲಿ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅವರ ಜತೆ ಲೇಟ್ ನೈಟ್ ಪಾರ್ಟಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸಲುಗೆಯಿಂದ ಕಾಣಿಸಿಕೊಂಡಿದ್ದ ಸೋಫಿಯಾ ಹಯಾತ್ ನಂತರ ಭಾರತಕ್ಕೆ ಬಂದು ಬಾಲಿವುಡ್ ಗೂ ಕಾಲಿಟ್ಟರು.
ಸೋಫಿಯಾ ಡೈರೀಸ್ ಆಫ್ ಎ ಬಟರ್ ಫ್ಲೈ, ಸೂಪರ್ ಸ್ಟಡ್ ರಿಯಾಲಿಟಿ ಶೋ, ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಸೋಫಿಯಾ ನಂತರ ಗ್ಲಾಮರ್ ಜಗತ್ತಿಗೆ ವಿದಾಯ ಹೇಳಿ ಕಣ್ಮರೆಯಾದರು.

ಮದರ್(ಕ್ರೈಸ್ತ್ರ ಸನ್ಯಾಸಿನಿ)ಆಗಿ ಕಾಣಿಸಿಕೊಂಡ ಸೋಫಿಯಾ ಬಹುಶಃ, ತನ್ನ ಮದುವೆಗೆ ದೇವರನ್ನು(ಆಕೆಯೇ ಹೇಳುವಂತೆ) ಅತಿಥಿಯಾಗಿ ಕರೆಸಿಕೊಂಡ ಏಕೈಕ 'ನನ್'.
ಈಗ ಇಡೀ ಜಗತ್ತಿಗೆ ತಿಳಿಯದ, ನಿಮ್ಮ ತಾತ ಮುತ್ತಾತ, ಅಜ್ಜಿ, ಅಮ್ಮ ಹೇಳಿಕೊಡದ ಜೀವನ ರಹಸ್ಯವನ್ನು ಸೋಫಿಯಾ ಹಯಾತ್ ನಿಮ್ಮ ಮುಂದಿಡುತ್ತಿದ್ದಾರೆ. ಅದುವೇ ದೈವಿಕ ಸೆಕ್ಸ್. ನಾನು ನೀನು ಬೇರೆ ಅಲ್ಲಾ ಎಂದು ಸಂಗಾತಿಗಳು ಒಂದಾಗುವ ಲೈಂಗಿಕ ಪ್ರಕ್ರಿಯೆಗೆ ದೈವಿಕ ಅಂಶಗಳಿವೆ ಎಂದು ಸೋಫಿಯಾ ಬೋಧಿಸಿದ್ದಾರೆ.
ಲವ್ ಎಂಬುದನ್ನು ಮಾರಾಟ ವಸ್ತುವಿನಿಂತೆ ಕಾಣಬೇಡಿ. ಇದು ಮೋಕ್ಷದ ಮಾರ್ಗ ತೋರಿಸುವ ವಿಧಾನ. ಇದರ ಶಕ್ತಿ ತಿಳಿಯಲು ಅಚರಣೆಯೊಂದೇ ಮಾರ್ಗ. ದೈಹಿಕ ಕಾಮನೆ ತೀರಿಸಿಕೊಳ್ಳುವುದಷ್ಟೇ ಅಲ್ಲ, ಇದು ಮುಕ್ತಿಗೆ ದಾರಿ ತೋರಿಸುವುದು ಎಂದು ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications