ಸೆಕ್ಷನ್ 377 ಕುರಿತ ಐತಿಹಾಸಿಕ ತೀರ್ಪಿನ ಸಾರಾಂಶ
ನವದೆಹಲಿ, ಸೆಪ್ಟೆಂಬರ್ 6: ಸೆಕ್ಷನ್ 377ರ ಕುರಿತಾದ ಸುಪ್ರೀಂಕೋರ್ಟ್ ತೀರ್ಪು ದೇಶದಾದ್ಯಂತ ಸಂಚಲನ ಮೂಡಿಸಿದೆ.
ಸೆಕ್ಷನ್ 377ರ ಅಡಿ ಸಲಿಂಗಕಾಮ ಅಪರಾಧ ಎಂಬ ಕಾನೂನನ್ನು ಸುಪ್ರೀಂಕೋರ್ಟ್ ಸಡಿಲಗೊಳಿಸಿದೆ. ವಯಸ್ಕ ಸಮಾನಲಿಂಗಿಗಳ ನಡುವೆ ಖಾಸಗಿಯಾಗಿ ನಡೆಯುವ ಸಹಮತದ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಆದರೆ, ಸಹಮತವಿಲ್ಲದ, ಕ್ರೂರವಾದ ಮತ್ತು ಪ್ರಾಣಿಗಳೊಂದಿಗೆ ನಡೆಸುವ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅಪರಾಧ ಎಂದೇ ಪರಿಗಣಿತವಾಗಲಿದೆ ಎಂದು ನ್ಯಾಯಪೀಠ ಹೇಳಿದೆ.
ಸೆಕ್ಷನ್ 377ರ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಸಾರಾಂಶ
* ಎಲ್ಜಿಬಿಟಿ ಸಮುದಾಯದವರು ಖಾಸಗಿಯಾಗಿ ಸಹಮತದ ಲೈಂಗಿಕ ಕ್ರಿಯೆ ನಡೆಸುವುದು ಸೆಕ್ಷನ್ 377ರ ಅಡಿಯಲ್ಲಿ ಇನ್ನು ಮುಂದೆ ಅಪರಾಧವಲ್ಲ.
* ಕ್ರೂರವಾಗಿ ಅಥವಾ ಒಪ್ಪಿಗೆ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆಗಳಿಗೆ ಸೆಕ್ಷನ್ 377 ಅನ್ವಯವಾಗುತ್ತದೆ
* ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಐಪಿಸಿ ಸೆಕ್ಷನ್ 377ರ ಅಡಿ ಅಪರಾಧವಾಗಿಯೇ ಉಳಿಯಲಿದೆ.
* ಸೆಕ್ಷನ್ 377 ವಿಚಾರಹೀನ, ಅಸಮರ್ಥನೀಯ ಮತ್ತು ಸ್ಪಷ್ಟವಾಗಿ ಕಟ್ಟಳೆಗೆ ಒಳಪಡುವುದಿಲ್ಲ.
* ಇತರೆ ನಾಗರಿಕರಂತೆಯೇ ಎಲ್ಜಿಬಿಟಿ ಸಮುದಾಯವೂ ಸಮಾನ ಹಕ್ಕುಗಳನ್ನು ಹೊಂದಿವೆ.
* ಎಲ್ಜಿಬಿಟಿ ಸಮುದಾಯಕ್ಕೆ ಜೀವಿಸುವ ಹಕ್ಕಿನ ಭಾಗವಾದ ಖಾಸಗಿತನದ ಹಕ್ಕು ಸಂಪೂರ್ಣವಾಗಿ ಅನ್ವಯವಾಗುತ್ತದೆ.
* ದೇಹದ ಕುರಿತ ನಿರ್ಧಾರ ವೈಯಕ್ತಿಕವಾದದ್ದು. ಅದು ಆಯ್ಕೆಗೆ ಸಂಬಂಧಿಸಿದ್ದು ಹಾಗೂ ಘನತೆಯ ಭಾಗ.
* ಸ್ವಯಂ ಅಭಿವ್ಯಕ್ತಿಯನ್ನು ನಿರಾಕರಿಸುವುದು ಸಾವಿಗೆ ಸಮಾನ.
* ಗುರುತಿನ ಪೋಷಣೆ ಬದುಕಿನ ಪಿರಾಮಿಡ್ನ ಭಾಗ

-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications