ಮತದಾರನ ಅಳೆದಿದ್ದ ಸಮೀಕ್ಷೆ ಹೇಳಿದ್ದೇನು, ಆಗಿದ್ದೇನು?

ಆದರೆ ನಾಲ್ಕೂ ರಾಜ್ಯಗಳ ಚುನಾವಣೆಗಳು ಘೋಷಣೆಯಾಗುವುದಕ್ಕೂ ಸಾಕಷ್ಟು ಮುನ್ನವೇ ಅಂದರೆ ಕಳೆದ ಆರೇಳು ತಿಂಗಳಿಂದ ಮಾಧ್ಯಮಗಳು ಒಂದೇ ಸಮನೆ ಚುನಾವಣಾ ಸಮೀಕ್ಷೆಗಳನ್ನು ನಿರಂತರವಾಗಿ ಬಿತ್ತರಿಸತೊಡಗಿದವು. ಕೊನೆಗೆ ಡಿ. 4ರಂದು ದಿಲ್ಲಿ ಮತದಾನ ಮುಗಿಯುತ್ತಿದ್ದಂತೆ ಒಟ್ಟೂ ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಫಲಿತಾಂಶ ಇಷ್ಟೇ ಕಣಣ್ಣೋ ಎಂದು exit poll ಸಹ ಪ್ರಕಟಿಸಿತು.
ಫಲಿತಾಂಶಗಳು ಹೊರಬೀಳುತ್ತಿರುವ ಇಂದಿನ ಸಂದರ್ಭದಲ್ಲಿ ಈ exit poll ಮತ್ತು poll surveyಗಳನ್ನು ಪರಾಮರ್ಶಿಸಿದಾಗ ಮತ್ತೊಮ್ಮೆ ಸಮೀಕ್ಷೆಗಳದ್ದೇ ಮೇಲುಗೈ ಎಂಬುದು ಸಾಬೀತಾಗಿದೆ. ಈ ಮಧ್ಯೆ, ತನಗೆ ವ್ಯತಿರಿಕ್ತವಾಗಿರುವ ಸಮೀಕ್ಷೆಗಳು ಬೇಡ್ವೇ ಬೇಡ ಎಂದು ಕಾಂಗ್ರೆಸ್ ಮತ್ತು ಜೆಡಿಯು ಪಕ್ಷಗಳು ಚುನಾವಣಾ ಆಯೋಗವನ್ನು ಅವಲತ್ತುಕೊಳ್ಳೂವ ಕೆಲಸಬೂ ನಡೆಯಿತು. ಒಂದು ರೀತಿಯಲ್ಲಿ ಇದು ಇಂಡಿಯಾ ಟುಡೇ, ಸಿವೋಟರ್ (ಜಂಟಿಯಾಗಿ), ಐಬಿಎನ್, ದಿ ವೀಕ್, ಸಿಎಸ್ಡಿಎಸ್ (ಜಂಟಿಯಾಗಿ), ಎನ್ ಡಿಟಿವಿ, ನೀಲ್ಸೇನ್, ಟುಡೇಸ್ ಚಾಣಕ್ಯ ನಡೆಸಿದ exit poll ಮತ್ತು poll surveyಗಳ ಫಲಿತಾಂಶವೂ ಆಗಿದೆ.
ದೆಹಲಿ ಮತ್ತು ಛಿತ್ತೀಸ್ ಗಢದಲ್ಲಿ (ಇನ್ನೂ ಪೂರ್ಣ ಫಲಿತಾಂಶ ಪ್ರಕಟವಾಗಬೇಕಿದೆ) exit poll ಸಮೀಕ್ಷೆ ಸ್ವಲ್ಪ ಮಟ್ಟಿಗೆ ವ್ಯತಿರಿಕ್ತವಾಗಿದೆ. ಆದರೆ ನಿರಂತರವಾಗಿ ಪ್ರಕಟವಾಗುತ್ತಿದ್ದ poll surveyಗಳು ಮಾತ್ರ ಕರಾರುವಕ್ಕಾಗಿ ಪೂರ್ವ ಸಮೀಕ್ಷೆ ಮಾಡಿಮುಗಿಸಿವೆ. ಇಂದು ಅವುಗಳ ಫಲಿತಾಂಶವನ್ನು ಓರೆಗೆ ಹಚ್ಚಿದಾಗ ಪ್ರಮುಖ ಸಮೀಕ್ಷೆಗಳು ಏನು ಹೇಳಿದ್ದವು ಎಂಬುದನ್ನು ಖುದ್ದಾಗಿ ನೀವೇ ಪರಾಮರ್ಶಿಸಿ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications