ಚಿತ್ರಗಳಲ್ಲಿ: ಎಲ್ ಜಿಬಿಟಿ ಹೋರಾಟ, ಮಹಾಮಸ್ತಕಾಭಿಷೇಕ
ಬೆಂಗಳೂರು, ಡಿ. 1 : ಸಲಿಂಗಕಾಮಿಗಳ ಹಕ್ಕು ಕಾಪಾಡಲು ಆಗ್ರಹಿಸಿ ದೆಹಲಿಯಲ್ಲಿ ಎಲ್ ಜಿಬಿಟಿ ಸಮುದಾಯದವರಿಂದ ಮೆರವಣಿಗೆ, ಮೈಸೂರಿನಿಂದ 20 ಕಿ.ಮೀ. ದೂರದಲ್ಲಿರುವ, ಹುಣಸೂರು ತಾಲೂಕಿನಲ್ ಗೊಮ್ಮಟಗಿರಿy 20 ಅಡಿ ಎತ್ತರದ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕ, ನರೇಂದ್ರ ಮೋದಿ ಮುಖವಾಡ ಧರಸಿ ಸಮುದ್ರ ದಂಡೆ ಸ್ವಚ್ಛಗೊಳಿಸಿದ ನಾಗರಿಕರು.
ಪೋಪ್ ಮತ್ತು ಆರ್ಚ್ ಬಿಷಪ್ ಸಮ್ಮಿಲನ, ಮಕಾವು ಒಪನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪಿವಿ ಸಿಂಧು, ಹರಿದ್ವಾರದಲ್ಲಿ ನಡೆದ ಆರ್ ಎಸ್ ಎಸ್ ಕ್ಯಾಂಪ್ ನಲ್ಲಿ ಕವಾಯಿತು ಪ್ರದರ್ಶಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಭಾರತದ ವಿರುದ್ಧ ಸರಣಿ ಆಡಲು ಭುವನೇಶ್ವರಕ್ಕೆ ಬಂದಿಳಿದ ಆಸ್ಟ್ರೇಲಿಯಾ ಹಾಕಿ ತಂಡ, ಮತ್ತಷ್ಟು ಚಿತ್ರಗಳು ನಿಮಗಾಗಿ....

ಸಿಂಧು ಚಾಂಪಿಯನ್
ಮಕಾವು ಒಪನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಪಿವಿ ಸಿಂಧು ಸಂಭ್ರಮ.

ಮಹಾಮಸ್ತಕಾಭಿಷೇಕ
ಗೊಮ್ಮಟಗಿರಿಯ ಬಾಹುಬಲಿಗೆ ಮಹಾಮಸ್ತಕಾಭಿಷೇಕ.

ಆಸ್ಟ್ರೇಲಿಯಾ ಹಾಕಿ ತಂಡ
ಭುವನೇಶ್ವರಕ್ಕೆ ಬಂದಿಳಿದ ಸ್ಟ್ರೇಲಿಯಾ ಹಾಕಿ ತಂಡ

ಭಾಗವತರ ಶಿಸ್ತು
ಹರಿದ್ವಾರದಲ್ಲಿ ನಡೆದ ಆರ್ ಎಸ್ ಎಸ್ ಕ್ಯಾಂಪ್ ನಲ್ಲಿ ಕವಾಯಿತು ಪ್ರದರ್ಶಿಸಿದ ಮೋಹನ್ ಭಾಗವತ್.

ಹೋರಾಟ
ಸಲಿಂಗಕಾಮಿಗಳ ಪರ ಹೋರಾಟ ನಡೆಸುತ್ತಿರುವ ಎಲ್ ಜಿಬಿಟಿ ಸಮುದಾಯ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಇಂಗ್ಲೆಂಡ್ ರಾಣಿ ಎಲಲಿಜಬಿತ್ ಮುಖವಾಡ ಧರಿಸಿ ಸಾಗಿದ ರೀತಿ.

ಸಲಿಂಗಕಾಮಿಗಳ ಹಕ್ಕು ಕಾಪಾಡಿ
ಸಲಿಂಗಕಾಮಿಗಳ ಹಕ್ಕು ಕಾಪಾಡಲು ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕ್ವೀರ್ ಮೆರವಣಿಗೆ ದೃಶ್ಯ.

ಪ್ರತಿಭಟನೆ ಬಿಸಿ
ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ.

ಧರ್ಮಗುರುಗಳ ಸಮ್ಮಿಲನ
ಪೋಪ್ ಫ್ರಾನ್ಸಿಸ್ ಮತ್ತು ಆರ್ಚ್ ಬಿಷಪ್ ಮೊದಲನೇ ಪೆಟ್ರಿಲ್ ಸಮ್ಮಿಲನ

ಸ್ವಚ್ಛ ಭಾರತ
ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಸಿ ಅಲಹಾಬಾದ್ ಸಮುದ್ರ ದಂಡೆ ಸ್ವಚ್ಛಗೊಳಿಸಿದ ನಾಗರಿಕರು.

ಫ್ಯಾಷನ್ ಶೋ
ಮುಂಬೈನಲ್ಲಿ ನಡೆದ ಫ್ಯಾಷನ್ ಶೋವೊಂದರಲ್ಲಿ ಹೆಜ್ಜೆ ಹಾಕಿದ ರೂಪದರ್ಶಿ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications