ಕಾನ್ಪುರ ಬಳಿ ರೈಲು ಅಪಘಾತ, ಯಾವ ಯಾವ ರೈಲು ಮಾರ್ಗ ಬದಲು?
ಇಂದೋರ್-ಪಾಟ್ನ ಏಕ್ಸ್ ಪ್ರೆಸ್ ರೈಲು ಮಾರ್ಗದ ಮೂರು ರೈಲುಗಳ ಸಂಚಾರ ನಿಲ್ಲಿಸಲಾಗಿದ್ದು, 11 ಅಧಿಕ ರೈಲುಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.
ಪಾಟ್ನ, ನವೆಂಬರ್ 20: ಇಂದೋರ್-ಪಾಟ್ನ ಏಕ್ಸ್ ಪ್ರೆಸ್ ರೈಲು ಭಾನುವಾರ ಮುಂಜಾನೆ ಕಾನ್ಪುರ ಬಳಿ ಹಳಿ ತಪ್ಪಿದ್ದರಿಂದ ಸುಮಾರು 63ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 150 ಮಂದಿಗೆ ಗಾಯಗಳಾಗಿವೆ. ಸಾವಿನ ಸಂಖ್ಯೆ ಏರಿಕೆ ಸಾಧ್ಯತೆಯಿದೆ.
ಈ ನಡುವೆ ಈ ಮಾರ್ಗದ ಮೂರು ರೈಲುಗಳ ಸಂಚಾರ ನಿಲ್ಲಿಸಲಾಗಿದ್ದು, 11 ಅಧಿಕ ರೈಲುಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.

ಉತ್ತರಪ್ರದೇಶದ ಕಾನ್ಪುರದ ಪುರ್ಖಾರಾಯಂ ಬಳಿ ಇಂದೋರ್ ನಿಂದ ಪಾಟ್ನಾ ಗೆ ತೆರಳುತ್ತಿದ್ದ ರೈಲಿನ 14 ಬೋಗಿಗಳು ಭಾನುವಾರ ಮುಂಜಾನೆ 3.10 ರ ಸುಮಾರಿಗೆ ಹಳಿತಪ್ಪಿ ದುರ್ಘಟನೆ ಸಂಭವಿಸಿದೆ . ಸ್ಥಳದಲ್ಲಿ ರೈಲ್ವೆ ಪೊಲೀಸರುಮ್ ಎನ್ ಡಿಆರ್ ಎಫ್ ಹಾಗೂ ವೈದ್ಯರ ತಂಡ ಅಗತ್ಯ ನೆರವು ನೀಡುತ್ತಿದ್ದಾರೆ. [ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 63ಕ್ಕೇರಿಕೆ]
ರೈಲು ಸಂಚಾರ ಸ್ಥಗಿತ:
* ಝಾನ್ಸಿ-ಕಾನ್ಪುರ್ ಪ್ಯಾಸೆಂಜರ್
* ಝಾನ್ಸಿ- ಲಕ್ನೋ ಇಂಟರ್ ಸಿಟಿ
* ಬರಯುನಿ ಗ್ವಾಲಿಯಾರ್ ಮೇಲ್ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
In pic: List of trains diverted/cancelled following Patna-Indore express train derailment near Kanpur (UP) pic.twitter.com/uGVN1jtqAW
— ANI UP (@ANINewsUP) November 20, 2016
11ಕ್ಕೂ ಅಧಿಕ ರೈಲುಗಳ ಮಾರ್ಗ ಬದಲಾವಣೆ
* ಲೋಕಮಾನ್ಯ ತಿಲಕ್ (12542, 12541),
* ರಪ್ತಿ ಸಾಗರ್ ಎಸ್ ಎಫ್ ಎಕ್ಸ್ ಪ್ರೆಸ್(12522, 12511),
* ಪುಷ್ಪಕ್ ಎಕ್ಸ್ ಪ್ರೆಸ್ (12534),
* ಲಕ್ನೋ ಸೂಪರ್ ಫಾಸ್ಟ್ (12107),
* ಗ್ವಾಲಿಯಾರ್ ಬರಯುನಿ ಮೇಲ್ (11124),
* ಸಬರಮತಿ ಎಕ್ಸ್ ಪ್ರೆಸ್ (19167),
* ಖುಷಿನಗರ್ ಎಕ್ಸ್ ಪ್ರೆಸ್ (11015, 11016),
* ಲಕ್ನೋ ಪುಣೆ ಎಕ್ಸ್ ಪ್ರೆಸ್ (12104)
Patna-Indore express train derailment: Train numbers 12107, 11124, 19167, 11015, 11016, 12104, 12511 diverted; Train no 11123 cancelled.
— ANI UP (@ANINewsUP) November 20, 2016
(ಒನ್ಇಂಡಿಯಾ ಸುದ್ದಿ)
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications