ಒಬಾಮಾಗೆ ವಿಶ್ ಮಾಡಿದ ನರೇಂದ್ರ ಮೋದಿ
ನವದೆಹಲಿ, ಆಗಸ್ಟ್ 04: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭ ಹಾರೈಕೆ ಸಲ್ಲಿಸಿದ್ದಾರೆ.
ವಿಶೇಷವೆಂದರೆ ಅಮೆರಿಕ ಅಧ್ಯಕ್ಷರ ಅಧಿಕೃತ ಟ್ವಿಟ್ಟರ್ ಖಾತೆ ಬದಲಿಗೆ ಬರಾಕ್ ಒಬಾಮಾ ಅವರು ಇತ್ತೀಚೆಗೆ ಆರಂಭಿಸಿದ ಖಾಸಗಿ ಟ್ವೀಟ್ ಖಾತೆ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ನಿಮ್ಮ ಹುಟ್ಟುಹುಬ್ಬಕ್ಕೆ ಶುಭ ಹಾರೈಕೆಗಳು, ನಿಮ್ಮ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ @POTUS ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಹವಾಯಿ ದ್ವೀಪದಲ್ಲಿ 1961ರ ಆಗಸ್ಟ್ 4ರಂದು ಜನಿಸಿದ ಒಬಾಮಾ ಯುಎಸ್ ನ 44ನೇ ಅಧ್ಯಕ್ಷರಾಗಿ ಹೊಸ ಯೋಜನೆಯನ್ನು ಘೋಷಿಸಿದ್ದಾರೆ.
ಸ್ಪೈಡರ್ ಮ್ಯಾನ್ ಹಾಗೂ ಕಾನನ್ ದಿ ಬರ್ಬಾರಿಯನ್ ಕಾಮಿಕ್ ಗಳನ್ನು ಸಂಗ್ರಹಿಸುವ ಒಬಾಮಾ ಅವರನ್ನು ಶಾಲಾ ದಿನಗಳಲ್ಲಿ ಬಾಸ್ಕೆಟ್ ಬಾಲ್ ಕೌಶಲ್ಯಕ್ಕಾಗಿ ಓ-ಬಾಂಬರ್ ಎಂದು ಕರೆಸಿಕೊಳ್ಳುತ್ತಿದ್ದರು.
2009ರಲ್ಲಿ ನೊಬೆಲ್ ಶಾಂತಿ ಪಾರಿತೋಷಕ ಪಡೆದ ಒಬಾಮಾ ಅವರು ಮಾರ್ಚ್ 28, 2010ರಂದು ಅಫ್ಘಾನಿಸ್ತಾನಕ್ಕೆ ಅಚ್ಚರಿಯ ಭೇಟಿ ನೀಡಿದ್ದರು.

ಹಲವು ಯೋಜನೆಗಳ ಹರಿಕಾರ ಒಬಾಮಾ
ಹಲವು ಯೋಜನೆಗಳ ಹರಿಕಾರ ಒಬಾಮಾ ಅವರು ಟೈಮ್ ಮ್ಯಾಗಜೀನ್ ನಲ್ಲಿ ಎರಡು ಬಾರಿ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದವರು. ಗೇ ಮದುವೆಗೆ ಅನುಮತಿ ನೀಡಿ ಕ್ರಾಂತಿಗೆ ನಾಂದಿ ಹಾಡಿದರು. ಈಗ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಯೋಜನೆ ಘೋಷಿಸಿದ್ದಾರೆ.
|
ವಿಶ್ ಮಾಡಿದ ನರೇಂದ್ರ ಮೋದಿ
ನಿಮ್ಮ ಹುಟ್ಟುಹುಬ್ಬಕ್ಕೆ ಶುಭ ಹಾರೈಕೆಗಳು, ನಿಮ್ಮ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದ ಮೋದಿ.
|
ಇಂಗಾಲದ ಮಾಲಿನ್ಯ ತಡೆಗಟ್ಟಲು ಯೋಜನೆ
ಇಂಗಾಲದ ಮಾಲಿನ್ಯ ತಡೆಗಟ್ಟಲು ಯೋಜನೆ ಹಾಕಿಕೊಂಡಿರುವ ಯುಎಸ್ಎ 2030ರೊಳಗೆ ಯೋಜನೆ ಫಲ ಸಿಗಲಿದೆ ಎಂದಿದ್ದಾರೆ.
|
ಯುಎಸ್ ಅಧ್ಯಕ್ಷರ ಅಧಿಕೃತ ಖಾತೆಯಿಂದ ವಿಶ್
ಯುಎಸ್ ಅಧ್ಯಕ್ಷರ ಅಧಿಕೃತ ಖಾತೆಯಿಂದ ಬರಾಕ್ ಒಬಾಮಾ ಅವರಿಗೆ ಶುಭ ಹಾರೈಕೆ.
|
ಕ್ಲೀನ್ ಪವರ್ ಪ್ಲ್ಯಾನ್ ಬಗ್ಗೆ ಮೋದಿ ಟ್ವೀಟ್
ಕ್ಲೀನ್ ಪವರ್ ಪ್ಲ್ಯಾನ್ ಬಗ್ಗೆ ಒಬಾಮಾರಿಂದ ಸರಣಿ ಟ್ವೀಟ್.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications