ಮೋದಿ ವಿರೋಧಿಗಳನ್ನು ತಟ್ಟಿದ ಚೇತನ್ ಭಗತ್ ಟ್ವೀಟ್
ಬೆಂಗಳೂರು, ಡಿ.5: ಖ್ಯಾತ ಲೇಖಕ ಚೇತನ್ ಭಗತ್ ಮತ್ತೊಮ್ಮೆ ಜನರ ಬಾಯಿಗೆ ಬಿದ್ದಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ಚೇತನ್ ಈಗ ಪರೋಕ್ಷವಾಗಿ ಮೋದಿ ವಿರೋಧಿಗಳ ಅವಕೃಪೆಗೆ ಪಾತ್ರರಾಗಿದ್ದಾರೆ.
'ಸ್ಲಂ ಡಾಗ್ ಮಿಲೇನಿಯರ್' ಚಿತ್ರದ ನಾಯಕ ಕೊಳಚೆ ನಾಯಿ ಕೋಟಿಶ್ವರನಾಗಿದ್ದರ ಬಗ್ಗೆ ಟ್ವೀಟ್ ಮಾಡುವ ಬರದಲ್ಲಿ ಹುತ್ತಕ್ಕೆ ಕೈ ಹಾಕಿದ್ದಾರೆ. ಒಂದು ಕಾಲದಲ್ಲಿ ಚಹಾವಾಲನಾಗಿದ್ದು ಮೋದಿ ಅವರು ಇಂದು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪರ ಪರೋಕ್ಷವಾಗಿ ಟ್ವೀಟ್ ಮಾಡಿರುವುದು ಮೋದಿ ವಿರೋಧಿ ಬಣವನ್ನು ತಟ್ಟಿ ಎಬ್ಬಿಸಿದೆ. ಮೋದಿ ಪರ ಚೇತನ್ ಟ್ವೀಟ್ ಮಾಡಿರುವುದನ್ನು ಪ್ರಶ್ನಿಸಿ ಎಂದು ಅನೇಕ ಮಂದಿ ಅವರ ಹಿಂದೆ ಬಿದ್ದಿದ್ದಾರೆ.
"In Slumdog Millionaire, a chaiwallah (the hero -- Jamal Malik) won the top prize. The world loved that story. Remember that." ಎಂದು ಚೇತನ್ ಟ್ವೀಟ್ ಮಾಡಿದ್ದರು.
'ಚಹವಾಲ(ಮೋದಿ) ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ' ಎಂದು ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರವಾಲ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಚೇತನ್ ಈ ರೀತಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.
Chetan Bhagat ribbed on Twitter for comparing Modi to 'Slumdog' hero http://t.co/443eiZFMAY via @ibnlive
— Chetan Bhagat (@chetan_bhagat) December 5, 2013 ನರೇಶ್ ವಿರುದ್ಧ ತಿರುಗಿ ಬಿದ್ದಿರುವ ಚೇತನ್' 'ಚಹಾವಾಲಗೆ ಟಾಪ್ ಬಹುಮಾನವೇ ಸಿಕ್ಕಿದೆ' ಎಂದಿದ್ದಾರೆ. ಚೇತನ್ ಅವರ ಟ್ವೀಟ್ ಸುಮಾರು 730ಕ್ಕೂ ಅಧಿಕ ಸಲ ರೀಟ್ವೀಟ್ ಆಗಿದ್ದು, 247 ಜನ ಮೆಚ್ಚಿದ್ದಾರೆ. ಅದರೆ, ಮೋದಿ ವಿರೋಧಿ ಬಣ ಚೇತನ್ ವಿರುದ್ಧ ತಿರುಗಿಬಿದ್ದಿದೆ.
|
ಚೇತನ್ ಭಗತ್ ಟ್ವೀಟ್ ವಾರ್
ಚುನಾವಣೆ ಬಗ್ಗೆ ಭಾನುವಾರ ಹೊರ ಬೀಳಲಿರುವ ಐದು ಚುನಾವಣೆ ಫಲಿತಾಂಶದ ಬಗ್ಗೆ ಚೇತನ್ ಭಗತ್ ಟ್ವೀಟ್
|
ಚೇತನ್ ಹೆಸರು ಬದಲು
ಚೇತನ್ ಬದಲು ಚಿಂತನ್ ಭಗತ್ ಎಂದು ಹೆಸರಿಟ್ಟರೆ ಹೇಗೆ
|
ಚೇತನ್ ಹೆಸರು ಬದಲು
ಚೇತನ್ ಬದಲು ಚಿಂತನ್ ಭಗತ್ ಎಂದು ಹೆಸರಿಟ್ಟರೆ ಹೇಗೆ
|
ಇನ್ನೊಂದು ಮುಖ
ಚೇತನ್ ಹೇಳಿಕೆಯ ಇನ್ನೊಂದು ಅರ್ಥ ಮುಖ ಹೀಗಿದೆ
|
ಯಾವುದು ಮುಖ್ಯ
ಯಾವ ಪಕ್ಷ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD











Click it and Unblock the Notifications