ಬ್ಯಾಂಕಿಗೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ರಜೆ
ಬೆಂಗಳೂರು, ಆಗಸ್ತ್ 25: ಶ್ರಾವಣ, ಬಾದ್ರಪದ ತಿಂಗಳ ಹಬ್ಬ ಹರಿದಿನಗಳಿರುವುದರಿಂದ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ ಸಿಗಲಿದೆ. ಭಾರತದ ಬ್ಯಾಂಕ್ ಗಳಿಗೆ ಭಾನುವಾರ ರಜೆ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಪ್ರತಿ ತಿಂಗಳು ರಜೆ ಇರುತ್ತದೆ.
ಮಿಕ್ಕಂತೆ ಗಣತಂತ್ರದಿನ (ಜನವರಿ 26), ಸ್ವಾತಂತ್ರ್ಯೋತ್ಸವ(ಆಗಸ್ಟ್ 15), ಗಾಂಧಿ ಜಯಂತಿ(ಆಕ್ಟೋಬರ್ 02) ಕಡ್ಡಾಯ ರಜೆ ಜೊತೆಗೆ ದೀಪಾವಳಿ, ಕ್ರಿಸ್ಮಸ್, ಈದ್, ಗುರು ನಾಯಕ್ ಜಯಂತಿ, ಗುಡ್ ಫ್ರೈಡೇ ದಿನಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇದರ ಜೊತೆಗೆ ಆಯಾ ರಾಜ್ಯಗಳ ಹಬ್ಬಗಳ ಆಧಾರದ ಮೇಲೆ ರಜೆ ನೀಡಬಹುದಾಗಿದೆ.
ಸದ್ಯಕ್ಕೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಬ್ಯಾಂಕಿಗೆ ತೆರಳುವ ಮುನ್ನ ಈ ಪಟ್ಟಿಯನ್ನು ಒಮ್ಮೆ ಗಮನಿಸಿ ತೆರಳಿ, ರಜಾ ದಿನಗಳ ಪಟ್ಟಿ ಇಲ್ಲಿದೆ..

* ಸೆಪ್ಟೆಂಬರ್ 2 (ಸೋಮವಾರ) ಗಣೇಶ ಚತುರ್ಥಿ
* ಸೆಪ್ಟೆಂಬರ್ 10 (ಮಂಗಳವಾರ) ಮೊಹರಂ,
* ಅಕ್ಟೋಬರ್ 2 (ಬುಧವಾರ) ಗಾಂಧಿ ಜಯಂತಿ,
* ಅಕ್ಟೋಬರ್ 7 (ಸೋಮವಾರ) ಮಹಾನವಮಿ/ಆಯುಧ ಪೂಜೆ
* ಅಕ್ಟೋಬರ್ 8 (ಮಂಗಳವಾರ) ವಿಜಯದಶಮಿ
* ಅಕ್ಟೋಬರ್ 13: (ಭಾನುವಾರ) ವಾಲ್ಮೀಕಿ ಜಯಂತಿ
* ಅಕ್ಟೋಬರ್ 8 (ಮಂಗಳವಾರ) ವಿಜಯದಶಮಿ
* ಅಕ್ಟೋಬರ್ 27 (ಭಾನುವಾರ) ದೀಪಾವಳಿ
* ಅಕ್ಟೋಬರ್ 29 (ಮಂಗಳವಾರ) ಬಲಿಪಾಡ್ಯಮಿ
ನವೆಂಬರ್, ಡಿಸೆಂಬರ್
* ನವೆಂಬರ್ 1 (ಶುಕ್ರವಾರ) ಕನ್ನಡ ರಾಜ್ಯೋತ್ಸವ
* ನವೆಂಬರ್ 10 (ಭಾನುವಾರ) ಈದ್ ಮಿಲಾದ್
* ನವೆಂಬರ್ 11(ಸೋಮವಾರ) ಗುರು ನಾನಕ್ ಜಯಂತಿ
* ಡಿಸೆಂಬರ್ 25 (ಬುಧವಾರ) ಕ್ರಿಸ್ಮಸ್.
ಗ್ರಾಹಕರು ರಜೆ ದಿನಗಳ ಜೊತೆಗೆ ಭಾನುವಾರ ಹಾಗೂ ಶನಿವಾರದ ರಜೆ ಪಟ್ಟಿ ನೋಡಿ, ಬ್ಯಾಂಕಿಗೆ ತೆರಳುವುದು ಉತ್ತಮ, ತುರ್ತು ವಹಿವಾಟಿದ್ದರೆ ಮುಂಚಿತವಾಗಿಯೇ ಮಾಡಿಕೊಳ್ಳುವುದು ಸೂಕ್ತ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications