ಮದುವೆ ಬಂಧ ಬೇರ್ಪಡಿಸಿದ ಗೋತ್ರದ ಅಡ್ಡಗೋಡೆ
ಚಂಡೀಗಢ, ಜುಲೈ, 23 : ಮದುವೆ ಸಂದರ್ಭದಲ್ಲಿ ನೀವು ಗೋತ್ರ, ನಕ್ಷತ್ರ, ಜಾತಕ ನೋಡುವ ರೂಢಿ ಇಟ್ಟುಕೊಂಡಿದ್ದೀರಾ?ನೀವು ಬಹಳ ಸಂಪ್ರದಾಯವಾದಿಗಳೇ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು...ಇದು ರೀಲ್ ಅಲ್ಲ..ರಿಯಲ್..
ಪ್ರವೀಣ್ ಮತ್ತು ಪೂನಂ ಬೇಗನ್ ಮನೆಯವರ ನಿಶ್ಚಯದಂತೆ 5 ತಿಂಗಳ ಹಿಂದೆ ಮದುವೆ ಮಂಟಪ ಏರಿದ್ದರು. ಮಗಳ ವಿವಾಹದ ಸಂತೋಷ ಆಕೆಯ ಮನೆಯಲ್ಲಿ ತುಂಬಿದ್ದರೆ, ಮನೆಗೆ ಸೊಸೆ ಬಂದಳಲ್ಲ ಎಂಬ ಸಂತಸ ಹುಡುಗನ ಮನೆಯಲ್ಲಿ.[ಮಗುವಿಗೆ... ಅಪ್ಪನ ಪ್ರೀತಿಗಿಂತ, ಮಿಗಿಲಾದ ಗಿಫ್ಟ್ ಎಲ್ಲಿದೆ?]

ಖುಷಿ ಹಸಿಯಾಗಿರುವಾಗಲೇ ಪೂನಂ ಬೇಗನ್ ಗರ್ಭಿಣಿ ಎಂಬ ವಿಚಾರ ತಿಳಿದು ಅದು ಇನ್ನಷ್ಟು ಇಮ್ಮಡಿಗೊಂಡಿತು. ಆದರೆ ಇದು ಹೆಚ್ಚು ಕಾಲ ಉಳಿಯದೆ, ಮನೆಯವರ ಎಲ್ಲಾ ಕನಸುಗಳಿಗೆ ದುಃಖದ ಕಾರ್ಮೋಡ ಆವರಿಸಿಬಿಟ್ಟಿತು. ಗಂಡ ಹೆಂಡತಿಯರಾದ ಇವರು ಅಣ್ಣ ತಂಗಿಯಾಗಿ ಬದುಕಲು ಒಪ್ಪಂದ ಮಾಡಿಕೊಂಡಿರುವುದೇ ಇದಕ್ಕೆ ಕಾರಣ.
ಈ ದಂಪತಿಗಳಲ್ಲಿ ಒಬ್ಬರದು ಕೌಶಿಕ್ ಪೆಟ್ವಾಡಿಯಾ ಗೋತ್ರವಾದರೆ, ಇನ್ನೊಬ್ಬರದು ಕೌಶಿಕ್ ಪಟ್ವಾಲಿಯಾ ಗೋತ್ರವಾದುದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ. ಈ ಎರಡು ಗೋತ್ರದವರು ಯಾರಾದರೂ ಮದುವೆಯಾದಲ್ಲಿ ಅವರ ಅಣ್ಣ ತಂಗಿ ಸಂಬಂಧಕ್ಕೆ ಬರುತ್ತಾರೆ ಎಂದು ಘೋಷಿಸಿದ ಹರಿಯಾಣದ ಖಫ್ ಪಂಚಾಯತ್ ನಿರ್ಣಯದಂತೆ ಜೀವನ ನಡೆಸಲು ಇಬ್ಬರು ಒಪ್ಪಿಗೆ ಸೂಚಿಸಿದ್ದಾರೆ.
ಪಂಚಾಯಿತಿಯ ನಿರ್ಣಯವನ್ನು ವಿರೋಧಿಸಿದ ದಂಪತಿಗಳ ಕುಟುಂಬ ವರ್ಗದವರು ಹೈಕೋರ್ಟ್ ಮೆಟ್ಟಿಲೇರಿದ್ದು, ಇವರಿಗೆ ಸೆಕ್ಯುರಿಟಿ ಒದಗಿಸಬೇಕೆಂದು ಪೊಲೀಸರಿಗೆ ಆದೇಶ ನೀಡಿದೆ
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications