ಮಂಗಳನ ಅಂಗಳದ ಜ್ವಾಲಾಮುಖಿ ನೋಡಿದ್ದೀರಾ?
ಬೆಂಗಳೂರು, ಮಾ. 6: ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತಕ್ಕೆ ಹೊಸ ಕೀರ್ತಿ ತಂದುಕೊಟ್ಟ ಮಂಗಳಯಾನ ಮತ್ತಷ್ಟು ಚಿತ್ರಗಳನ್ನು ಸೆರೆಹಿಡಿದು ಕಳಿಸಿದೆ. ಈ ಬಾರಿ ಮಂಗಳನಲ್ಲಿರುವ ಅತಿದೊಡ್ಡ ಜ್ವಾಲಾಮುಖಿಯ ಚಿತ್ರವನ್ನು ಕಳಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಳಿಸಿರುವ ಮಂಗಳ ಶೋಧಕ ಉಪಗ್ರಹ ಮಂಗಳನ ಭೂ ವೈಶಿಷ್ಟ್ಯಗಳ ಬಗೆಗೂ ಚಿತ್ರ ತೆಗೆದು ವಿಜ್ಞಾನಿಗಳಿಗೆ ರವಾನಿಸಿದೆ.[ಪ್ರತಿದಿನ ಮಂಗಳ ಮೇಲ್ಮೈ ಬದಲಾವಣೆ!]

ಭೂಮಿಯ ಅತಿ ದೊಡ್ಡ ಜ್ವಾಲಾಮುಖಿ ಹವಾಯಿಯಲ್ಲಿರುವ ಮೌನಾ ಲೋವಾಕ್ಕಿಂತ ಮಂಗಳನಲ್ಲಿರುವ ಆರ್ಸಿಯಾ ಮಾನ್ಸ್ 30 ಪಟ್ಟು ದೊಡ್ಡದಿದೆ. 435 ಕಿ.ಮೀ. ವಿಸ್ತಾರವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 10, 707 ಕಿ.ಮೀ. ದೂರದಿಂದ ಈ ಚಿತ್ರವನ್ನು ತೆಗೆಯಲಾಗಿದೆ. ಇನ್ನು ಮ್ಯಾರಿನೆರಿಸ್ ಕೆನ್ಯಾನ್ 4 ಸಾವಿರ ಕಿ.ಮೀ. ಉದ್ದದ ಕುಳಿಯಾಗಿದ್ದು, 200 ಕಿ.ಮೀ. ಅಗಲ ಮತ್ತು 7 ಕಿ.ಮೀ. ಆಳವಿದೆ. ಈ ಕುಳಿಯ ದೃಶ್ಯವನ್ನು 24 ಸಾವಿರ ಕಿ.ಮೀ. ಎತ್ತರದಿಂದ ಮಂಗಳಯಾನ ಸೆರೆಹಿಡಿದಿದೆ.[ವಿಡಿಯೋ: ದಕ್ಷಿಣ ಅಮೆರಿಕದ ಅಗ್ನಿಪರ್ವತ ಸ್ಫೋಟ]

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಸ್ರೋ ಈ ಚಿತ್ರಗಳನ್ನು ಹಾಕಿಕೊಂಡಿದ್ದು, ಆರ್ಸಿಯಾ ಮಾನ್ಸ್ ಹೆಸರಿನ ಜ್ವಾಲಾಮುಖಿ, ಮ್ಯಾರಿನೆರಿಸ್ ಕೆನ್ಯಾನ್ ಹೆಸರಿನ ದೊಡ್ಡ ಕುಳಿ ಸೇರಿದಂತೆ ಮಂಗಳನ ಮೇಲ್ಮೈ ಗೆ ಸಂಬಂಧಿಸಿದ 3 ಚಿತ್ರಗಳನ್ನು ಪ್ರಕಟಿಸಿದೆ.
More From
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications