ಕಾಶ್ಮೀರದ ಮೇಲೆ ನಿರಂತರ ದಾಳಿ ನಡೆಸುತ್ತಿದೆ ಪಾಪಿ ಪಾಕಿಸ್ತಾನ ಸೇನೆ, ಈ ಬಾರಿ ಪಾಕ್ ಉಡೀಸ್ ಗ್ಯಾರಂಟಿ! Operation Sindoor
ಪಾಕಿಸ್ತಾನಕ್ಕೆ ಎಷ್ಟೇ ಏಟು ಕೊಟ್ಟರೂ ಬುದ್ಧಿ ಬರುತ್ತಿಲ್ಲ ಅಂತಾ ಕಾಣುತ್ತಿದೆ, ಸರ್ವನಾಶ ಆಗಲು ಪಾಪಿ ಪಾಕಿಸ್ತಾನ ಕಾಯುತ್ತಿದೆ ಎಂಬ ಮುನ್ಸೂಚನೆ ಸಿಗುತ್ತಿದೆ. ಪಾಪಿ ಉಗ್ರರಿಗೆ ನೆರವು ನೀಡುತ್ತಾ ಬಂದಿದ್ದ ಪಾಕಿಸ್ತಾನಕ್ಕೆ ಈಗಾಗಲೇ ಭಾರತೀಯ ಸೇನೆ ಭರ್ಜರಿಯಾಗಿ ಆಘಾತವನ್ನ ನೀಡಿದೆ. ಹೀಗಿದ್ದರೂ ಸೈಲೆಂಟ್ ಆಗದ ಪಾಪಿ ಪಾಕ್, ಭಾರತದ ಕಿರೀಟ ಕಾಶ್ಮೀರದ ಮೇಲೆ ಘೋರವಾದ ದಾಳಿಯನ್ನ ಮುಂದುವರಿಸಿದೆ.
ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ನಂತರ ಪಾಪಿ ಪಾಕಿಸ್ತಾನ ಈ ರೀತಿ ರೊಚ್ಚಿಗೆದ್ದಿದೆ. ಈಗಾಗಲೇ ಪಾಕಿಸ್ತಾನದ ಹೆಡೆಮುರಿ ಕಟ್ಟಿರುವ ಭಾರತೀಯ ಸೇನೆಯು ಬುದ್ಧಿ ಹೇಳುತ್ತಿದೆ. ಆದರೂ ಪಾಪಿ ಪಾಕ್ ಮಾತ್ರ ತನ್ನ ಹೊಲಸು ಕೆಲಸ ಮುಂದುವರಿಸಿ, ಭಾರತದ ಮೇಲೆ ದಾಳಿಯನ್ನ ನಡೆಸುತ್ತಿದೆ. ಅದರಲ್ಲೂ ಭಾರತದ ಗಡಿ ಭಾಗದಲ್ಲಿ ಭೀಕರ ದಾಳಿಯನ್ನ ನಡೆಸುತ್ತಿರುವ ಪಾಕಿಸ್ತಾನ ನಾಶವಾಗಿ ಹೋಗಲು ಸಿದ್ಧವಾದಂತೆ ಕಾಣುತ್ತಿದೆ. ಈ ರೀತಿ ಪಾಪಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ದಾಳಿಯನ್ನು ಭಾರತೀಯ ಸೇನೆ ದಿಟ್ಟವಾಗಿಯೇ ಎದುರಿಸಿ ನಿಂತಿದೆ.

ಗಡಿ ಭಾಗದಲ್ಲಿ ಜನರಿಗೆ ಆತಂಕ
ಪಾಕಿಸ್ತಾನ ಈ ರೀತಿಯಾಗಿ ಗಡಿ ಭಾಗದಲ್ಲಿ ದಾಳಿ ನಡೆಸುತ್ತಿರುವ ಹಿನ್ನೆಲೆ ಭಯದ ವಾತಾವರಣ ನಿರ್ಮಾಣ ಆಗಿದ್ದು, ಗಡಿ ಭಾಗದಲ್ಲಿ ವಾಸ ಇರುವ ಜನರಿಗೆ ಆತಂಕ ಎದುರಾಗಿದೆ. ಹೀಗಾಗಿ ಸಾವಿರಾರು ಹಳ್ಳಿಗಳ ಜನರಿಗೆ ಬಂಕರ್ನಲ್ಲಿ ಜಾಗ ನೀಡಲಾಗುತ್ತಿದ್ದು, ಸಂಕಷ್ಟ ಎದುರಾದರೆ ತಕ್ಷಣ ಬಂಕರ್ ಒಳಗೆ ಆಶ್ರಯ ಪಡೆಯಲು ಸೂಚನೆ ನೀಡಲಾಗಿದೆ. ಹಾಗೇ ಅಗತ್ಯ ಇರುವ ವಸ್ತುಗಳನ್ನ ಕೂಡ ಗಡಿ ಭಾಗದ ಜನರಿಗೆ ನೀಡಲಾಗುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications