G20 Summit 2023: G20 ಶೃಂಗಸಭೆ ಅತಿಥಿಗಳಿಗೆ ರೆಡಿಯಾಗಿದೆ ಭರ್ಜರಿ ಊಟ; ಇಲ್ಲಿದೆ ಮೆನು
ಬೆಂಗಳೂರು, ಸೆಪ್ಟೆಂಬರ್ 09: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರೋ ಜಿ20 ಶೃಂಗಸಭೆಗೆ ಆಗಮಿಸಿರುವ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಿಗಳು ಸೇರಿದಂತೆ ಹಲವು ಗಣ್ಯರಿಗೆ ವಿಶೇಷ ಖಾದ್ಯವನ್ನು ತಯಾರಿಸಲಾಗಿದೆ.
ಈ ಮೆನುವು ಸ್ಥಳೀಯ ಭಾರತೀಯ ಸುವಾಸನೆಯೊಂದಿಗೆ ರಾಗಿಯಿಂದ ಮಾಡಿದ ನವೀನ ಭಕ್ಷ್ಯಗಳು ಹಾಗೂ ವಿವಿಧ ರೀತಿಯ ಸಿಹಿತಿಂಡಿಗಳನ್ನ ತಯಾರಿಸಲಾಗಿದೆ. ಜಿ 20 ದೇಶಗಳ ವಿಶ್ವ ನಾಯಕರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಶನಿವಾರ ಸಸ್ಯಾಹಾರಿ ಭೋಜನವನ್ನು ನೀಡಲಾಗುತ್ತದೆ.

ರಾಷ್ಟ್ರಪತಿಗಳ G20 ಔತಣಕೂಟಕ್ಕೆ ಸಿದ್ಧತೆ ನಡೆಯುತ್ತಿದೆ. ಸದ್ಯ ಔತಣಕೂಟದ ಮೆನು ಮಾಹಿತಿ ಬಹಿರಂಗವಾಗಿದೆ. ಔತನಕೂಟದಲ್ಲಿ ಟೇಬಲ್ವೇರ್ಗಳು ಸ್ಟೀಲ್ ಅಥವಾ ಹಿತ್ತಾಳೆಯ ಬೇಸ್ ಹೊಂದಿರಲಿವೆ, ಕೆಲವು ಟೇಬಲ್ ವೇರ್ ಗಳು ಬೆಳ್ಳಿಯ ಲೇಪನ ಹೊಂದಿರಲಿವೆ, ಸ್ವಾಗತ ಪಾನೀಯಗಳನ್ನು ಪೂರೈಸಲು ಚಿನ್ನದ ಲೇಪಿತ ವಸ್ತುಗಳ ಬಳಕೆ, ಶೃಂಗಸಭೆಗಾಗಿಯೇ 200 ಕುಶಲಕರ್ಮಿಗಳು ತಯಾರಿಸಿರುವ ಸಮಾನುಗಳ ಬಳಕೆ, ಸುಮಾರು 15,000 ಬೆಳ್ಳಿಯ ಸಾಮಾನುಗಳನ್ನು ತಯಾರಿಸಲಾಗಿದೆ.
ಔತನಕೂಟವೂ ಭಾರತದ ಪಾಕಶಾಲೆಯ ವೈವಿಧ್ಯತೆಯನ್ನು ಪ್ರತಿಬಿಂಬಿಸಲಿದೆ, ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷ್ಯಗಳ ಮೆನು, ಭೋಜನವು 4 ಕೋರ್ಸ್ ಶುದ್ಧ ಸಸ್ಯಾಹಾರಿ ಮೆನುವನ್ನು ಹೊಂದಿರಲಿದೆ, ಪನೀರ್ ಗ್ರೇವಿ, ಸಬ್ಜಿ ಕೊರ್ಮಾ, ಆಲೂ ಲಿಯೋನೈಸ್, ಕಾಜು ಮಟರ್ ಮಖಾನಾ, ಜೋವರ್ ದಾಲ್ ತಡ್ಕಾ, ಪ್ಯಾಜ್ ಜೀರಾ ಕಾ ಪುಲಾವ್, ಸೌತೆಕಾಯಿ ರೈತಾ, ತಂದೂರಿ ರೋಟಿ, ಬಟರ್ ನಾನ್, ಕುಲ್ಚಾ, ಹುರಿದ ಬಾದಾಮಿ ಮತ್ತು ತರಕಾರಿ ಸಾರು, ಗುಲಾಬ್ ಜಾಮೂನ್, ರಸಮಲೈ ಮತ್ತು ಜಿಲೇಬಿಯಂತಹ ವಿವಿಧ ರೀತಿಯ ಸಿಹಿತಿಂಡಿಗಳ ಭಕ್ಷ್ಯ ಸಿದ್ಧತೆ ನಡೆಸಲಾಗುತ್ತಿದೆ.

ಮೆನುವಿನಲ್ಲಿರುವ ವಿವಿಧ ಭಕ್ಷ್ಯಗಳ ಪಟ್ಟಿ ಇಲ್ಲಿದೆ ನೋಡಿ
ದಹಿ ಭಲ್ಲಾ
ಸಮೋಸ
ಭೇಲ್ಪುರಿ
ವಡಾ ಪಾವ್
ಮಸಾಲೆಯುಕ್ತ ಚಾಟ್
ನೀರಿನ ಪ್ಯಾನ್ಕೇಕ್
ದಹಿ ಪುರಿ
ಸೇವ್ ಪುರಿ
ಮಿರ್ಚಿ ವಡಾ
ಬಿಕನೇರಿ ದಾಲ್ ಪರಾಠ
ಪಲಾಶ್
ಲೀಲ್ವಾ ಕಚೋರಿ
ಟಿಕ್ಕಿ
ಜೋಧಪುರಿ ಕಾಬುಲಿ ಪುಲಾವ್
ರಾಗಿಯಿಂದ ಮಾಡಿದ ಪಧಾರ್ಥಗಳು
ಸಮೋಸಾಗಳು
ಪರಾಥಾಸ್
ಖೀರ್
ಪುಡಿಂಗ್
ಭಾರತೀಯ ರಾಜ್ಯಗಳಿಂದ ಹಲವು ಪಧಾರ್ಥಗಳ ತಯಾರಿ
ಬಿಹಾರದ ಲಿಟ್ಟಿ ಚೋಖಾ
ರಾಗಿಯಿಂದ ಮಾಡಿದ ರಾಜಸ್ಥಾನಿ ದಾಲ್ ಬಾಟಿ ಚುರ್ಮಾ
ಬೆಂಗಾಲಿ ರಸಗುಲ್ಲಾ
ಪಂಜಾಬ್ನ ದಾಲ್ ತಡ್ಕಾ
ದಕ್ಷಿಣ ರಾಜ್ಯಗಳಿಂದ ಉತ್ತಪಂ, ಇಡ್ಲಿ ಮತ್ತು ಮಸಾಲೆ ದೋಸೆ
ಉರುಲೈ ವತಕ್ಕಲ್ನ ಪರಾಠ, ಮಲಬಾರ್
ಇಡ್ಲಿ ಸಾಂಬಾರ್, ಈರುಳ್ಳಿ ಮೆಣಸಿನಕಾಯಿ ಉತ್ತಪಮ್
ಮೈಸೂರು ದೋಸೆ
ಚಾಂದಿನಿ ಚೌಕ್ನ ರುಚಿಕರವಾದ ಪಾಕವಿಧಾನಗಳು
ಹಸಿರು ತರಕಾರಿ ಸಲಾಡ್
ಪಾಸ್ಟಾ ಮತ್ತು ಬೇಯಿಸಿದ ತರಕಾರಿ ಸಲಾಡ್
ಜೋವರ್ ದಾಲ್ ತಡ್ಕಾ (ಉತ್ತರ ಪ್ರದೇಶ ಪಾಕಪದ್ಧತಿ)
ಈರುಳ್ಳಿ ಜೀರಿಗೆ ಪುಲಾವ್ (ಪಂಜಾಬಿ ಭಕ್ಷ್ಯ)
ಬ್ರೆಡ್
ತಂದೂರಿ ರೋಟಿ, ಬಟರ್ ನಾನ್, ಕುಲ್ಚಾ
ರೈಡಾ ಮತ್ತು ಚಟ್ನಿ
ಸೌತೆಕಾಯಿ ರೈತ
ಹುಣಸೆಹಣ್ಣು ಮತ್ತು ಖರ್ಜೂರದ ಚಟ್ನಿ
ಉಪ್ಪಿನಕಾಯಿ ಮಿಶ್ರಣ
ಸಾದಾ ಮೊಸರು
ಸಿಹಿತಿಂಡಿಗಳು
ಜಲೇಬಿ
ಕುಟ್ಟು ಮಲ್ಪುವಾ (ಉತ್ತರ ಪ್ರದೇಶ ವಿಶೇಷ)
ಕೇಸರ್ ಪಿಸ್ತಾ ರಾಸ್ಮಲೈ (ಒಡಿಶಾ ವಿಶೇಷ)
ಬೆಚ್ಚಗಿನ ವಾಲ್ನಟ್ ಮತ್ತು ಶುಂಠಿ ಪುಡಿಂಗ್
ಸ್ಟ್ರಾಬೆರಿ ಐಸ್ ಕ್ರೀಮ್
ಕಪ್ಪು ಕರ್ರಂಟ್ ಐಸ್ ಕ್ರೀಮ್
ರಸಮಲೈ
ಮಲೈ ಘೇವರ್
ಗುಲಾಬ್ ಚುರ್ಮಾ
ಪಿಸ್ತಾ ಕುಲ್ಫಿ
ಗಮ್ ಪುಡಿಂಗ್
ಶ್ರೀಖಂಡ್
ಫಲೂದಾ ಜೊತೆ ಮಲೈ ಕುಲ್ಫಿ
ಕೇಸರ್ ಪಿಸ್ತಾ ತಂದೈ
ವರ್ಮಿಸೆಲ್ಲಿ
ಲೆಂಟಿಲ್-ಬಾದಾಮಿ ಪುಡಿಂಗ್
ಮಿಶ್ರಿ ಮಾವಾ
ಖೀರ್
ಕ್ಯಾರೆಟ್ ಹಲ್ವಾ
ಮೋತಿಚೂರ್ ಲಡ್ಡು
ಒಣ ಹಣ್ಣುಗಳ ಸಿಹಿತಿಂಡಿಗಳು
ವಾಲ್ನಟ್-ಫಿಗ್ ಪುಡಿಂಗ್
ಅಂಗೂರಿ ರಾಸ್ಮಲೈ
ಆಪಲ್ ಕ್ರಂಬಲ್ ಪೈ
ಜೋಧಪುರಿ ಮಾವಾ ಕಚೋರಿ
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications