ಎಲ್ಲರ ಕೈಲೂ ದೊಡ್ಡ ನೋಟು , ದೇಶದೆಲ್ಲೆಡೆ ಎಟಿಎಂಗಳಲ್ಲಿ ನೂಕು ನುಗ್ಗಲು
ಬೆಂಗಳೂರು, ನವೆಂಬರ್ 08: ಪ್ರಧಾನಿ ಮೋದಿ ಅವರು ಭ್ರಷ್ಟಾಚಾರಿಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ದಾಳಿ ಮಾಡಿರಬಹುದು. ಆದರೆ, ಇದರ ಪರಿಣಾಮ ನೇರವಾಗಿ ಜನ ಸಾಮಾನ್ಯರ ಮೇಲಾಗುತ್ತಿದೆ. 12 ಗಂಟೆಗೆ ಇನ್ನು ಎಷ್ಟು ಸಮಯವಿದೆ ಎಂದು ಗಡಿಯಾರ ನೋಡಿಕೊಂಡು ಅಕ್ಕ ಪಕ್ಕದ ಎಟಿಎಂ, ಪೆಟ್ರೋಲ್ ಬಂಕ್ ಗಳತ್ತ ಧಾವಿಸುತ್ತಿದ್ದಾರೆ.
ಎಲ್ಲರ ಕೈಲೂ 500 ಹಾಗೂ 1000 ನೋಟುಗಳಿವೆ. 8 ಗಂಟೆಯ ಪ್ರಧಾನಿ ಭಾಷಣ ಕೇಳಿಸಿಕೊಳ್ಳದ ಅಂಗಡಿಯವರು ಈಗಲೂ ನೋಟುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. [500 ಹಾಗೂ 1000 ರು ಕರೆನ್ಸಿ ನೋಟು ಚಲಾವಣೆ ಬಂದ್: ಮೋದಿ]

ಸದ್ಯಕ್ಕೆ ಎಟಿಎಂ ಹಾಗೂ ಪೆಟ್ರೋಲ್ ಬಂಕ್ ಗಳು ಹಣ ವಿನಿಮಯ ಕೇಂದ್ರಗಳಾಗಿ ಬದಲಾಗಿವೆ. ಆದರೆ, ಎಲ್ಲೆಡೆ ನೂಕು ನುಗ್ಗಲು, ಗೊಂದಲ ಮುಂದುವರೆದಿದೆ.
Bhopal: Long queue outside ATMs after Govt scrapped currency notes of Rs 1000 & Rs 500 pic.twitter.com/5kAQuPYvyz
— ANI (@ANI_news) November 8, 2016
ಹಲವೆಡೆ ಎಟಿಎಂ ಸರ್ವರ್ ಕೈಕೊಟ್ಟಿದ್ದರೆ, ಕೆಲವೆಡೆ ಎಟಿಎಂನಲ್ಲಿ ಹಣವೆ ಇಲ್ಲ. ನಾಳೆ, ನಾಡಿದ್ದು ಎಟಿಎಂ ಇರುವುದಿಲ್ಲ ಎಂಬ ಪ್ರಕಟಣೆ ಎಲ್ಲರ ತಲೆ ಕೆಡಿಸಿದೆ.
Ahmedabad: People queue up outside ATMs after Govt scrapped currency notes of Rs 1000 & Rs 500 pic.twitter.com/dd9ksVJaAd
— ANI (@ANI_news) November 8, 2016
ನಾಳೆ ಕೂಡಾ ಇದೆ ಇದೇ ರೀತಿ ಗೊಂದಲ ಮುಂದುವರೆಯಲಿದೆ. ನವೆಂಬರ್ 10 ರಿಂದ ಡಿಸೆಂಬರ್ 30 ರ ತನಕ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಡೆಡ್ ಲೈನ್ ಆದ ಮೇಲೂ ನಿಮ್ಮ ಬಳಿ ನೋಟುಗಳು ಇದ್ದರೆ, ಮಾರ್ಚ್ 2017ರೊಳಗೆ ಆರ್ ಬಿಐಗೆ ಹೋಗಿ ಅಧಿಕೃತ ಗುರುತಿನ ಚೀಟಿ ನೀಡಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications