One Nation One Election: ಗೈರಾದ ಬಿಜೆಪಿ 20 ಸಂಸದರಿಗೆ ನೋಟಿಸ್ ಜಾರಿ?
ನವದೆಹಲಿ, ಡಿಸೆಂಬರ್ 17: ಪ್ರತಿಪಕ್ಷಗಳ ವಿರೋಧದ ನಡುವೆಯು ಕೇಂದ್ರ ಸರ್ಕಾರಯು ಮಹತ್ವದ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆಯನ್ನು ಮಂಗಳವಾರ ಮಂಡಿಸಿದೆ. ಬಳಿಕ 'ಒಂದು ದೇಶ ಒಂದು ಚುನಾವಣೆ'ಗೆ ಬಹುಮತಕ್ಕಾಗಿ ಮತ ಯಂತ್ರದ ಮೂಲಕ ಮತಕ್ಕೆ ಹಾಕಲಾಯಿತು. ಈ ವೇಳೆ ಸೂಚನೆ ನೀಡಿದ್ದರು ಲೋಕಸಭೆಗೆ ಗೈರಾಗಿದ್ದ ಸಂಸದರವರಿಗೆ ಬಿಜೆಪಿ ನೋಟಿಸ್ ಜಾರಿ ಮಾಡಲಿದೆ.
ಕೇಂದ್ರ ಕಾನೂನು ಸಚಿವ ಮೇಘಪಾಲ್ ಅವರು ಲೋಕಸಭೆಯಲ್ಲಿ 'ಒಂದು ದೇಶ ಒಂದು ಚುನಾವಣೆ' ತಿದ್ದುಪಡಿ ಮಸೂದೆ ಮಂಡಿಸಿದರು. ಈ ವೇಳೆ ಬಹುಮತಕ್ಕೆ ಹಾಕಲಾಯಿತು. ಈ ವೇಳೆ 269 ಮಸೂದೆ ಪರವಾಗಿ, 198 ಮತಗಳು ವಿರುದ್ಧವಾಗಿ ಮತಗಳು ಬಂದಿವೆ.

ಮಂಗಳವಾರ ಲೋಕಸಭಾ ಸದನಕ್ಕೆ ಗೈರಾಗದಂತೆ ಸೂಚಿಸಿದ್ದ ತನ್ನೆಲ್ಲ ಸಂದರಿಗೆ ಮೂರು ಸಾಲುಗಳ ಸಚೇತಕಾಜ್ಞೆಯನ್ನು ಹೊರಡಿಸಲಾಗಿತ್ತು. ಹೀಗಿದ್ದರೂ ಸಹಿತ ಸದನಕ್ಕೆ ಬಾರದೇ ಸುಮಾರು 20 ಸಂಸದರು ಗೈರಾಗಿದ್ದಾರೆ. ಸಂಸದರ ಈ ನಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಬಿಜೆಪಿ ಮುಂದಾಗಿದೆ ಎಂದು ವರದಿ ಆಗಿದೆ.
ಮಸೂದೆಯ ಮಂಡಿಸಿದ ಬಳಿಕ ಸರಳ ಬಹುಮತಕ್ಕಿಂತ ಹಾಕಲಾಯಿತು. ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅದರ ವಿವರಗಳಿಗೆ ಹೋದ ನಂತರ ಮಸೂದೆಯನ್ನು ಮರು ಮಂಡಿಸುವಾಗ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಮೂರನೇ ಎರಡರಷ್ಟು ಸದಸ್ಯರ ಬಹುಮತದ ಅಗತ್ಯವಿರುತ್ತದೆ. ಈ ವೇಳೆ ಲೋಕಸಭಾ ಸದಸ್ಯ ಬಲ ಅಗತ್ಯವಿರುತ್ತದೆ. ಇನ್ನೂ ವಿಪಕ್ಷಗಳ ಕಠಿಣ ವಿರೋಧವಿರುದ್ಧರು ಸಹಿತ ಮಹತ್ವದ ಮಸೂದೆ ಮಂಡಿಸಿದ್ದ ಬಿಜೆಪಿ ಪರ ಮತ ಬಾರದಿದ್ದರೆ ಭಾರೀ ಹಿನ್ನಡೆ ಆಗುವುದಿತ್ತು. ಆದರೆ ಅಧಿಕ ಮತಗಳು ಮಸೂದೆ ಪರವಾಗಿತ್ತು.
ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ ರಾಮ ಮೇಘ್ಪಾಲ್ ಅವರು ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಒಂದೇ ಸಮಯದಲ್ಲಿ ಚುನಾವಣೆ ನಡೆಸು ಸುಗಮಗೊಳಿಸುವ ಸಂವಿಧಾನ (129ನೇ ತಿದ್ದುಪಡಿ) ಮಸೂದೆಗೆ ಸದನದಲ್ಲಿ ಬಹುಮತ ಪಡೆಯಿತು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications