ಸಿಗರೇಟು ಶಾಶ್ವತವಾಗಿ ಸುಟ್ಟಾಕಿ : ಸೆಲೆಬ್ರಿಟಿಗಳ ಕೂಗು
ಬೆಂಗಳೂರು, ಮೇ 31: 'ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕರ' ಎಂಬ ಎಚ್ಚರಿಕೆ ಸಂದೇಶ ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗಿದೆ. ಆದರೂ ಸಿಗರೇಟು ಸೇದುವವರ ಸಂಖ್ಯೆ ಇಳಿಕೆಯಾಗುತ್ತಿಲ್ಲ.
ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಮಂದಿ ತಂಬಾಕು ಸೇವಿಸಿ ಕ್ಯಾನ್ಸರಿಗೆ ಬಲಿಯಾಗುತ್ತಿದ್ದಾರೆ. ವಿಶ್ವ ತಂಬಾಕು ರಹಿತವಾದ ಇಂದು ತಂಬಾಕಿನ ದುಷ್ಪರಿಣಾಮದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದಾರೆ.[ನೀವು ಸಿಗರೇಟು ಯಾಕೆ ಬಿಡಬೇಕು, ಇಲ್ಲಿವೆ 10 ಕಾರಣಗಳು]

ಸಿಗರೇಟು ಸೇದದಿದ್ದರೆ ಮೂಡ್ ಇರಲ್ಲ, ಟೆನ್ಶನ್ ದೂರಾಗುತ್ತದೆ. ಮುಂಚೆ ಇಂದ ಬಂದಿರುವ ಅಭ್ಯಾಸ ತಕ್ಷಣಕ್ಕೆ ಬಿಟ್ಟರೆ ತೊಂದರೆಯಾಗುತ್ತದೆ' ಹೀಗೆ ಸಿಗರೇಟು ಸೇವಿಸುವವರ ಕಾರಣಗಳು ಹಲವಾರು ಇರುತ್ತದೆ.
On #WorldNoTobaccoDay, let us pledge to create more awareness about health hazards caused by smoking to save lives. pic.twitter.com/HZXf5u4jBN
— ShivrajSingh Chouhan (@ChouhanShivraj) May 31, 2016
ಜೊತೆಗೆ ಹೊಗೆಸೊಪ್ಪು ಸೇವನೆ ಮಾಡುವವರಿಗಂತೂ ಕಾಲದ ಮಿತಿಯಿಲ್ಲದೆ ಬಾಯಲ್ಲಿ ಸದಾಕಾಲ ಜಗಿಯಲು ತಂಬಾಕು ಇರಲೇಬೇಕು.
On World No Tobacco Day, lets pledge to spread awareness on the risks of tobacco consumption & work to reduce tobacco consumption in India.
— Narendra Modi (@narendramodi) May 31, 2014
ಸಿನಿಮಾಗಳಲ್ಲಿ ಪ್ರಸಿದ್ಧ ತಾರೆಯರು, ಸಿಗರೇಟ್ ಸೇದುವ ಶೈಲಿಯನ್ನು, ಹಲವಾರು ಯುವಕರು ಅನುಕರಣೆ ಮಾಡಿ, ತಾವೂ ಸಿಗರೇಟ್ ಸೇವನೆಯನ್ನು ಪ್ರಾರಂಭಿಸುವವರು, ಕ್ಷಣಿಕ ಸುಖಕ್ಕೆ ಬಲಿಯಾಗಿ ಮೋಜಿಗಾಗಿ ಸಿಗರೇಟು ಸೇದುವುದು ಅಪಾಯಕಾರಿ ಎಂದು ಡಾ. ವಿನೋದ.ಜಿ.ಕುಲಕರ್ಣಿ ಹೇಳಿದ್ದಾರೆ. [ಪೂರ್ತಿ ಲೇಖನ ಇಲ್ಲಿ ಓದಿ]
ಸಿಗರೇಟು ಚಟದ ಬಗ್ಗೆ ಸೆಲೆಬ್ರಿಟಿಗಳ ಟ್ವೀಟ್
ಸಿಗರೇಟು ಸೇವನೆ ಬಗ್ಗೆ ಸೆಲೆಬ್ರಿಟಿಗಳಿಂದ ಸಂದೇಶ
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications