Bullet Train: ಬೆಂಗಳೂರು-ಚೆನ್ನೈ ಪ್ರಯಾಣ ಇನ್ನು ಒಂದೇ ಗಂಟೆ..
ಭಾರತದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ ವಿಶ್ವ ಮಟ್ಟದಲ್ಲಿ ತನ್ನನು ತಾನು ಗುರುತಿಸಿಕೊಳ್ಳಲು ಭಾರತ ಸಹ ಹಲವು ಕಸರತ್ತು ಮಾಡುತ್ತಿದೆ. ಹಲವು ಗಂಟೆಗಳ ದೂರವನ್ನು ಕೇವಲ ಗಂಟೆಗಳಿಗೆ ಇಳಿಸಲಾಗಿದ್ದು, ಈಗ ಜಗತ್ತಿನ ಚಿತ್ತ ಕದ್ದಿದೆ. ಬೇರೆ ದೇಶಗಳಲ್ಲಿ ಓಡುವಂತಹ ಬುಲೆಟ್ ಟ್ರೇನ್ಗಳು ಭಾರತದ ಹಳಿಗಳ ಮೇಲೂ ಓಡಾಡುತ್ತಿವೆ.
ಈಗಾಗಲೇ ವಾಣಿಜ್ಯ ನಗರಿ ಮುಂಬೈನಿಂದ ಅಹಮದಾಬಾದ್ ನಡುವೆ ಹೈಸ್ಪೀಡ್ ಬುಲೆಟ್ ಟ್ರೈನ್ ಓಡಟ ನಡೆಸಿದೆ. ಈ ಟ್ರೈನ್ ಓಡಾಡುತ್ತಿದ್ದಂತೆ ಮಹಾನಗರಳು ಸಹ ಹತ್ತಿರವಾದಂತೆ ಆಗಿವೆ. ಈ ಯಶಸ್ಸು ಸಿಕ್ಕ ಬೆನ್ನಲ್ಲೆ ಈಗ ರೈಲ್ವೆ ಇಲಾಖೆ ಹಲವು ದೊಡ್ಡ ನಗರಗಳಿಂದ, ದೊಡ್ಡ ನಗರಕ್ಕೆ ಸಂಕಲ್ಪ ಕಲ್ಪಿಸುವ ಯೋಜನೆಗೆ ರೆಕ್ಕೆ ಬಂದಿದೆ.

ಈಗ ಮೈಸೂರು ಹಾಗೂ ಚೆನ್ನೈ ಮಧ್ಯೆ ಬುಲೆಟ್ ಟ್ರೈನ್ ಸಂಚಾರ ಆರಂಭಿಸುವ ಬಗ್ಗೆ ರೈಲ್ವೆ ಇಲಾಖೆಗೆ ಈಗಾಗಲೇ ಪ್ರಸ್ತಾಪನೆ ಸಲ್ಲಿಸಲಾಗಿದೆ. ಒಂದು ವೇಳೆ ಈ ಕನಸು ನನಸಾದರೆ, ಉಭಯ ನಗರಗಳ ಪ್ರಯಾಣದ ಅವಧಿ ಒಂದು ಗಂಟೆಗೆ ಇಳಿಕೆ ಆಗಲಿದೆ. ಈ ಪ್ಲ್ಯಾನ್ ಸಕ್ಸಸ್ ಆದರೆ, ಈ ಟ್ರೈನ್ ಮೂರು ರಾಜ್ಯಗಳನ್ನು ಹಾದು ಹೋಗಲಿದೆ.
ಈ ಯೋಜನೆಯ ಮೊದಲ ಹಂತದ ಕಾರ್ಯದಲ್ಲಿ ಬೆಂಗಳೂರಿನ ವರೆಗೆ ಕೆಲಸ ಪೂರ್ಣಗೊಳಿಸುವ ಬ್ಲ್ಯೂ ಪ್ರಿಂಟ್ ಹೊಂದಲಾಗಿದೆ. ಈ ದೂರ 306 ಕಿಲೋ ಮೀಟರ್ ದೂರ ಹೊಂದಿದೆ. ಇನ್ನು ಎರಡನೇ ಹಂತದಲ್ಲಿ ಬೆಂಗಳೂರು ಮೈಸೂರು ನಡುವಿನ 157 ಕಿಲೋಮೀಟರ್ ಕಾರ್ಯವನ್ನು ಒಳಗೊಂಡಿದೆ.
ಎಲ್ಲಿ ಎಲ್ಲಿ ನಿಲುಗಡೆ?
ಬುಲೆಟ್ ಟ್ರೈನ್ ಗಂಟೆಗೆ 350 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ. ಬೆಂಗಳೂರು ಹಾಗೂ ಚೆನ್ನೈ ನಡುವಣ ಟ್ರೈನ್ಗೆ ಗ್ರೀನ್ ಸಿಕ್ಕಿದೆ ಆದಲ್ಲಿ ಈ ರೈಲು ಗಂಟೆಗೆ 250 ಕಿಲೋ ಮೀಟರ್ ದೂರ ಕ್ರಮಿಸಲಿದೆ. ಈ ಬುಲೆಟ್ ಟ್ರೈನ್ ಬೆಂಗಳೂರಿನಲ್ಲಿ ಮೂರು ಸೇರಿದಂತೆ 11 ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಈ ಟ್ರೈನ್ ಚೆನ್ನೈ, ಪೂನಮ್, ಚಿತ್ತೂರು, ಕೋಲಾರ, ಕೋಡಹಳ್ಳಿ, ವೈಟ್ಫೀಲ್ಡ್, ಬೈಯಪ್ಪನಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೆಂಗೇರಿ, ಮಂಡ್ಯ ಮತ್ತು ಮೈಸೂರುಗಳಲ್ಲಿ ಟ್ರೈನ್ ನಿಲ್ಲುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಲ್ಲಿ ತಿಳಿಸಿದೆ.
ಈ ಯೋಜನೆಯಲ್ಲಿ ಒಟ್ಟು 30 ಕಿಲೋ ಮೀಟರ್ ಸುರಂಗ ಮಾರ್ಗವನ್ನು ಕೊರೆಯಲಾಗುವ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
-
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Viral: 'ಸಾಮಾನ್ಯ ಜ್ವರ'ಕ್ಕೆ ಬರೋಬ್ಬರಿ 9,900 ರೂ. ಬಿಲ್; ಅಪೋಲೋ ಕ್ಲಿನಿಕ್ ವಿರುದ್ಧ ರೋಗಿ ಆಕ್ರೋಶ, ನೆಟ್ಟಿಗರ ತೀವ್ರ ಚರ್ಚೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು












Click it and Unblock the Notifications