ಸಾಮಾಜಿಕ ತಾಣದಲ್ಲಿ ಪರ ವಿರೋಧದ ಅಲೆ ಎಬ್ಬಿಸಿದ ದಿಲ್ವಾಲೆ
ಬೆಂಗಳೂರು, ಡಿಸೆಂಬರ್, 18: ಶಾರುಖ್ ನೆಪದಿಂದ ದಿಲ್ವಾಲೆಗೆ ಗ್ರಹಣ ಹಿಡಿದಿದೆ. ಸಾಮಾಜಿಕ ತಾಣಗಳಲ್ಲಿ ದಿಲ್ವಾಲೆ ಬಗ್ಗೆ ಪರ-ವಿರೋಧದ ಅಲೆ ಎದ್ದಿದೆ. ವಿರೋಧಿಸುತ್ತಿರುವವರ ಜತೆ ಅಪ್ಪಿಕೊಂಡವರು ಇದ್ದಾರೆ. ಹಮವೆಡೆ ಚಿತ್ರ ಪ್ರದರ್ಶನಕ್ಕೆ ಪ್ರತಿಭಟನೆ ಬಿಸಿಯೂ ತಟ್ಟಿದೆ.
ಒಂದೆಡೆ #BoycottDilwale ಎಂದರೆ ಇನ್ನೊಂದೆಡೆ INDIAWALEWITHDILWALE ಎಂಬ ಪೋಸ್ಟರ್ ಗಳು ರಾರಾಜಿಸುತ್ತಿವೆ. ಶಾರುಖ್ ಖಾನ್ ಚಿತ್ರ ತಿಸರಸ್ತರಿಸಿದ ಹಿಂದೂಸ್ಥಾನಿಗಳಲ್ಲಿ ನಾನು ಒಬ್ಬ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಮುಸ್ಲಿಂ ಎಂಬ ಕಾರಣಕ್ಕೆ ಶಾರುಖ್ ಚಿತ್ರ ನೋಡಬಾರದು ಎಂದು ಯಾರೂ ಹೇಳಿಲ್ಲ, ಮುಸ್ಲಿಮರಿಗೆ ಭಾರತ ರತ್ನ ಗೌರವ ನೀಡಿದ ದೇಶ ನಮ್ಮದು, ಶಾರುಖ್ ಮಾತುಗಳು ಮಾಡಿದ ನೋವು ಅಂಥದ್ದು ಎಂಬ ಅಭಿಪ್ರಾಯಗಳು ಹರಿದಾಡುತ್ತಿವೆ.[ಅಸಹಿಷ್ಣುತೆ ಮಾತಾಡಿದ್ದ ಶಾರುಖ್ ದಿಲ್ವಾಲೆಗೆ ಚಲ್ ರೇ ಎಂದ ಪ್ರೇಕ್ಷಕ!]
ಶಾರುಖ್ ಚಿತ್ರ ತಿರಸ್ಕರಿಸಿದ ದೇಶಭಕ್ತರಿಗೆ ನನ್ನ ನಮನ, ದೇಶದ ಅನ್ನ ತಿಂದು ಹೀಗೆ ಮಾತನಾಡಿದರೆ ಸುಮ್ಮನೆ ಬಿಡ್ತಾರೆಯೇ? ಎಂಬ ಪ್ರಶ್ನೆಗಳು ಕೇಳಿಬಂದಿವೆ. ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ದಿಲ್ವಾಲೆ ಚಿತ್ರ ಪ್ರದರ್ಶನಕ್ಕೆ ತಡೆಒಡ್ಡಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಶಾರುಖ್ ಅವರನ್ನು ಬೆಂಬಲಿಸೋಣ, ಅವರ ಚಿತ್ರವನ್ನು ಗೆಲ್ಲಿಸೋಣ ಎಂದು ತಂಡವೊಂದು ಟ್ವೀಟ್ ಮಾಡುತ್ತಿದೆ. ಸಾಮಾಜಿಕ ತಾಣಕ್ಕೆ ಆಹಾರವಾದ ದಿಲ್ವಾಲೆ ಚಿತ್ರದ ಒಳ ಹೊರಗನ್ನು ನೋಡಿಕೊಂಡು ಬರೋಣ...

ಹಣ ಹಾಳು ಮಾಡಬೇಡಿ
ಸಿನಿಮಾಕ್ಕೆ ತೆರಳಿ ಹಣ ಹಾಳು ಮಾಡಬೇಡಿ. ಅದನ್ನು ಬಡವರಿಗೋ, ತಮಿಳುನಾಡು ಪ್ರವಾಹ ಸಂತ್ರಸ್ತರಿಗೋ ದಾನ ಮಾಡಿ-ಶೇಶಾದ್ರಿ ಅಯ್ಯರ್

ದೇಶಾಭಿಮಾನಕ್ಕೆ ಸಾಕ್ಷಿ
ನಮ್ಮಲ್ಲಿ ಕೆಲವರಲ್ಲಾದರು ದೇಶಾಭಿಮಾನ ಇದೆ ಎನ್ನುವುದಕ್ಕೆ ಇದೇ ಸಾಕ್ಷಿ. ಚಲನಚಿತ್ರ ನೋಡದೇ ತಿರಸ್ಕರಿಸಿದ ನನ್ನ ಎಲ್ಲಾ ದೇಶಬಾಂಧವರಿಗೆ ಅಭಿನಂದನೆಗಳು.... ಬದಲಾವಣೆಯತ್ತ ಭಾರತ ಸಾಗುತ್ತಿದೆ..... dont try to fool us....Ravi Coorg
|
ನಾನು ಸಿನಿಮಾ ನೋಡಲ್ಲ
ಸಹಿಷ್ಣು ದೇಶ ಭಾರತ ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಅಂಥವರನ್ನು ಸೂಪರ್ ಸ್ಟಾರ್ ಮಾಡಿತ್ತು. ಅವರಿಗೆ ದೇಶದ ಬಗ್ಗೆ ಅಭಿಮಾನ ಇಲ್ಲದಿರುವಾಗ ಅಂಥವರ ಸಿನಿಮಾ ಯಾಕೆ ನೋಡಬೇಕು.
|
2ಜಿ ಹಗರಣದ ಹಣವಿದೆ!
ಸಿನಿಮಾವನ್ನು ವಿರೋಧಿಸಲು ಶಾರುಖ್ ಮಾತ್ರ ಕಾರಣರಲ್ಲ. ನಿರ್ಮಾಪಕ ಕರೀಮ್ ಅರಾನಿ 2 ಜಿ ಹಗರಣದಲ್ಲಿ ಭಾಗಿಯಾಗಿದ್ದರ ಬಗ್ಗೆ ದಾಖಲೆಗಳಿವೆ.
|
ಸಿನಿಮಾ ಸಂಭ್ರಮ
ದಿಲ್ವಾಲೆ ಸಿನಿಮಾವನ್ನು ಮೊದಲ ದಿನವೇ ವೀಕ್ಷಣೆ ಮಾಡಲು ತೆರಳಿ ಸಂಭ್ರಮ ವ್ಯಕ್ತಪಡಿಸುತ್ತಿರುವ ಯುವತಿಯರು.
|
ಕಾಲೇಜಲ್ಲಿ ಯಾರೂ ಇಲ್ಲವಂತೆ!
ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲ ಉಪನ್ಯಾಸಕರು ಸಹ ದಿಲ್ವಾಲೆ ಚಿತ್ರವನ್ನು ನೋಡಲು ತೆರಳಿದ್ದಾರೆ ಎಂದು ಹೇಳುತ್ತಿರುವ ವಾಟ್ಸಾಪ್ ಸಂದೇಶ.
|
ಅಭಿಮಾನಿಗಳ ಜಯಘೋಷ
ಶಾರುಖ್ ಖಾನ್ ಪ್ರವೇಶವಾಗುತ್ತಿದ್ದಂತೆ ದಿಲ್ವಾಲೆ ಚಿತ್ರ ನೋಡಲು ಮುಗಿಬಿದ್ದವರ ಜಯಘೋಷ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications